ಕಾರವಾರ: ಪ್ರತಿಷ್ಟಿತ ಕಾರವಾರ ಬಂದರು ವಿಸ್ತರಣೆ ಯೋಜನೆಗೆ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬಂದರು ವಿಸ್ತರಣೆಯಿಂದಾಗಿ ರವೀಂದ್ರ ನಾಥ್ ಟಾಗೋರ್ ಕಡಲ ತೀರದಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ ಅಡ್ಡಿಯಾಗಲಿದೆ. ಮೀನಿನ ಬಲೆ ಒಣಗಿಸಲು ಮತ್ತು ಇನ್ನಿತರ ಕೆಲಸಗಳಿಗೆ ಅವಕಾಶ ಲಭಿಸದು ಎಂಬ ಆತಂಕವನ್ನು ಮೀನುಗಾರರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇಂದು ಕಾರವಾರ ಬಂದ್ ಗೆ ಹಲವು ಸಂಘಟನೆಗಳು ಕರೆ ನೀಡಿದ್ದು, ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ.
ಮತ್ತಷ್ಟು ಸುದ್ದಿಗಳು
ಮಗನ ಪಬ್ ಜಿ ಆಟಕ್ಕೆ ತಾಯಿ ಬಲಿ
newsics.com
ಚಿಕ್ಕಮಗಳೂರು: ಮಗನ ಪಬ್ ಜಿ ಆಟಕ್ಕೆ, ತಾಯಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ಗಿರಿಶ್ರೇಣಿಯ ಅಗಲಖಾನ್ ಎಸ್ಟೇಟ್ ನಲ್ಲಿ ನಡೆದಿದೆ.
ಇಮ್ತಿಯಾಜ್ ಮತ್ತು ಮೈಮುನ್ನಾ ದಂಪತಿ ಕುಟುಂಬ ಎರಡು ವರ್ಷದಿಂದ ಎಸ್ಟೇಟ್ ನ ಕೂಲಿ ಲೈನ್...
ರಾಜ್ಯದಲ್ಲಿಂದು 208 ಕೋವಿಡ್ ಪ್ರಕರಣ ಪತ್ತೆ
newsics.com
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 208 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,50,978 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್ ನಿಂದಾಗಿ ಇಂದು ಯಾವುದೇ ಸಾವು ಸಂಭವಿಸಿಲ್ಲ.
ಇಂದು ಬೆಂಗಳೂರಿನಲ್ಲಿ...
ಹೊಸ ಪಠ್ಯ ಕೈಬಿಟ್ಟು, ಹಳೆಯ ಪಠ್ಯವನ್ನೇ ಮಕ್ಕಳಿಗೆ ಕೊಡಿ : ನಾಡೋಜ ಹಂಪನಾ
newsics.com
ಬೆಂಗಳೂರು: ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು, ಪಠ್ಯಪುಸ್ತಕ ಸಮಿತಿ ಸಿದ್ಧಪಡಿಸಿರುವ ಹೊಸ ಪಠ್ಯಪುಸ್ತಕವನ್ನು ತಡೆಹಿಡಿದು ಹಿಂದಿನ ಪಠ್ಯವನ್ನೇ ಮುಂದುವರೆಸುವಂತೆ ರಾಜ್ಯ ಮುಖ್ಯಮಂತ್ರಿಗೆ ನಾಡೋಜ ಹಂಪನಾ ಮನವಿ ಮಾಡಿದ್ದಾರೆ.
ಪಠ್ಯಪುಸ್ತಕ ವಿವಾದದ ಕುರಿತಾಗಿ ಸರ್ಕಾರವು ಪೇಚಿಗೆ ಸಿಲುಕಿದೆ....
10 ನೇ ತರಗತಿ ಕನ್ನಡ ಪಠ್ಯದಲ್ಲಿ ಸ್ತ್ರೀ ಚಾರಿತ್ರ್ಯಹರಣ : ಮಹಿಳಾ ಸಂಘಟನೆಯಿಂದ ಆಕ್ಷೇಪ
newsics.com
ಬೆಂಗಳೂರು: ಹತ್ತನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಶುಕನಾಸ ನ ಉಪದೇಶ ಪಾಠವೊಂದು ಸ್ತ್ರೀ ದ್ವೇಷ ಚಿಂತನೆಯನ್ನು ಮೂಡಿಸುತ್ತದೆ ಎಂದು ಮಹಿಳಾ ಸಂಘಟನೆಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿವೆ.
ಈ ಪಠ್ಯದಲ್ಲಿ ಹೆಣ್ಣನ್ನು...
ಶಿರಸಿಯ ಶೀತಲಾ ಭಟ್ಗೆ ಕೆನಡಾದ ಲಿಟರರಿ ಅವಾರ್ಡ್
newsics.com
ಶಿರಸಿ(ಉತ್ತರ ಕನ್ನಡ): ಸಂಶೋಧನಾ ಪ್ರಬಂಧಕ್ಕಾಗಿ ರಂಗಭೂಮಿ ಕಲಾವಿದೆ ಶೀತಲಾ ಶ್ರೀಪಾದ ಭಟ್ ಕೆನಡಾ ದೇಶದ ಲಿಟರರಿ ಅವಾರ್ಡ್ ಪಡೆದಿದ್ದಾರೆ.
ಕೆನಡಾ ಹಾಗೂ ಭಾರತದ ರಂಗಭೂಮಿಯಲ್ಲಿ ಪ್ರೀತಿಯ, ಸೌಹಾರ್ದ ಪಯಣಕ್ಕೆ ಸಂಬಂಧಿಸಿ 'ಲವ್ ಇನ್ ಇಂಡಿಯಾ...
ಸ್ಥಳೀಯ ನಿರ್ಮಿತ ಮೆಟ್ರೋ ಕೋಚ್ ಬಳಕೆಗೆ ಅನುಮತಿ, ಶೀಘ್ರದಲ್ಲೇ ಸಂಚಾರ ಆರಂಭ
newsics.com
ಬೆಂಗಳೂರು: ಸ್ಥಳೀಯ ನಿರ್ಮಿತ ಮೊದಲ ಮೆಟ್ರೋ ಕೋಚ್ ಬಳಕೆಗೆ ರೈಲ್ವೆ ಮಂಡಳಿಯಿಂದ ಅನುಮತಿ ಸಿಕ್ಕಿದ್ದು. ಶೀಘ್ರದಲ್ಲೇ ಹಳಿ ಮೇಲೆ ಇಳಿಯಲಿವೆ.
BEML ಸಿದ್ಧಪಡಿಸಿದ 42 ಕೋಚ್ಗಳೊಂದಿಗೆ ಏಳು ಹೊಚ್ಚ ಹೊಸ ರೈಲುಗಳು ಬೆಂಗಳೂರಿನ ಪೀಣ್ಯದಲ್ಲಿ...
ಸ್ಪೈಸ್ಜೆಟ್ ವಿಮಾನ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ದೂರು
newsics.com
ಬೆಂಗಳೂರು: ಬುಧವಾರ ಬೆಳಗ್ಗೆ ಸ್ಪೈಸ್ಜೆಟ್ ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಇದೊಂದು ವೈರಸ್ ದಾಳಿಯ ಯತ್ನವಾಗಿರಬಹುದು ಎಂದು ಸ್ಪೈಸ್ಜೆಟ್ ಸಂಸ್ಥೆ ಪ್ರತಿಕ್ರಿಯಿಸಿದೆ.
ವಿಮಾನ ಸೇವೆಯಲ್ಲಿ ವ್ಯತ್ಯಯವಾದ್ದರಿಂದ ತೊಂದರೆಗೆ ಸಿಲುಕಿರುವ ಬಗ್ಗೆ ಪ್ರಯಾಣಿಕರು ಟ್ವೀಟ್ ಮಾಡಿ, ಸ್ಪೈಸ್ಜೆಟ್...
‘ಮಳಲಿ ಮಸೀದಿಯ ಸ್ಥಳದಲ್ಲಿದೆ ಹಿಂದೂ ದೈವಿ ಶಕ್ತಿ’ : ತಾಂಬೂಲ ಪ್ರಶ್ನೆಯಲ್ಲಿ ಉತ್ತರ
newsics.com
ಮಂಗಳೂರು : ಮಂಗಳೂರಿನ ಹೊರವಲಯದಲ್ಲಿರುವ ಮಳಲಿ ಮಸೀದಿಯಲ್ಲಿ ಹಿಂದೂ ದೇವಾಲಯ ಶೈಲಿಯಲ್ಲಿ ಕಟ್ಟಡ ಪತ್ತೆಯಾಗಿತ್ತು ಎಂಬ ವಿವಾದದ ಸಂಬಂಧ ನಡೆಸಲಾದ ತಾಂಬೂಲ ಪ್ರಶ್ನೆಯಲ್ಲಿ ಈ ಸ್ಥಳದಲ್ಲಿ ಹಿಂದೂ ಧಾರ್ಮಿಕ ಸ್ಥಳವಿತ್ತು ಎಂಬ ವಿಚಾರ...
Latest News
ಮಗನ ಪಬ್ ಜಿ ಆಟಕ್ಕೆ ತಾಯಿ ಬಲಿ
newsics.com
ಚಿಕ್ಕಮಗಳೂರು: ಮಗನ ಪಬ್ ಜಿ ಆಟಕ್ಕೆ, ತಾಯಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ಗಿರಿಶ್ರೇಣಿಯ ಅಗಲಖಾನ್ ಎಸ್ಟೇಟ್ ನಲ್ಲಿ ನಡೆದಿದೆ.
ಇಮ್ತಿಯಾಜ್ ಮತ್ತು ಮೈಮುನ್ನಾ ದಂಪತಿ ಕುಟುಂಬ ಎರಡು...
Home
ರಾಜ್ಯದಲ್ಲಿಂದು 208 ಕೋವಿಡ್ ಪ್ರಕರಣ ಪತ್ತೆ
newsics.com
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 208 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,50,978 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್ ನಿಂದಾಗಿ ಇಂದು ಯಾವುದೇ ಸಾವು ಸಂಭವಿಸಿಲ್ಲ.
ಇಂದು ಬೆಂಗಳೂರಿನಲ್ಲಿ...
Home
ಹೊಸ ಪಠ್ಯ ಕೈಬಿಟ್ಟು, ಹಳೆಯ ಪಠ್ಯವನ್ನೇ ಮಕ್ಕಳಿಗೆ ಕೊಡಿ : ನಾಡೋಜ ಹಂಪನಾ
newsics.com
ಬೆಂಗಳೂರು: ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು, ಪಠ್ಯಪುಸ್ತಕ ಸಮಿತಿ ಸಿದ್ಧಪಡಿಸಿರುವ ಹೊಸ ಪಠ್ಯಪುಸ್ತಕವನ್ನು ತಡೆಹಿಡಿದು ಹಿಂದಿನ ಪಠ್ಯವನ್ನೇ ಮುಂದುವರೆಸುವಂತೆ ರಾಜ್ಯ ಮುಖ್ಯಮಂತ್ರಿಗೆ ನಾಡೋಜ ಹಂಪನಾ ಮನವಿ ಮಾಡಿದ್ದಾರೆ.
ಪಠ್ಯಪುಸ್ತಕ ವಿವಾದದ ಕುರಿತಾಗಿ ಸರ್ಕಾರವು ಪೇಚಿಗೆ ಸಿಲುಕಿದೆ....