ಬೆಂಗಳೂರು: ಮುಂಬಡ್ತಿ ಬಯಸುವ ಸರ್ಕಾರಿ ನೌಕರರು ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ
ಇಲಾಖಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಬಹುದು.
ಇಂತಹದೊಂದು ಮಾಹಿತಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೀಡಿದೆ.
ಮೇಲಧಿಕಾರಿಗಳ ಲಿಖಿತ ಅನುಮತಿ ಪಡೆಯದೆ ನೇರವಾಗಿ ತಾವೇ ಅರ್ಜಿ ಭರ್ತಿ ಮಾಡಿ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಬಹುದು ಎಂದು ಕೆಪಿಎಸ್ ಸಿ ಹೇಳಿದೆ
ಮುಂಬಡ್ತಿಗಾಗಿ ಇಲಾಖೆ ನಡೆಸುವ ಪರೀಕ್ಷೆಗಳನ್ನು ಬರೆಯಲು ತಮ್ಮ ಘಟಕದ ಮೇಲಧಿಕಾರಿಗಳಿಂದ ಸರ್ಕಾರಿ ನೌಕರರು ಅನುಮತಿ ಪಡೆಯಬೇಕಿತ್ತು. ಲಿಖಿತ ಅನುಮತಿ ಪತ್ರ ಇದ್ದವರು ಮಾತ್ರ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಿತ್ತು.
ಮತ್ತಷ್ಟು ಸುದ್ದಿಗಳು
ವಯಸ್ಕ ಮಹಿಳೆ ತನ್ನಿಷ್ಟದಂತೆ ಸುತ್ತಾಡಲು ಸ್ವತಂತ್ರಳು- ಬಾಂಬೆ ಹೈಕೋರ್ಟ್
newsics.com ಮುಂಬೈ: ತನ್ನಿಷ್ಟದಂತೆ ಸುತ್ತಾಡಲು ಮಹಿಳೆ ಸ್ವತಂತ್ರಳಿದ್ದಾಳೆ. ಈ ಸ್ವಾತಂತ್ರ್ಯವನ್ನು ನ್ಯಾಯಾಲಯವಾಗಲೀ ಆಕೆಯ ಪೋಷಕರಾಗಲೀ ಮೊಟಕುಗೊಳಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.23ರ ಹರೆಯದ ತನ್ನ ಸಂಗಾತಿಯ ಪೋಷಕರ ವಿರುದ್ಧ ಅಂತಿಮ...
ಅ.4ರಿಂದ ಎಂಜಿನಿಯರಿಂಗ್, ಪದವಿ ಶೈಕ್ಷಣಿಕ ವರ್ಷ ಆರಂಭ
newsics.com ಬೆಂಗಳೂರು: 2021-22ನೇ ಸಾಲಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ನ್ನು ಉನ್ನತ ಶಿಕ್ಷಣ ಇಲಾಖೆ ಸಿದ್ಧಪಡಿಸಿದ್ದು, ಎಂಜಿನಿಯರಿಂಗ್, ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು 2021ರ ಅಕ್ಟೋಬರ್ 4ರಿಂದ ಆರಂಭವಾಗಲಿವೆ.ಈ ಕುರಿತು...
ಹೊಸ ಗೌಪ್ಯತಾ ನೀತಿ ಹಿಂಪಡೆಯಲು ವಾಟ್ಸಾಪ್’ಗೆ ಕೇಂದ್ರ ಸರ್ಕಾರ ಸೂಚನೆ
newsics.com ನವದೆಹಲಿ: ಹೊಸ ಗೌಪ್ಯತಾ ನೀತಿಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ವಾಟ್ಸಾಪ್'ಗೆ ಸೂಚಿಸಿದೆ.ಈ ಸಂಬಂಧ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್ ಕಾರ್ಟ್'ಗೆ ಪತ್ರ...
ಮೂರೇ ದಿನದಲ್ಲಿ ದೇಶದ 381305 ಮಂದಿಗೆ ಲಸಿಕೆ
newsics.com ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಕೊರೋನಾ ಲಸಿಕಾ ಅಭಿಯಾನದಲ್ಲಿ ಸೋಮವಾರ(ಜ.18) ಸಂಜೆವರೆಗೆ 1,48,266 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.ಈವರೆಗೆ...
ಭಾರತದೊಳಗೆ ಚೀನಾ ಗ್ರಾಮ ನಿರ್ಮಾಣ!
newsics.com ನವದೆಹಲಿ: ಭಾರತೀಯ ಸೇನಾಪಡೆಗಳ ಕಟ್ಟೆಚ್ಚರದ ನಡುವೆಯೂ ಅರುಣಾಚಲ ಪ್ರದೇಶದಲ್ಲಿ ಚೀನಾ 101 ಮನೆಗಳ ಸಣ್ಣ ಗ್ರಾಮವನ್ನೇ ನಿರ್ಮಿಸುತ್ತಿರುವುದು ಬೆಳಕಿಗೆ ಬಂದಿದೆ.ಸ್ಯಾಟಲೈಟ್ ಚಿತ್ರಗಳಿಂದ ಈ ವಿಷಯ ಬಹಿರಂಗಗೊಂಡಿದೆ. ಭಾರತದ ಗಡಿಯೊಳಗೆ...
ಜ.21ಕ್ಕೆ ವಿಚಾರಣೆಗೆ ಹಾಜರಾಗಲು ಫೇಸ್ಬುಕ್, ಟ್ವಿಟರ್’ಗೆ ಸೂಚನೆ
newsics.com ನವದೆಹಲಿ: ಸಾಮಾಜಿಕ ಜಾಲತಾಣಗಳ ದುರುಪಯೋಗ ಮಾಡಿಕೊಂಡ ಆರೋಪ ಹಿನ್ನೆಲೆಯಲ್ಲಿ ಜ.21 ರಂದು ಫೇಸ್ಬುಕ್ ಮತ್ತು ಟ್ವಿಟರ್ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮಿತಿ ಸೂಚಿಸಿದೆ.ವಿಚಾರಣೆಗೆ ಹಾಜರಾಗುವಂತೆ ಫೇಸ್ಬುಕ್ ಮತ್ತು ಟ್ವಿಟರ್...
ದೆಹಲಿಯೂ ಸೇರಿ ದೇಶದ ಹಲವೆಡೆ ಕೊರೋನಾ ಲಸಿಕೆ ಅಡ್ಡಪರಿಣಾಮ
newsics.com ನವದೆಹಲಿ: ದೆಹಲಿಯೂ ಸೇರಿದಂತೆ ದೇಶದ ಹಲವೆಡೆ ಶನಿವಾರ (ಜ.16) ಕೊರೋನಾ ಲಸಿಕೆ ಪಡೆದ ಕೆಲವರಲ್ಲಿ ಅಡ್ಡಪರಿಣಾಮ ಕಂಡುಬಂದಿದೆ.ದೆಹಲಿಯಲ್ಲಿ ಲಸಿಕೆ ಪಡೆದ 51 ಮಂದಿಯಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ನವದೆಹಲಿಯಲ್ಲಿ ಶನಿವಾರ...
ಜನವರಿ ಕೊನೆಯ ವಾರದಿಂದ ರೈಲಿನಲ್ಲಿ ಸಿಗಲಿದೆ ಆಹಾರ
newsics.com ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಇ-ಕೆಟರಿಂಗ್ ಸೇವೆಗಳನ್ನು ಜನವರಿ ಕೊನೆಯ ವಾರದಿಂದ ಮರು ಆರಂಭಿಸಲು ಭಾರತೀಯ ರೈಲ್ವೇ ನಿರ್ಧರಿಸಿದೆ.ಮೊದಲ ಹಂತವಾಗಿ ದೇಶದ ಪ್ರಮುಖ ನಿಲ್ದಾಣಗಳಲ್ಲಿ ಇ-ಕೆಟರಿಂಗ್ ಸೇವೆಗಳನ್ನು ಒದಗಿಸಲಾಗುವುದು...
Latest News
ವಯಸ್ಕ ಮಹಿಳೆ ತನ್ನಿಷ್ಟದಂತೆ ಸುತ್ತಾಡಲು ಸ್ವತಂತ್ರಳು- ಬಾಂಬೆ ಹೈಕೋರ್ಟ್
newsics.com ಮುಂಬೈ: ತನ್ನಿಷ್ಟದಂತೆ ಸುತ್ತಾಡಲು ಮಹಿಳೆ ಸ್ವತಂತ್ರಳಿದ್ದಾಳೆ. ಈ ಸ್ವಾತಂತ್ರ್ಯವನ್ನು ನ್ಯಾಯಾಲಯವಾಗಲೀ ಆಕೆಯ ಪೋಷಕರಾಗಲೀ ಮೊಟಕುಗೊಳಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.23ರ ಹರೆಯದ...
Home
ಮೆಡಿಕಲ್ ಸ್ಟೋರ್’ಗೆ ಬಂತು ಗಾಯಗೊಂಡ ನರಿ!
NEWSICS -
newsics.com ಥಾಣೆ(ಮಹಾರಾಷ್ಟ್ರ): ಗಾಯಗೊಂಡ ನರಿಯೊಂದು ದಾರಿ ತಪ್ಪಿ ಮೆಡಿಕಲ್ ಸ್ಟೋರ್'ಗೆ ಬಂದಿದ್ದ ಘಟನೆ ಥಾಣೆಯಲ್ಲಿ ನಡೆದಿದೆ. ಇದರಿಂದಾಗಿ ಕೆಲ ಕಾಲ ಮೆಡಿಕಲ್ ಸ್ಟೋರ್ ಸಿಬ್ಬಂದಿ ಹಾಗೂ ಸ್ಥಳೀಯರು ಆತಂಕಕ್ಕೆ ಒಳಗಾದರು....
Home
ಬೆಂಗಳೂರಿನಲ್ಲಿ 357, ರಾಜ್ಯದಲ್ಲಿ 645 ಮಂದಿಗೆ ಕೊರೋನಾ ಸೋಂಕು, 6 ಸಾವು
NEWSICS -
newsics.com ಬೆಂಗಳೂರು: ರಾಜ್ಯದಲ್ಲಿ ಇಂದು(ಜ.19) 645 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 933077ಕ್ಕೆ ಏರಿದೆ. ಇಂದು 807 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ...