ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ಉಪ ಚುನಾವಣೆ ನಡೆಯುತ್ತಿದ್ದು, ಮತದಾನ ಆರಂಭವಾಗಿದೆ. ಸಂಜೆ ಆರರವರೆಗೆ ಮತದಾನ ನಡೆಯಲಿದೆ.ರಾಜ್ಯ ಬಿಜೆಪಿ ಸರ್ಕಾರದ ಅಸ್ತಿತ್ವ ಹಾಗೂ 15 ಅನರ್ಹ ಶಾಸಕರ ರಾಜಕೀಯ ಭವಿಷ್ಯ ಬರೆಯಲಿರುವ ಉಪ ಚುನಾವಣೆಯಲ್ಲಿ, 37.82 ಲಕ್ಷ ಜನರು ಮತದಾನದ ಹಕ್ಕು ಹೊಂದಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಾಲಿಗೆ ಪ್ರತಿಷ್ಠೆಯಾಗಿರುವ ಉಪ ಚುನಾವಣೆಯಲ್ಲಿ 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಮತದಾನಕ್ಕೆ ಚುನಾವಣಾ ಆಯೋಗದ ಗುರುತಿನ ಚೀಟಿ ಇಲ್ಲದವರು ಪಾಸ್ಪೋರ್ಟ್, ಡಿಎಲ್, ಕೇಂದ್ರ, ರಾಜ್ಯ, ಸಾರ್ವಜನಿಕ ಸಂಸ್ಥೆಗಳ ಫೋಟೋವುಳ್ಳ ಸೇವಾ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿ ಪಾಸ್ಬುಕ್, ಪಾನ್ ಕಾರ್ಡ್, ಎನ್ಪಿಆರ್ ಸ್ಮಾರ್ಟ್, ನರೇಗಾ, ಹೆಲ್ತ್ ಕಾರ್ಡ್, ಫೋಟೋವುಳ್ಳ ಪಿಂಚಣಿ ದಾಖಲೆ ಬಳಸಿ ಮತ ಚಲಾಯಿಸಬಹುದುಎಲ್ಲೆಲ್ಲಿ ಚುನಾವಣೆ: ಬೆಂಗಳೂರಿನ ಕೆ.ಆರ್.ಪುರ, ಯಶ ವಂತಪುರ, ಮಹಾಲಕ್ಷ್ಮಿಲೇಔಟ್, ಶಿವಾಜಿನಗರ, ಬೆಳಗಾವಿಯ ಅಥಣಿ, ಕಾಗವಾಡ, ಗೋಕಾಕ, ಉತ್ತರಕನ್ನಡದ ಯಲ್ಲಾಪುರ, ಹಾವೇರಿಯ ಹಿರೇಕೆರೂರು, ರಾಣೆಬೆನ್ನೂರು, ಬಳ್ಳಾರಿಯ ವಿಜಯನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಕೆಯ ಹೊಸಕೋಟೆ, ಮಂಡ್ಯದ ಕೃಷ್ಣರಾಜಪೇಟೆ, ಮೈಸೂರಿನ ಹುಣಸೂರು ವಿಧಾನಸಬಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.ಒಟ್ಟು 4185- ಮತಗಟ್ಟೆ ಸ್ಥಾಪಿಸಲಾಗಿದ್ದು, 884- ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. 259- ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ.ಡಿ.9ರಂದು ಮತ ಎಣಿಕೆ ನಡೆಯಲಿದೆ.
ಮತ್ತಷ್ಟು ಸುದ್ದಿಗಳು
ಉಜಿರೆ ಬಳಿ ಮಂಗನ ಕಾಯಿಲೆ ಭೀತಿ, ಎರಡು ಕೋತಿಗಳ ಸಾವು
newsics.com
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಬಳಿ ಮಂಗನ ಕಾಯಿಲೆ ಭೀತಿ ಎದುರಾಗಿದೆ. ಉಜಿರೆ ಸಮೀಪದ ಓಡಲ ಎಂಬಲ್ಲಿ ಇದೀಗ ಮೃತಪಟ್ಟ ಕೋತಿಗಳ ಸಂಖ್ಯೆ ಎರಡಕ್ಕೆ ಏರಿದೆ.
ಈ ಹಿಂದೆ ಒಂದು ಕೋತಿ ಮೃತಪಟ್ಟಿತ್ತು....
ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ- ಲಕ್ಷ್ಮಣ್ ಸವದಿ
newsics.com
ವಿಜಯಪುರ: ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ. ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದಾರೆ. ವಿಜಯನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸವದಿ, ಕರ್ನಾಟಕ ರಾಜ್ಯ...
ಕೋರ್ಟ್ ಆವರಣದಲ್ಲೇ ಕಾಂಗ್ರೆಸ್ ಮುಖಂಡನ ಕೊಲೆ
newsics.com ವಿಜಯನಗರ (ಹೊಸಪೇಟೆ): ಜಿಲ್ಲೆಯ ಹೊಸಪೇಟೆ ಕೋರ್ಟ್ ಆವರಣದಲ್ಲೇ ವಕೀಲ, ಕಾಂಗ್ರೆಸ್ ಮುಖಂಡರೊಬ್ಬರನ್ನು ಕೊಚ್ಚಿ ಕೊಲೆ ಮಾಡಲಾಗಿದೆ.ಕಾಂಗ್ರೆಸ್ ಮುಖಂಡ ಡಾ.ತಾರಿಹಳ್ಳಿ ವೆಂಕಟೇಶ (48) ಕೊಲೆಯಾದವರು. ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಕೊಲೆಗೆ...
ಕೆಆರ್’ಎಸ್ ನಿಷೇಧಿತ ಪ್ರದೇಶದಲ್ಲಿ ಪೊಲೀಸ್ ಜೀಪ್’ನಲ್ಲೇ ಯುವಕನ ಜಾಲಿ ರೈಡ್!
newsics.com ಮಂಡ್ಯ: ನಿಷೇಧಿತ ಪ್ರದೇಶದಲ್ಲೇ ಪೊಲೀಸ್ ಜೀಪ್'ನಲ್ಲಿ ಯುವಕನೊಬ್ಬ ಜಾಲಿ ರೈಡ್ ಮಾಡಿದ ಘಟನೆ ಕೆ ಆರ್ ಎಸ್ ನಲ್ಲಿ ನಡೆದಿದೆ.ಭದ್ರತೆಯ ದೃಷ್ಟಿಯಿಂದ ಕೆಆರ್ಎಸ್ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ...
ಗ್ಯಾಸ್ ಟ್ಯಾಂಕರ್- ಡೀಸೆಲ್ ಟ್ಯಾಂಕರ್ ಡಿಕ್ಕಿ: ತಪ್ಪಿದ ಅನಾಹುತ
newsics.com
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಹೊಸ ಮಜಲು ಎಂಬಲ್ಲಿ ಅನಿಲ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅನಿಲ ಸೋರಿಕೆಯಾಗದ ಕಾರಣ ಭಾರೀ ಅನಾಹುತ ತಪ್ಪಿದೆ.
ಅನಿಲ...
ನಿವೃತ್ತ ಪೊಲೀಸ್ ಅಧಿಕಾರಿ ಬ್ಯಾಂಕ್ ಖಾತೆ ಹ್ಯಾಕ್: 2.13 ಲಕ್ಷ ರೂ. ಮಾಯ!
newsics.comಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ 2.13 ಲಕ್ಷ ರೂಪಾಯಿ ಹಣ ಅಪಹರಿಸಿದ್ದಾರೆ.ದೂರಿನ ಮೇರೆಗೆ ನಗರ ಪೂರ್ವ ವಿಭಾಗದ...
ಹೋಂ ವರ್ಕ್ ಕಿರಿಕಿರಿ: ಅತ್ಯಾಚಾರದ ನಾಟಕವಾಡಿ ಕಾಡಲ್ಲೇ ರಾತ್ರಿ ಕಳೆದ ವಿದ್ಯಾರ್ಥಿನಿ!
newsics.comಯಲ್ಲಾಪುರ(ಉತ್ತರ ಕನ್ನಡ): ಶಾಲೆಯಲ್ಲಿ ಕೊಟ್ಟ ಹೋಂ ವರ್ಕ್ ಕಿರಿಕಿರಿಯಿಂದ ಪಾರಾಗಲು ವಿದ್ಯಾರ್ಥಿನಿಯೊಬ್ಬಳು ಅತ್ಯಾಚಾರದ ನಾಟಕವಾಡಿ, ರಾತ್ರಿಯಿಡೀ ಕಾಡಲ್ಲೇ ಕಳೆದ ಘಟನೆ ಯಲ್ಲಾಪುರದಲ್ಲಿ ನಡೆದಿದೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿಯಲ್ಲಿ ನಡೆದ...
ಹೆಲ್ಮೆಟ್ ಧರಿಸದ್ದಕ್ಕೆ ದಂಡ; ಹಣವಿಲ್ಲದೆ ಮಾಂಗಲ್ಯ ಮಾರಲು ಮುಂದಾದ ಮಹಿಳೆ!
newsics.comಬೆಳಗಾವಿ: ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ಪಾವತಿಸಲು ಹಣವಿಲ್ಲದೆ ಮಾಂಗಲ್ಯವನ್ನೇ ನೀಡಲು ಮುಂದಾಗಿದ್ದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.ಈ ಕರುಣಾಜನಕ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ...
Latest News
ಪದ್ಮಾವತಿ ದೇವಿ ದೇಗುಲ ನಿರ್ಮಾಣಕ್ಕೆ 50 ಕೋಟಿ ಮೌಲ್ಯದ ಆಸ್ತಿ ದಾನ ಮಾಡಿದ ನಟಿ
newsics.com
ಚೆನ್ನೈ: ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಕಾಂಚನಾ(ವಸುಂಧರಾ ದೇವಿ) ಅವರು ತಿರುಮಲ ತಿರುಪತಿ ದೇವಸ್ವಮ್ (ಟಿಟಿಡಿ)ಗೆ 50 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕೊಡುಗೆಯಾಗಿ...
Home
ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ಶಂಕಿತ ಆರೋಪಿ ಗುರುತು ಪತ್ತೆ
newsics.com
ಮುಂಬೈ: ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಪೋಲಿಸರು ಗುರುತಿಸಿದ್ದಾರೆ.
ಮುಂಬೈ ಅಪರಾಧ ವಿಭಾಗ ಪೋಲೀಸರು ಸ್ಕಾರ್ಪಿಯೋ ಕಾರು ನಿಲ್ಲಿಸಿದ್ದ ವ್ಯಕ್ತಿಯನ್ನು ಗುರುತು...
Home
ಉಜಿರೆ ಬಳಿ ಮಂಗನ ಕಾಯಿಲೆ ಭೀತಿ, ಎರಡು ಕೋತಿಗಳ ಸಾವು
Newsics -
newsics.com
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಬಳಿ ಮಂಗನ ಕಾಯಿಲೆ ಭೀತಿ ಎದುರಾಗಿದೆ. ಉಜಿರೆ ಸಮೀಪದ ಓಡಲ ಎಂಬಲ್ಲಿ ಇದೀಗ ಮೃತಪಟ್ಟ ಕೋತಿಗಳ ಸಂಖ್ಯೆ ಎರಡಕ್ಕೆ ಏರಿದೆ.
ಈ ಹಿಂದೆ ಒಂದು ಕೋತಿ ಮೃತಪಟ್ಟಿತ್ತು....