Monday, October 2, 2023

ನಾಳೆ ನಾಗರಪಂಚಮಿ, ಬೆಳಗ್ಗೆ 5.48ರಿಂದ 8.27ರ ತನಕ ಶುಭ ಮುಹೂರ್ತ

Follow Us

newsics.com

ಬೆಂಗಳೂರು:  ಹಿಂದೂ ಸಂಸ್ಕೃತಿಯಲ್ಲಿ ನಾಗನಿಗೆ ಶ್ರೇಷ್ಟ  ಸ್ಥಾನ ಇದೆ. ನಾಗ, ಸಂಪತ್ತಿನ ಮತ್ತು ಫಲವತ್ತತೆಯ ಸಂಕೇತ. ಮನೆಯಲ್ಲಿ ಸಂತತಿ ಭಾಗ್ಯ ಕರುಣಿಸುವ ದೇವರು ಎಂಬ ಅನನ್ಯ ನಂಬಿಕೆ.

ರಾಜ್ಯದ  ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ನಾಗಾರಾಧನೆಗೆ ಪ್ರಸಿದ್ದಿಪಡೆದಿದೆ. ಅದೇ ರೀತಿ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತರ  ಹಲವು ನಾಗಾರಾಧನೆ ದೇವಸ್ಥಾನಗಳಿವೆ.

ಮಂಜೇಶ್ವರದ ಅನಂತ ದೇವಸ್ಥಾನದಲ್ಲಿ  ಅತ್ಯಂತ ವೈಭವದಿಂದ ನಾಗರ ಪಂಚಮಿ ಆಚರಿಸಲಾಗುತ್ತಿದೆ.

ನಾಗನಿಗೆ ಹಾಲೆರೆಯಲು ಮತ್ತು ಪೂಜೆ ಮಾಡಲು ಬೆಳಗ್ಗೆ  5 ಗಂಟೆ 48 ನಿಮಿಷ 49 ಸೆಕಂಡ್ ನಿಂದ ಉತ್ತಮ ಮುಹೂರ್ತ ಇದೆ. ಇದು ಬೆಳಿಗ್ಗೆ ಎಂಟು ಗಂಟೆ 27 ನಿಮಿಷ 36 ಸೆಕಂಡ್ ಗೆ ಕೊನೆಗೊಳ್ಳಲಿದೆ.

ಎರಡು ಗಂಟೆ 38 ನಿಮಿಷಗಳ ಈ ಶುಭ ಅವಧಿಯಲ್ಲಿ ನಾಗಾನ ಆರಾಧನೆ ಮಾಡಿದರೆ ಅಷ್ಟ ನಾಗಗಳ ಅನುಗ್ರಹ ದೊರೆಯಲಿದೆ ಎಂಬ ನಂಬಿಕೆ ಇದೆ.

ಕಠಿಣ ವಾಯು ಮಾಲಿನ್ಯ ನಿಯಂತ್ರಣದಿಂದ ಕಾರುಗಳ ಬೇಡಿಕೆ ಕುಸಿಯಲಿದೆ: ಭಾರ್ಗವ್ ಆತಂಕ

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನದ ತುರ್ತು ಬಾಗಿಲು ತೆರೆಯಲೆತ್ನಿಸಿದ ಪ್ರಯಾಣಿಕ: ತುರ್ತು ಭೂ ಸ್ಪರ್ಶ, ಬಂಧನ

newsics.com ದೇವನಹಳ್ಳಿ: ಟೇಕ್ಆಫ್ ಆಗುತ್ತಿದ್ದ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸ್ವಪ್ನೋಲ್...

ಸಾಮೂಹಿಕ ಪ್ರಾರ್ಥನೆ ವೇಳೆ ಚರ್ಚ್ ಛಾವಣಿ ಕುಸಿತ: 9 ಮಂದಿ ಸಾವು, 50 ಜನರಿಗೆ ಗಾಯ

newsics.com ಸಿಯುಡಾಡ್ ಮಡೆರೊ(ಮೆಕ್ಸಿಕೋ ಸಿಟಿ): ಭಾನುವಾರದ ಸಾಮೂಹಿಕ ಪ್ರಾರ್ಥನೆಯ ಸಮಯದಲ್ಲಿ ಚರ್ಚ್‌ನ ಛಾವಣಿ ಕುಸಿದು 9 ಜನರು ಸಾವನ್ನಪ್ಪಿದ್ದು, ಸುಮಾರು 50 ಜನರು ಗಾಯಗೊಂಡಿದ್ದಾರೆ. ಸುಮಾರು 30 ಮಂದಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ. ಉತ್ತರ ಮೆಕ್ಸಿಕೋದಲ್ಲಿ...

ವಿಮಾನದಲ್ಲಿ ಉಸಿರಾಟ ಸ್ಥಗಿತವಾಗಿದ್ದ ಮಗುವಿಗೆ ಮರುಜೀವ ನೀಡಿದ ವೈದ್ಯ, ಐಎಎಸ್ ಅಧಿಕಾರಿ!

newsics.com ನವದೆಹಲಿ: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ವಿಮಾನದಲ್ಲಿದ್ದ ಐಎಎಸ್ ಅಧಿಕಾರಿ ಹಾಗೂ ವೈದ್ಯರೊಬ್ಬರು ಚಿಕಿತ್ಸೆ ನೀಡಿ ಮರುಜೀವ ನೀಡಿದ ಘಟನೆ ರಾಂಚಿ-ದೆಹಲಿ...
- Advertisement -
error: Content is protected !!