ತಿರುವನಂತಪುರ: ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ಪೌರತ್ವ ಕಾನೂನು ತಿದ್ದುಪಡಿ ಜಾರಿಗೆ ಕೇರಳ ಸರ್ಕಾರ ನಿರಾಕರಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ಮಂಡಿಸಿದ ನಿರ್ಣಯವನ್ನು ಸದನ ಅಂಗೀಕರಿಸಿದೆ. ಕೇರಳದಲ್ಲಿ ಈ ಸಂಬಂಧ ಯಾವುದೇ ಜೈಲುಗಳ ನಿರ್ಮಾಣಕ್ಕೆ ಕೂಡ ಸ್ಥಳ ಮತ್ತು ಅನುಮತಿ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಮೊದಲು ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದರು. ಅಲ್ಪ ಸಂಖ್ಯಾತರು ಕೇಂದ್ರ ಸರ್ಕಾರದ ತೀರ್ಮಾನದಿಂದ ಭಯಭೀತರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದರು. ಏಕೈಕ ಬಿಜೆಪಿ ಶಾಸಕರನ್ನು ಹೊರತುಪಡಿಸಿ ಉಳಿದ ಎಲ್ಲರೂ ಸರ್ಕಾರದ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದರು.
ಮತ್ತಷ್ಟು ಸುದ್ದಿಗಳು
ಭಾರತ- ಚೀನಾ ಯೋಧರ ಮಧ್ಯೆ ಮತ್ತೆ ಸಂಘರ್ಷ, 20 ಜನರಿಗೆ ಗಾಯ
Newsics.com
ನವದೆಹಲಿ: ಭಾರತದ ಭೂ ಪ್ರದೇಶವನ್ನು ಅತಿಕ್ರಮಿಸುವ ಚೀನಾ ಯೋಧರ ಸಂಚನ್ನು ಮತ್ತೊಮ್ಮೆ ವಿಫಲಗೊಳಿಸಲಾಗಿದೆ. ಸಿಕ್ಕಿಂನ ನಾಥುಲಾ ಪಾಸ್ ಬಳಿ ಈ ಘಟನೆ ನಡೆದಿದೆ.
ಉಭಯ ದೇಶಗಳ ಸೈನಿಕರು ಪರಸ್ಪರ ಕೈ ಮಿಲಾಯಿಸಿದ್ದಾರೆ. ಘಟನೆಯಲ್ಲಿ ಚೀನಾದ...
ಒಂದೇ ದಿನ 13,203 ಜನರಿಗೆ ಕೊರೋನಾ ಸೋಂಕು,131 ಮಂದಿ ಸಾವು
Newsics.com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಕಡಿಮೆಯಾಗುತ್ತಿದೆ.ಕಳೆದ 24 ಗಂಟೆ 13,203 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.67,736 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾ 131...
ಚಲಾವಣೆಯಲ್ಲಿರಲಿವೆ 100, 10, 5 ರೂ.ಗಳ ಹಳೆ ನೋಟು: ಆರ್’ಬಿಐ ಸ್ಪಷ್ಟನೆ
Newsics.com
ಮುಂಬೈ: 100, 10 ಮತ್ತು 5 ರೂಪಾಯಿ ಹಳೆ ಸೀರಿಸ್ ನೋಟಿನ ಚಲಾವಣೆ ಕುರಿತಂತೆ ಆರ್ ಬಿ ಐ ಸ್ಪಷ್ಟೀಕರಣ ನೀಡಿದೆ. ಹಳೆಯ ಎಲ್ಲ ಸೀರಿಸ್ ನೋಟುಗಳು ಚಲಾವಣೆಯಲ್ಲಿ ಇರಲಿದೆ. ಅವುಗಳನ್ನು ಮಾರುಕಟ್ಟೆಯಿಂದ...
ಬಟ್ಟೆ ಧರಿಸಿದ್ದಾಗ ಅಪ್ರಾಪ್ತೆಯ ಖಾಸಗಿ ಅಂಗ ಸ್ಪರ್ಶಿಸಿದರೆ ಲೈಂಗಿಕ ದೌರ್ಜನ್ಯವಲ್ಲ- ಬಾಂಬೆ ಹೈಕೋರ್ಟ್
newsics.com ಮುಂಬೈ: ಬಟ್ಟೆ ಧರಿಸಿದ್ದಾಗ ಅಪ್ರಾಪ್ತೆಯ ಖಾಸಗಿ ಅಂಗ ಸ್ಪರ್ಶಿಸಿದರೆ ಅಂತಹ ಪ್ರಕರಣ ಪೋಕ್ಸೋ ಕಾಯ್ದೆಯಡಿಯಲ್ಲಿ ಬರುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.ಪ್ರಕರಣವೊಂದರ ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್, 'ಕೇವಲ...
ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ: ಇಬ್ಬರು ಕೆಪಿಎಸ್ ಸಿ ಸಿಬ್ಬಂದಿ ಮೇಲೆ ಶಂಕೆ
Newsics.com
ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ತನಿಖೆ ಬಿರುಸು ಪಡೆದುಕೊಂಡಿದೆ. ಇದುವರೆಗೆ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳ ಬಳಿ...
ಹಳೆಯ 5, 10 ರೂ. ನೋಟುಗಳೂ ಚಲಾವಣೆಯಿಂದ ದೂರ-RBI ಮಾಹಿತಿ
newsics.com ಮಂಗಳೂರು: ಮಾರ್ಚ್-ಏಪ್ರಿಲ್ ವೇಳೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್'ಬಿಐ) ಹಳೆಯ ನೂರು ರೂ. ನೋಟಿನ ಜತೆ ಹಳೆಯ ಹತ್ತು, ಐದು ರೂ.ಗಳ ನೋಟನ್ನೂ ಚಲಾವಣೆಯಿಂದ ಹಿಂಪಡೆಯಲು ಚಿಂತನೆ ನಡೆಸಿದೆ.ಹೀಗಾಗಿ...
ಒಂದೇ ದಿನ 14,849 ಜನರಿಗೆ ಕೊರೋನಾ ಸೋಂಕು,155 ಮಂದಿ ಸಾವು
Newsics.com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 14, 849 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.54,533 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ...
ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ: ಏಳು ಆರೋಪಿಗಳ ಬಂಧನ
Newsics.com
ಬೆಂಗಳೂರು: ಇಂದು ನಡೆಯಬೇಕಿದ್ದ ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸಿಸಿಬಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಎಂದೇ ಹೇಳಲಾಗುತ್ತಿರುವ ರಾಚಪ್ಪ ಕೂಡ...
Latest News
ಹಿಮ ಕರಗುವ ವೇಗ ಹೆಚ್ಚಳ: ಜಾಸ್ತಿಯಾಯ್ತು ಹಿಮನಷ್ಟ
newsics.com
ಯುಕೆ: ಜಾಗತಿಕ ಮಟ್ಟದಲ್ಲಿ ಮಂಜುಗಡ್ಡೆಯು ದಾಖಲೆಯ ಮಟ್ಟದಷ್ಟು ವೇಗವಾಗಿ ಕರಗುತ್ತಿದೆ ಎಂದು ಸಂಶೋಧನೆಯೊಂದು ತಿಳಿಸಿದೆ.
1994- 2017 ರ ನಡುವೆ ಭೂಮಿಯು 28 ಟ್ರಿಲಿಯನ್ ಟನ್ ಮಂಜುಗಡ್ಡೆಯನ್ನು...
Home
ಜೈಲುಶಿಕ್ಷೆ ಪಡೆದ, ಕೊರೋನಾ ಸೋಂಕಿತ ಅಧಿಕಾರಿ ಆತ್ಮಹತ್ಯೆ
newsics.com
ಜೈಪುರ: ಕಳೆದ ವಾರ ಜೈಪುರ ಕೋರ್ಟ್ ನಿಂದ 5 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
2016ರಲ್ಲಿ 1 ಲಕ್ಷ ರೂ. ನಗದು ಲಂಚ ಪಡೆದುಕೊಳ್ಳುತ್ತಿದ್ದ...
Home
ಕರ್ನಾಟಕದ ಇಬ್ಬರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ
newsics.com
ಬೆಂಗಳೂರು: ಗಣರಾಜ್ಯೋತ್ಸವ ಸಮಯದಲ್ಲಿ ನೀಡುವ 2021ನೇ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಕರ್ನಾಟಕದ ಇಬ್ಬರು ಮಕ್ಕಳಿಗೆ ಭಾಜನರಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 32 ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗಿದ್ದು...