ನಾಪೋಕ್ಲು (ಕೊಡಗು): ನಾಪೋಕ್ಲು ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ಸಂಜೆ ದಿಢೀರ್ ಮಳೆಯಾಗಿದೆ. ಇದು ವರ್ಷದ ಮೊದಲ ಮಳೆಯೂ ಆಗಿದ್ದರೂ ಅವಧಿಗೂ ಮೊದಲೇ ಸುರಿದ ಮಳೆಯಿಂದ ಕಾಫಿ ಬೆಳೆಗಾರರು ಆತಂಕಗೊಂಡಿದ್ದಾರೆ. ಕಾಫಿ ಹೂವಿನ ಮಳೆಯ ನಿರೀಕ್ಷೆಯಲ್ಲಿರುವ ಬೆಳೆಗಾರರಿಗೆ ಅವಧಿಗೂ ಮುನ್ನ ಸುರಿಯುವ ಮಳೆ ಆತಂಕ ತಂದೊಡ್ಡಿದೆ.
ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲಿನ ಕೆಲಸ ಬಿರುಸಿನಿಂದ ಸಾಗುತ್ತಿದ್ದು ಮನೆಯಂಗಳ, ಕಣ ಹಾಗೂ ಗದ್ದೆಗಳಲ್ಲಿ ಬೆಳೆಗಾರರು ಕಾಫಿಯನ್ನು ಒಣಗಲು ಹಾಕಿದ್ದು ಮಳೆಯಿಂದ ತೊಂದರೆ ಅನುಭವಿಸುವಂತಾಯಿತು.
ಮತ್ತಷ್ಟು ಸುದ್ದಿಗಳು
ದೇವಸ್ಥಾನದ ಗೋಪುರದಿಂದ ನಿಗೂಢ ಶಬ್ದ: ಗ್ರಾಮಸ್ಥರಲ್ಲಿ ಆತಂಕ
newsics.com
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿರುವ ಪಟ್ಟಾಲದಮ್ಮ ದೇವಸ್ಥಾನದ ಗೋಪುರದಿಂದ ನಿಗೂಢ ಶಬ್ದ ಕೇಳಿಸುತ್ತಿದೆ ಎಂದು ವರದಿಯಾಗಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗೋಪುರದ ಮೇಲೆ ಹತ್ತಿ ಶಬ್ದ ಎಲ್ಲಿಂದ ಬರುತ್ತಿದೆ ಎಂಬುದನ್ನು...
ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ
Newsics.com
ಬೆಂಗಳೂರು: ಹೊಸದಾಗಿ ಸಂಪುಟಕ್ಕೆ ಸೇರಿದ ಏಳು ನೂತನ ಸಚಿವರ ಖಾತೆ ಹಂಚಿಕೆ ಇಂದು ಪ್ರಕಟಗೊಳ್ಳಲಿದೆ. ಬೆಳಿಗ್ಗೆ 10 ಗಂಟೆ ಹೊತ್ತಿಗೆ ಖಾತೆ ಹಂಚಿಕೆ ಕುರಿತ ಅಧಿಸೂಚನೆ ಹೊರಡುವ ಸಾಧ್ಯತೆಯಿದೆ.
ಸಚಿವ ಸಂಪುಟದ 10 ಸಚಿವರ...
ಇನ್ನೆರಡು ದಿನಗಳಲ್ಲಿ ಶಾಲಾ-ಕಾಲೇಜು ಶುಲ್ಕ ನಿಗದಿ- ಶಿಕ್ಷಣ ಸಚಿವ
newsics.com
ಬೆಂಗಳೂರು: ಇನ್ನೆರಡು ದಿನಗಳಲ್ಲಿ ಶಾಲಾ ಕಾಲೇಜುಗಳ ಶುಲ್ಕ ನಿಗದಿ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬುಧವಾರ (ಜ.20) ಹೇಳಿದ್ದಾರೆ.
ಅನುದಾನಿತ ಶಾಲೆಗಳ ಶುಲ್ಕವನ್ನು ಯಾರಿಗೂ ಅನ್ಯಾಯವಾಗದಂತೆ ನಿಗದಿ...
ಕಾಂಗ್ರೆಸ್’ನಿಂದ ರಾಜಭವನ ಮುತ್ತಿಗೆ; ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವರು ಪೊಲೀಸ್ ವಶಕ್ಕೆ
newsics.com ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಮಸೂದೆ ವಿರೋಧಿಸಿ ಕಾಂಗ್ರೆಸ್ ಬುಧವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ 'ರಾಜಭವನ ಮುತ್ತಿಗೆ' ಹೋರಾಟವನ್ನು ತಡೆದ ಪೊಲೀಸರು ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.ಮಾಜಿ...
