ಚನ್ನಮ್ಮ ವೃತ್ತದಲ್ಲಿ ಉರುಳಿದ ಲಾರಿ
newsics.com ಹುಬ್ಬಳ್ಳಿ: ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಬೆಳಗ್ಗೆ ಸರಕು ತುಂಬಿದ್ದ ಲಾರಿ ಪಲ್ಟಿಯಾಗಿದೆ.10 ಗಾಲಿಗಳ ಲಾರಿ ಇದಾಗಿದ್ದು, ಮಿತಿಮೀರಿ ಸರಕು ತುಂಬಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕ್ರೇನ್ಗಳ ಸಹಾಯದಿಂದ ಲಾರಿ ತೆರವು ಮಾಡುವ ಕಾರ್ಯ ಸಾಗಿದೆ.ಚಾಲಕ ಸಾಹುಲ್ ಖಾನ್ ಮತ್ತು ಕ್ಲೀನರ್ ಮೊಹಮ್ಮದ್ ಸಾಹೀಫ್ ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಹರಿಯಾಣದಿಂದ ಬೆಳ್ಳುಳ್ಳಿ ಮತ್ತು ಪೇಸ್ಟ್ ಹೊತ್ತು ತಂದಿದ್ದ ಲಾರಿ ಇಲ್ಲಿಗೆ ಸಮೀಪದ ತಾರಿಹಾಳ ಕೈಗಾರಿಕಾ ಪ್ರದೇಶಕ್ಕೆ ಹೊರಟಿತ್ತು. ರಸ್ತೆ ಮಧ್ಯೆದಲ್ಲಿಯೇ ವಾಹನ … Continue reading ಚನ್ನಮ್ಮ ವೃತ್ತದಲ್ಲಿ ಉರುಳಿದ ಲಾರಿ
Copy and paste this URL into your WordPress site to embed
Copy and paste this code into your site to embed