ಬೆಂಗಳೂರು : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಉತ್ತರ ಕನ್ನಡ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಿಸಿದ್ದ 50ಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗೋಕರ್ಣ ಠಾಣೆಯಲ್ಲಿ 2015 ರಲ್ಲಿ ದಾಖಲಿಸಿರುವ 51 ಪ್ರಕರಣಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ.
ಮತ್ತಷ್ಟು ಸುದ್ದಿಗಳು
ವಿಶ್ವದ 60 ದೇಶಗಳಿಗೆ ಭಾರತದ ಲಸಿಕೆ; ಪ್ರಧಾನಿ ಮೋದಿ ಹೊಗಳಿದ ವಿಶ್ವ ಆರೋಗ್ಯ ಸಂಸ್ಥೆ
newsics.com ಜೆನೆವಾ: ವಿಶ್ವದ 60ಕ್ಕೂ ಹೆಚ್ಚು ದೇಶಗಳೊಂದಿಗೆ ಭಾರತದ ಕೋವಿಡ್-19 ಲಸಿಕೆ ಹಂಚಿಕೊಳ್ಳುತ್ತಿರುವ ಭಾರತದತ್ತ ನಡೆ ಈಗ ಶ್ಲಾಘನೆಗೆ ಪಾತ್ರವಾಗಿದೆ.ದೇಶಕ್ಕಷ್ಟೇ ಲಸಿಕೆಯನ್ನು ಸೀಮಿತ ಮಾಡದೇ ಇಡೀ ವಿಶ್ವಕ್ಕೆ ಅದನ್ನು ಹಂಚುವ...
ಕೋರ್ಟ್ ಆವರಣದಲ್ಲೇ ಕಾಂಗ್ರೆಸ್ ಮುಖಂಡನ ಕೊಲೆ
newsics.com ವಿಜಯನಗರ (ಹೊಸಪೇಟೆ): ಜಿಲ್ಲೆಯ ಹೊಸಪೇಟೆ ಕೋರ್ಟ್ ಆವರಣದಲ್ಲೇ ವಕೀಲ, ಕಾಂಗ್ರೆಸ್ ಮುಖಂಡರೊಬ್ಬರನ್ನು ಕೊಚ್ಚಿ ಕೊಲೆ ಮಾಡಲಾಗಿದೆ.ಕಾಂಗ್ರೆಸ್ ಮುಖಂಡ ಡಾ.ತಾರಿಹಳ್ಳಿ ವೆಂಕಟೇಶ (48) ಕೊಲೆಯಾದವರು. ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಕೊಲೆಗೆ...
ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ; ಫೆ.9ರಿಂದ 14 ಬಾರಿ ಬೆಲೆ ಏರಿಕೆ!
newsics.com ನವದೆಹಲಿ: ಶನಿವಾರವೂ (ಫೆ.27) ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು...
ಕೆಆರ್’ಎಸ್ ನಿಷೇಧಿತ ಪ್ರದೇಶದಲ್ಲಿ ಪೊಲೀಸ್ ಜೀಪ್’ನಲ್ಲೇ ಯುವಕನ ಜಾಲಿ ರೈಡ್!
newsics.com ಮಂಡ್ಯ: ನಿಷೇಧಿತ ಪ್ರದೇಶದಲ್ಲೇ ಪೊಲೀಸ್ ಜೀಪ್'ನಲ್ಲಿ ಯುವಕನೊಬ್ಬ ಜಾಲಿ ರೈಡ್ ಮಾಡಿದ ಘಟನೆ ಕೆ ಆರ್ ಎಸ್ ನಲ್ಲಿ ನಡೆದಿದೆ.ಭದ್ರತೆಯ ದೃಷ್ಟಿಯಿಂದ ಕೆಆರ್ಎಸ್ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ...
ಇಳಿಕೆಯ ಹಾದಿ ಹಿಡಿದ ಬೆಳ್ಳಿ; ಚಿನ್ನ ಮತ್ತಷ್ಟು ಅಗ್ಗ
newsics.com ಮುಂಬೈ: ಆಭರಣಪ್ರಿಯರಿಗೆ ಮತ್ತೆ ಸಿಹಿಸುದ್ದಿ ಸಿಕ್ಕಿದೆ. ಇಂದೂ(ಫೆ.27) ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 47,350 ರೂ. ಇದ್ದದ್ದು, ಇಂದು...