ಮೀನಿನ ಬಲೆಗೆ ಸಿಲುಕಿ ಪರದಾಡಿದ ಕಾಡಾನೆ
newsics.com ಎಚ್.ಡಿ.ಕೋಟೆ (ಮೈಸೂರು): ಆಹಾರ ಹುಡುಕಿ ಬಂದ ಕಾಡಾನೆಯೊಂದು ಮೀನಿನ ಬಲೆಗೆ ಸಿಲುಕಿ ಪರದಾಡಿದ ಘಟನೆ ಸರಗೂರು ತಾಲೂಕಿನ ನುಗು ಹಿನ್ನೀರಿನಲ್ಲಿ ನಡೆದಿದೆ.ಸೋಮವಾರ ರಾತ್ರಿ ನುಗು ಜಲಾಶಯದ ಹಿನ್ನೀರಿಗೆ ನೀರು...
ಆಸ್ತಿ ವಿವಾದ; ಸಂಬಂಧಿಯಿಂದಲೇ ಆಟವಾಡುತ್ತಿದ್ದ ಬಾಲಕನ ಕೊಲೆ
newsics.com ಬೆಳಗಾವಿ: ಮನೆ ಮುಂದೆ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನನ್ನು ಕುಡಗೋಲಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಸಮೀಪದ ಹಾರುಗೊಪ್ಪದಲ್ಲಿ ನಡೆದಿದೆ.ಹಾರುಗೊಪ್ಪ ಗ್ರಾಮದ ಮಾರುತಿ ವೀರೇಶ ಸಂಕಣ್ಣವರ...
ಮದುವೆಯಾದ ಐದೇ ತಿಂಗಳಲ್ಲಿ ಜನಿಸಿದ ಮಗು ಮಾರಾಟ; ನಾಲ್ವರ ಬಂಧನ
newsics.com ಚಿಕ್ಕಬಳ್ಳಾಪುರ: ಮದುವೆಯಾಗಿ ಐದೇ ತಿಂಗಳಲ್ಲಿ ಜನಿಸಿದ ಮಗುವನ್ನು ಮಾರಾಟ ಮಾಡಿದ ವಿವಾಹಿತ ಮಹಿಳೆ ಹಾಗೂ ಇತರ ಮೂವರನ್ನು ಪೋಲಿಸರು ಬಂಧಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎನ್.ಹೊಸಹಳ್ಳಿಯ ನಿವಾಸಿ...
ಬೆಂಗಳೂರಿನಲ್ಲಿ 357, ರಾಜ್ಯದಲ್ಲಿ 645 ಮಂದಿಗೆ ಕೊರೋನಾ ಸೋಂಕು, 6 ಸಾವು
newsics.com ಬೆಂಗಳೂರು: ರಾಜ್ಯದಲ್ಲಿ ಇಂದು(ಜ.19) 645 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 933077ಕ್ಕೆ ಏರಿದೆ. ಇಂದು 807 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ...
Latest News
ಮುಂಬೈನ ಹಲವೆಡೆ ಎನ್ ಸಿ ಬಿ ದಾಳಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಸೆರೆ
Newsics.com
ಮುಂಬೈ: ಮಾದಕ ದ್ರವ್ಯ ನಿಯಂತ್ರಣ ದಳ ಬ್ಯೂರೋದ ಅಧಿಕಾರಿಗಳು ಮುಂಬೈ ಮಹಾನಗರದ ಹಲವೆಡೆ ದಾಳಿ ನಡೆಸಿದ್ದಾರೆ. ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ.
ಭೂಗತ ಪಾತಕಿ ದಾವೂದ್...
Home
ದೇವಸ್ಥಾನದ ಗೋಪುರದಿಂದ ನಿಗೂಢ ಶಬ್ದ: ಗ್ರಾಮಸ್ಥರಲ್ಲಿ ಆತಂಕ
Newsics -
newsics.com
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿರುವ ಪಟ್ಟಾಲದಮ್ಮ ದೇವಸ್ಥಾನದ ಗೋಪುರದಿಂದ ನಿಗೂಢ ಶಬ್ದ ಕೇಳಿಸುತ್ತಿದೆ ಎಂದು ವರದಿಯಾಗಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗೋಪುರದ ಮೇಲೆ ಹತ್ತಿ ಶಬ್ದ ಎಲ್ಲಿಂದ ಬರುತ್ತಿದೆ ಎಂಬುದನ್ನು...
Home
ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ
Newsics -
Newsics.com
ಬೆಂಗಳೂರು: ಹೊಸದಾಗಿ ಸಂಪುಟಕ್ಕೆ ಸೇರಿದ ಏಳು ನೂತನ ಸಚಿವರ ಖಾತೆ ಹಂಚಿಕೆ ಇಂದು ಪ್ರಕಟಗೊಳ್ಳಲಿದೆ. ಬೆಳಿಗ್ಗೆ 10 ಗಂಟೆ ಹೊತ್ತಿಗೆ ಖಾತೆ ಹಂಚಿಕೆ ಕುರಿತ ಅಧಿಸೂಚನೆ ಹೊರಡುವ ಸಾಧ್ಯತೆಯಿದೆ.
ಸಚಿವ ಸಂಪುಟದ 10 ಸಚಿವರ...