ನವದೆಹಲಿ: ನಾಸಾದ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಗಗನಯಾನದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ನಲ್ಲಿ ಬರೋಬ್ಬರಿ 328 ದಿನ ಮಹಿಳಾ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಕಳೆದಿದ್ದು, ಇದೀಗ ಭೂಮಿಗೆ ಬಂದಿದ್ದಾರೆ.
ಬಾಹ್ಯಾಕಾಶದಲ್ಲಿ 328 ದಿನ ಕಳೆದ ಕ್ರಿಸ್ಟಿನಾ ಕೋಚ್, ಈ ಹಿಂದೆ ಈ ಸಾಧನೆ ಮಾಡಿದ್ದ ನಾಸಾದ ಪೆಗ್ಗಿ ವಿಟ್ಸನ್ ಅವರ ದಾಖಲೆ ಮುರಿದಿದ್ದಾರೆ. 2019ರ ಡಿಸೆಂಬರ್ನ 28ರಲ್ಲಿ ನಾಸಾದ ಪೆಗ್ಗಿ ವಿಟ್ಸನ್ 289 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದರು.
ಅಲ್ಲದೇ ಸ್ಪೇಸ್ ವಾಕ್( ಬಾಹ್ಯಾಕಾಶ ನಡಿಗೆ) ಮಾಡಿದ ಕೀರ್ತಿ ಕೂಡ ಕ್ರಿಸ್ಟಿನಾ ಕೋಚ್ ಅವರಿಗೆ ಸಲ್ಲುತ್ತೆ.
ಕ್ರಿಸ್ಟಿನಾ ಬಾಹ್ಯಾಕಾಶದಲ್ಲಿರುವ ಮನುಷ್ಯ ಹಾಗೂ ಗುರುತ್ವಾಕರ್ಷಣೆ ಬಗ್ಗೆ ಸಂಶೋಧಿಸಿದ್ದಾರೆ.
ಮತ್ತಷ್ಟು ಸುದ್ದಿಗಳು
ಜಾರಕಿಹೊಳಿ ರಾಜೀನಾಮೆ ನೀಡದಿದ್ದರೆ ಪ್ರಧಾನಿಗೆ ದೂರು
newsics.com
ಬೆಂಗಳೂರು: ವಿವಾದಕ್ಕೆ ಗುರಿಯಾಗಿರುವ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡುವುದಾಗಿ ಸೆಕ್ಸ್ ಸಿಡಿ ಬಿಡುಗಡೆ ಮಾಡಿರುವ...
ಕಾನೂನು ಹೋರಾಟಕ್ಕೆ ರಮೇಶ್ ಜಾರಕಿಹೊಳಿ ಸಿದ್ಧತೆ, ಅಜ್ಞಾತ ಸ್ಥಳದಲ್ಲಿ ಕಾರ್ಯತಂತ್ರ
newsics.com
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಚಿಸಿರುವ ಸೆಕ್ಸ್ ಸಿಡಿ ಹಿನ್ನೆಲೆಯಲ್ಲಿ ಪದಚ್ಯುತಿ ಭೀತಿ ಎದುರಿಸುತ್ತಿರುವ ಸಚಿವ ರಮೇಶ್ ಜಾರಕಿಹೊಳಿ ಕಾನೂನು ಸಮರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇರುವ ಜಾರಕಿಹೊಳಿ ಕಾನೂನು ತಜ್ಞರ...
ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಐಷಾರಾಮಿ ಹೋಟೆಲ್!
newsics.comವಾಷಿಂಗ್ಟನ್: ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಇಡ್ಲಿ, ಟೀ, ಕಾಫಿ ಸಿಗಬಹುದು.ಮುಂದಿನ 4 ವರ್ಷದಲ್ಲಿ ಅಂತರಿಕ್ಷದಲ್ಲಿ “ವೊಯೇಜರ್ ಸ್ಟೇಷನ್’ ಎಂಬ ವೈಭವೋಪೇತ ಹೋಟೆಲೊಂದು ಆರಂಭವಾಗಲಿದೆ. ಆರ್ಬಿಟಲ್ ಅಸೆಂಬ್ಲಿ ಕಾರ್ಪೊರೇಷನ್ (ಒಎಸಿ)...
ನಾಟಕವಾಯ್ತು ಭೈರಪ್ಪನವರ ‘ಪರ್ವ’ ಕಾದಂಬರಿ; ಮಾ.12ರಂದು ಮೊದಲ ಪ್ರದರ್ಶನ
newsics.com ಮೈಸೂರು: ಖ್ಯಾತ ಸಾಹಿತಿ ಡಾ.ಎಸ್.ಎಲ್. ಭೈರಪ್ಪನವರ ಜನಪ್ರಿಯ ಮೇರುಕೃತಿ 'ಪರ್ವ' ಈಗ ಏಳೂವರೆ ಗಂಟೆಗಳ ನಾಟಕವಾಗಿ ರೂಪುಗೊಂಡಿದೆ.ಮಹಾಭಾರತದ ಕಥಾವಸ್ತುವನ್ನು ವೈಚಾರಿಕ ದೃಷ್ಟಿಕೋನದಿಂದ 'ಪರ್ವ'ದಲ್ಲಿ ಹೇಳಲಾಗಿದೆ. ಮಹಾಭಾರತ ಕಾಲದ ಭಾರತೀಯ...
ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾ ಕಡ್ಡಾಯ ಅಳವಡಿಕೆಗೆ ಸುಪ್ರೀಂ ಗಡುವು
newsics.com ನವದೆಹಲಿ: ಪೊಲೀಸ್ ಠಾಣೆಗಳಲ್ಲಿನ ಕಿರುಕುಳ ತಪ್ಪಿಸುವ ಸಲುವಾಗಿ ದೇಶದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೂ ಆದೇಶಿಸಿದೆ.ಈ ಕುರಿತಂತೆ ಪೊಲೀಸ್...
ಜಾಗತಿಕವಾಗಿ ಕೊರೋನಾ ಸೋಂಕು ಹೆಚ್ಚಳ; WHO ಆತಂಕ
newsics.com ವಾಷಿಂಗ್ಟನ್: ಕಳೆದ ಏಳು ವಾರಗಳಲ್ಲಿ ಜಾಗತಿಕವಾಗಿ ಕೊರೋನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.ಕೊರೋನಾ ಪ್ರಕರಣಗಳ ಏರಿಕೆ ನಿರಾಸೆ ತಂದಿದೆ....
ಮತ್ತಷ್ಟು ಅಗ್ಗವಾಯ್ತು ಚಿನ್ನ; 2 ದಿನಗಳಲ್ಲಿ 600 ರೂ. ಇಳಿಕೆ
newsics.com ನವದೆಹಲಿ: ಬಂಗಾರಪ್ರಿಯರಿಗೆ ಮತ್ತೆ ಸಿಹಿ ಸುದ್ದಿ. ಮದುವೆ ಸೀಸನ್'ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬರುತ್ತಿದೆ. ಕಳೆದ ವಾರ ಎಂಸಿಎಕ್ಸ್'ನ ಏಪ್ರಿಲ್ ಫ್ಯೂಚರ್ಗಳು 47,000 ರೂಪಾಯಿಯಾಗಿತ್ತು. ಮಂಗಳವಾರ(ಮಾ.2) ಅದು...
ರಾಜ್ಯದಲ್ಲಿ ತಗ್ಗಿದ ಚಳಿ, ಹೆಚ್ಚಿದ ಉಷ್ಣಾಂಶ
newsics.com ಬೆಂಗಳೂರು: ಕಳೆದೊಂದು ವಾರದಿಂದ ರಾಜ್ಯದಲ್ಲಿ ಚಳಿ ಕಡಿಮೆಯಾಗಿದ್ದು, ಉಷ್ಣಾಂಶ ಹೆಚ್ಚಾಗಿದೆ.ಮಾ.1ರ ಸೋಮವಾರ ಉತ್ತರ ಒಳನಾಡಿನ ಕಲಬುರಗಿಯಲ್ಲಿ ಅತ್ಯಂತ ಗರಿಷ್ಠ ತಾಪಮಾನ 38.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಕಲಬುರಗಿಯಲ್ಲಿ 2016ರ...
Latest News
ಕೊರೋನಾ ಲಸಿಕೆ ಪಡೆದ ನತಾಷಾ ಪೂನಾವಾಲ
newsics.com
ಮುಂಬೈ: ಮಾರಕ ಕೊರೋನಾ ತಡೆ ಲಸಿಕೆ, ಕೊವಿಶೀಲ್ಡ್ ಅಭಿವೃದ್ಧಿಪಡಿಸಿರುವ ಸೆರಂ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿಯಾಗಿರುವ ನತಾಷಾ ಪೂನಾವಾಲ ಲಸಿಕೆ ಪಡೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಲಸಿಕೆ ಪಡೆದಿರುವ ಚಿತ್ರವನ್ನು...
Home
ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಹಾಕಿದ ಸಿ ಡಿ
Newsics -
newsics.com
ಬೆಂಗಳೂರು: ರಾಜ್ಯದ ಕೆಲವೇ ಕೆಲವು ರಾಜಕಾರಣಿಗಳ ಅಸಭ್ಯ ವರ್ತನೆಯಿಂದಾಗಿ ಮತ್ತೊಮ್ಮೆ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ರಾಜಕಾರಣಿಗಳ ಮಾನ ಹರಾಜು ಆಗಿದೆ.
ಸಾರ್ವಜನಿಕ ಜೀವನದಲ್ಲಿ ಶಿಸ್ತು ಮತ್ತು ನೈತಿಕ ಅಧಃಪತನದಿಂದ ಈ ರೀತಿಯ ಘಟನೆ ಪುನರಾವರ್ತನೆಯಾಗುತ್ತಿದೆ...
ಪ್ರಮುಖ
ಜಾರಕಿಹೊಳಿ ರಾಜೀನಾಮೆ ನೀಡದಿದ್ದರೆ ಪ್ರಧಾನಿಗೆ ದೂರು
Newsics -
newsics.com
ಬೆಂಗಳೂರು: ವಿವಾದಕ್ಕೆ ಗುರಿಯಾಗಿರುವ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡುವುದಾಗಿ ಸೆಕ್ಸ್ ಸಿಡಿ ಬಿಡುಗಡೆ ಮಾಡಿರುವ...