ಅಕ್ಕನ ಚಿಕಿತ್ಸೆಗಾಗಿ 10 ಸಾವಿರ ರೂ.ಗೆ ತಂಗಿಯ ಮಾರಾಟ! ಖರೀದಿಸಿದವ ಮದುವೆಯಾಗಿಬಿಟ್ಟ!
newsics.com ನೆಲ್ಲೂರ್(ಆಂಧ್ರಪ್ರದೇಶ): ಕಷ್ಟ ಎನ್ನುವುದು ಹಾಗೆಯೇ. ಬಂಧಗಳನ್ನು ಉಳಿಸಿಕೊಳ್ಳಲು ಎಷ್ಟೇ ಯತ್ನಿಸಿದರೂ ಸಾಧ್ಯವಾಗುವುದೇ ಇಲ್ಲ. ಈ ಪ್ರಕರಣದಲ್ಲಿ ಆದದ್ದೂ ಅದೇ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿರಿಯ ಮಗಳ ಚಿಕಿತ್ಸೆಗಾಗಿ 12...
ದೇಶದಲ್ಲಿ 16488 ಮಂದಿಗೆ ಕೊರೋನಾ ಸೋಂಕು, 113 ಜನ ಸಾವು
newsics.com ನವದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ವೈರಸ್ ಅಬ್ಬರ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 16,488 ಮಂದಿಗೆ ಹೊಸ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,10,79,979 ಕ್ಕೆ ಏರಿಕೆಯಾಗಿದೆ...
ಗ್ಯಾಸ್ ಟ್ಯಾಂಕರ್- ಡೀಸೆಲ್ ಟ್ಯಾಂಕರ್ ಡಿಕ್ಕಿ: ತಪ್ಪಿದ ಅನಾಹುತ
newsics.com
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಹೊಸ ಮಜಲು ಎಂಬಲ್ಲಿ ಅನಿಲ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅನಿಲ ಸೋರಿಕೆಯಾಗದ ಕಾರಣ ಭಾರೀ ಅನಾಹುತ ತಪ್ಪಿದೆ.
ಅನಿಲ...
Latest News
ವಿಶ್ವದ 60 ದೇಶಗಳಿಗೆ ಭಾರತದ ಲಸಿಕೆ; ಪ್ರಧಾನಿ ಮೋದಿ ಹೊಗಳಿದ ವಿಶ್ವ ಆರೋಗ್ಯ ಸಂಸ್ಥೆ
newsics.com ಜೆನೆವಾ: ವಿಶ್ವದ 60ಕ್ಕೂ ಹೆಚ್ಚು ದೇಶಗಳೊಂದಿಗೆ ಭಾರತದ ಕೋವಿಡ್-19 ಲಸಿಕೆ ಹಂಚಿಕೊಳ್ಳುತ್ತಿರುವ ಭಾರತದತ್ತ ನಡೆ ಈಗ ಶ್ಲಾಘನೆಗೆ ಪಾತ್ರವಾಗಿದೆ.ದೇಶಕ್ಕಷ್ಟೇ ಲಸಿಕೆಯನ್ನು ಸೀಮಿತ...
Home
ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಖಶೋಗ್ಗಿ ಹತ್ಯೆ ಹಿಂದೆ ಸೌದಿ ರಾಜಕುಮಾರ
NEWSICS -
newsics.com ವಾಷಿಂಗ್ಟನ್: ವಾಷಿಂಗ್ಟನ್ ಪೋಸ್ಟ್ನ ಅಂಕಣಕಾರ ಜಮಾಲ್ ಖಶೋಗ್ಗಿಯನ್ನು ಸೆರೆ ಹಿಡಿಯಲು ಇಲ್ಲವೇ ಹತ್ಯೆ ಮಾಡಲು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಒಪ್ಪಿಗೆ ನೀಡಿದ್ದರು ಎಂದು ಅಮೆರಿಕದ ಗುಪ್ತಚರ...
Home
ಕೋರ್ಟ್ ಆವರಣದಲ್ಲೇ ಕಾಂಗ್ರೆಸ್ ಮುಖಂಡನ ಕೊಲೆ
NEWSICS -
newsics.com ವಿಜಯನಗರ (ಹೊಸಪೇಟೆ): ಜಿಲ್ಲೆಯ ಹೊಸಪೇಟೆ ಕೋರ್ಟ್ ಆವರಣದಲ್ಲೇ ವಕೀಲ, ಕಾಂಗ್ರೆಸ್ ಮುಖಂಡರೊಬ್ಬರನ್ನು ಕೊಚ್ಚಿ ಕೊಲೆ ಮಾಡಲಾಗಿದೆ.ಕಾಂಗ್ರೆಸ್ ಮುಖಂಡ ಡಾ.ತಾರಿಹಳ್ಳಿ ವೆಂಕಟೇಶ (48) ಕೊಲೆಯಾದವರು. ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಕೊಲೆಗೆ...