ಬೆಂಗಳೂರು: ಜನದಟ್ಟಣೆ ವೇಳೆ ಇನ್ಮುಂದೆ ನಾಲ್ಕು ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸಲಿದೆ.
ಈ ಬಗ್ಗೆ ಮಹೈತಿ ನೀಡಿರುವ ಬಿಎಂಆರ್ಸಿಎಲ್, ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಜನದಟ್ಟಣೆ ಇಲ್ಲದ ಸಮಯದಲ್ಲಿ ಪ್ರತಿ ಹತ್ತು ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸಲಿದೆ.
ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿ ಆರು ಬೋಗಿಗಳ ರೈಲುಗಳ ಸಂಖ್ಯೆ ಹೆಚ್ಚಿಸಲಾಗುತ್ತಿದ್ದು, ಈವರೆಗೆ ಒಟ್ಟು 19 ರೈಲುಗಳಲ್ಲಿ ಮೂರು ಬೋಗಿಗಳ ಬದಲಾಗಿ ಆರು ಬೋಗಿಗಳನ್ನು ಅಳವಡಿಸಲಾಗಿದೆ.
ಮತ್ತಷ್ಟು ಸುದ್ದಿಗಳು
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಡಾ. ದೊಡ್ಡರಂಗೇಗೌಡ ಆಯ್ಕೆ
newsics.com
ಹಾವೇರಿ: ಫೆಬ್ರವರಿ 26, 27 ಮತ್ತು 28 ರಂದು ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಆಯ್ಕೆಯಾಗಿದ್ದಾರೆ. ಈ ಕುರಿತು...
ರಾಜ್ಯದಲ್ಲಿ ಈವರೆಗೆ 1.38ಲಕ್ಷ ಮಂದಿಗೆ ಲಸಿಕೆ ಹಂಚಿಕೆ – ಆರೋಗ್ಯ ಸಚಿವ
newsics.com
ಬೆಂಗಳೂರು; ರಾಜ್ಯದಲ್ಲಿ ಲಸಿಕೆ ಹಂಚಿಕೆ ಮುಂದುವರೆದಿದ್ದು, ಒಟ್ಟು 1,38,656 ಜನರಿಗೆ ನೀಡಲಾಗಿದೆ. ಈ ಪೈಕಿ ಶೇ.2ರಿಂದ 3.5 ಜನರಿಗೆ ಮಾತ್ರ ಅಡ್ಡಪರಿಣಾಮವಾಗಿದೆ. ಯಾರೂ ಮರಣಹೊಂದಿಲ್ಲ. ಇಂದು 1,46240 ಡೋಸ್ ಕೋವಾಕ್ಸಿನ್ ಬರಲಿದೆ ಎಂದು...
ಶಿವಮೊಗ್ಗ ದುರಂತ: ಮೃತ ನಾಲ್ವರ ಗುರುತು ಪತ್ತೆ
newsics.com
ಶಿವಮೊಗ್ಗ: ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ನಡೆದ ಜೆನೆಟಿಲ್ ಸ್ಫೋಟದಲ್ಲಿ ಮೃತಪಟ್ಟವರ ನಾಲ್ವರ ಗುರುತು ಪತ್ತೆಮಾಡಲಾಗಿದೆ.
ಮೃತರನ್ನು ಭದ್ರಾವತಿಯ ಪ್ರವೀಣ ಕುಮಾರ್, ಮಂಜಪ್ಪ ,ಜಾವೇದ್ ಹಾಗೂ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಜಾವೇದ್ ಹಾಗೂ ಪವನ್...
ಬಿಜೆಪಿ ಸರ್ಕಾರದ ವಿರುದ್ಧ ಟೀಕೆ; ಪೊಲೀಸರಿಂದ ಹಂಪನಾ ವಿಚಾರಣೆ
newsics.com ಮಂಡ್ಯ: ಬಿಜೆಪಿ ಕಾರ್ಯಕರ್ತರ ಹಿನ್ನೆಲೆಯಲ್ಲಿ ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.ಬಿಜೆಪಿ ಸರ್ಕಾರವನ್ನು ಆಕ್ಷೇಪಾರ್ಹ ಮಾತುಗಳಿಂದ ಟೀಕಿಸಿದ್ದಾರೆ ಎಂಬ ಆರೋಪದ ಮೇಲೆ ಹಂ.ಪ.ನಾ. ಅವರನ್ನು ಮಂಡ್ಯ...
ನಯ ವಂಚಕ ಯುವರಾಜ್ ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶ
Newsics.com
ಬೆಂಗಳೂರು: ಉನ್ನತ ಸ್ಥಾನದಲ್ಲಿರುವವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಆರೋಪಿ ಯುವರಾಜ್ ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶ ನೀಡಿದೆ.
ಬೆಂಗಳೂರಿನ 67ನೇ ಸಿಸಿಹೆಚ್ ಕೋರ್ಟ್ ಈ ಆದೇಶ ನೀಡಿದೆ. ಇದರಿಂದಾಗಿ ವಂಚಕ ಯುವರಾಜ್ ಒಡೆತನದ...
ಶಿವಮೊಗ್ಗ ರೈಲ್ವೆ ಕ್ರಷರ್ ದುರಂತ: ಐವರ ಮೃತದೇಹ ಪತ್ತೆ, ಮುಂದುವರೆದ ಶೋಧಕಾರ್ಯ
newsics.com
ಶಿವಮೊಗ್ಗ (ಹುಣಸೋಡು): ಶಿವಮೊಗ್ಗದ ಹುಣಸೋಡು ಬಳಿಯ ಗಣಿಗಾರಿಕೆ ಪ್ರದೇಶದಲ್ಲಿ ತಡರಾತ್ರಿ ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟದಲ್ಲಿ ಲಾರಿಯ ಚಾಲಕ ಸೇರಿ ಹಲವರು ಮೃತರಾಗಿದ್ದಾರೆ ಎನ್ನಲಾಗಿದೆ. 8 ಮಂದಿ ಸಾವನ್ನಪ್ಪಿದ್ದು ಎಂದು ಶಂಕಿಸಲಾಗಿದ್ದು, ಸದ್ಯ ಐವರ...
ಮಲೆನಾಡಲ್ಲಿ ಭೂಕಂಪವಾಗಿಲ್ಲ ಎಂದ ಭೂಗರ್ಭ ಶಾಸ್ತ್ರಜ್ಞ
newsics.com ಬೆಂಗಳೂರು: ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ದಾವಣಗೆರೆ ಜಿಲ್ಲೆಗಳಲ್ಲಿ ಗುರುವಾರ ರಾತ್ರಿ 10:15 ರ ಸುಮಾರಿಗೆ ನಿಗೂಢ ಸದ್ದು ಕೇಳಿಬಂದಿದ್ದು, ಭೂಕಂಪ ಅಲ್ಲ ಎಂದು ಭೂಗರ್ಭ ಶಾಸ್ತ್ರಜ್ಞ ಎಚ್.ಎಸ್.ಎಂ. ಪ್ರಕಾಶ್...
ಮಲೆನಾಡಿನ ಹಲವೆಡೆ ಭಾರೀ ಶಬ್ದ, ಭೂಕಂಪನ ಅನುಭವ, ಮನೆಯಿಂದ ಹೊರಬಂದ ಜನ
newsics.com ಶಿವಮೊಗ್ಗ/ದಾವಣಗೆರೆ: ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳ ಹಲವೆಡೆ ಗುರುವಾರ ರಾತ್ರಿ ಭಾರೀ ಸದ್ದಿನೊಂದಿಗೆ ಭೂಕಂಪನದ ಅನುಭವವಾಗಿದೆ.ಇದರಿಂದ ಭಯಗೊಂಡ ಜನ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಸಾಗರ, ಹೊಸನಗರ, ತೀರ್ಥಹಳ್ಳಿ, ಆನಗಳ್ಳಿ,...
Latest News
ಮೃತ ವ್ಯಕ್ತಿಯ ವೀರ್ಯಾಣು ಪಡೆಯುವ ಹಕ್ಕು ಆತನ ಪತ್ನಿಗೆ ಮಾತ್ರ ಇದೆ- ಕೋರ್ಟ್
newsics.com
ಕೋಲ್ಕತ್ತಾ: ಮೃತ ವ್ಯಕ್ತಿಯ ವೀರ್ಯಾಣು ಪಡೆಯುವ ಹಕ್ಕು ಆತನ ಪತ್ನಿಗೆ ಮಾತ್ರ ಇರುತ್ತದೆ ಎಂದು ಕೊಲ್ಕತ್ತಾ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮೃತ ಮಗನ ವೀರ್ಯಾಣು ನೀಡುವಂತೆ ತಂದೆ ಸಲ್ಲಿಸಿದ್ದ...
Home
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಡಾ. ದೊಡ್ಡರಂಗೇಗೌಡ ಆಯ್ಕೆ
newsics.com
ಹಾವೇರಿ: ಫೆಬ್ರವರಿ 26, 27 ಮತ್ತು 28 ರಂದು ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಆಯ್ಕೆಯಾಗಿದ್ದಾರೆ. ಈ ಕುರಿತು...
Home
ರಾಜ್ಯದಲ್ಲಿ ಈವರೆಗೆ 1.38ಲಕ್ಷ ಮಂದಿಗೆ ಲಸಿಕೆ ಹಂಚಿಕೆ – ಆರೋಗ್ಯ ಸಚಿವ
newsics.com
ಬೆಂಗಳೂರು; ರಾಜ್ಯದಲ್ಲಿ ಲಸಿಕೆ ಹಂಚಿಕೆ ಮುಂದುವರೆದಿದ್ದು, ಒಟ್ಟು 1,38,656 ಜನರಿಗೆ ನೀಡಲಾಗಿದೆ. ಈ ಪೈಕಿ ಶೇ.2ರಿಂದ 3.5 ಜನರಿಗೆ ಮಾತ್ರ ಅಡ್ಡಪರಿಣಾಮವಾಗಿದೆ. ಯಾರೂ ಮರಣಹೊಂದಿಲ್ಲ. ಇಂದು 1,46240 ಡೋಸ್ ಕೋವಾಕ್ಸಿನ್ ಬರಲಿದೆ ಎಂದು...