ಗ್ಯಾಬೋರೊನ್: 70 ಆನೆಗಳನ್ನು ಹತ್ಯೆ ಮಾಡಲು ಆಫ್ರಿಕಾದ ಬೋಟ್ಸ್ವಾನಾ ದೇಶ ಕಾನೂನುಬದ್ಧ ಅವಕಾಶ ನೀಡಿದೆ. ಆನೆಗಳ ಹತ್ಯೆಗೆ ಪರವಾನಗಿ ನೀಡಲು ಹರಾಜು ನಡೆಸಲು ಮುಂದಾಗಿದೆ.
ಜಗತ್ತಿನಲ್ಲೆ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಬೋಟ್ಸ್ವಾನಾದಲ್ಲಿ ಒಂದೂವರೆ ವರ್ಷದ ಬಳಿಕ ಮಾನವ-ವನ್ಯಜೀವಿ ಸಂಘರ್ಷ ಅಂತ್ಯಗೊಳಿಸಲು ಸುಮಾರು 70 ಆನೆಗಳ ಹತ್ಯೆಗೆ ಅಲ್ಲಿನ ಸರ್ಕಾರ ಪರವಾನಗಿ ನೀಡಿದೆ.
ಆಫ್ರಿಕಾದಲ್ಲಿ ಒಟ್ಟಾರೆ ಆನೆಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಿದೆ. ಆದರೆ ಜಿಂಬಾಬ್ವೆ ಮತ್ತು ಬೋಟ್ಸ್ವಾನಾಗಳಲ್ಲಿ ಆನೆಗಳ ಸಂಖ್ಯೆ ಮಿತಿ ಮೀರಿದೆ. ಬೋಟ್ಸ್ವಾನಾದಲ್ಲಿ 1,30,000ಕ್ಕೂ ಅಧಿಕ ಆನೆಗಳಿವೆ.
ಮತ್ತಷ್ಟು ಸುದ್ದಿಗಳು
ದೆಹಲಿಯೂ ಸೇರಿ ದೇಶದ ಹಲವೆಡೆ ಕೊರೋನಾ ಲಸಿಕೆ ಅಡ್ಡಪರಿಣಾಮ
newsics.com ನವದೆಹಲಿ: ದೆಹಲಿಯೂ ಸೇರಿದಂತೆ ದೇಶದ ಹಲವೆಡೆ ಶನಿವಾರ (ಜ.16) ಕೊರೋನಾ ಲಸಿಕೆ ಪಡೆದ ಕೆಲವರಲ್ಲಿ ಅಡ್ಡಪರಿಣಾಮ ಕಂಡುಬಂದಿದೆ.ದೆಹಲಿಯಲ್ಲಿ ಲಸಿಕೆ ಪಡೆದ 51 ಮಂದಿಯಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ನವದೆಹಲಿಯಲ್ಲಿ ಶನಿವಾರ...
ಜನವರಿ ಕೊನೆಯ ವಾರದಿಂದ ರೈಲಿನಲ್ಲಿ ಸಿಗಲಿದೆ ಆಹಾರ
newsics.com ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಇ-ಕೆಟರಿಂಗ್ ಸೇವೆಗಳನ್ನು ಜನವರಿ ಕೊನೆಯ ವಾರದಿಂದ ಮರು ಆರಂಭಿಸಲು ಭಾರತೀಯ ರೈಲ್ವೇ ನಿರ್ಧರಿಸಿದೆ.ಮೊದಲ ಹಂತವಾಗಿ ದೇಶದ ಪ್ರಮುಖ ನಿಲ್ದಾಣಗಳಲ್ಲಿ ಇ-ಕೆಟರಿಂಗ್ ಸೇವೆಗಳನ್ನು ಒದಗಿಸಲಾಗುವುದು...
ಕೊರೋನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ
Newsics.com
ನವದೆಹಲಿ: ಮಹಾಮಾರಿ ಕೊರೋನಾ ಹೊಡೆದೋಡಿಸುವ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ಕೊರೋನಾ ಲಸಿಕೆ ಮಹಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ವೀಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ಈ ಕಾರ್ಯಕ್ರಮವನ್ನು...
ವಾಟ್ಸಾಪ್ ಗೌಪ್ಯತೆ ನೀತಿ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ
newsics.com ನವದೆಹಲಿ: ವಾಟ್ಸಾಪ್ ಹಾಗೂ ಫೇಸ್ಬುಕ್'ನ ನವೀಕರಿಸಿದ ಗೌಪ್ಯತೆ ನೀತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆಯಿಂದ ದೆಹಲಿ ಹೈಕೋರ್ಟ್ನ ಏಕ ಸದಸ್ಯ ಪೀಠ ಹಿಂದೆ ಸರಿದಿದೆ.ಏಕಸದಸ್ಯ ಪೀಠದ ನ್ಯಾಯಮೂರ್ತಿ ಪ್ರತಿಭಾ ಎಂ....
ಧಾರವಾಡ ಬಳಿ ಭೀಕರ ಅಪಘಾತ: ಮೃತರ ಸಂಖ್ಯೆ 11ಕ್ಕೆ ಏರಿಕೆ
Newsics.com
ಧಾರವಾಡ: ಮುಂಜಾನೆ ಧಾರವಾಡ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದೆ. ಮೃತರಲ್ಲಿ 9 ಮಂದಿ ಮಹಿಳೆಯರಾಗಿದ್ದಾರೆ. ಇಬ್ಬರು ಪುರುಷರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಧಾರವಾಡದ ಇಟ್ಟಿಗಟ್ಟಿ...
ಧಾರವಾಡ ಬಳಿ ಭೀಕರ ಅಪಘಾತ: 6 ಮಂದಿ ಸಾವು
newsics.com
ಧಾರವಾಡ: ಮುಂಜಾನೆ ಧಾರವಾಡ ಬಳಿ ಭೀಕರ ಅಪಘಾತ ಸಂಭವಿಸಿದೆ. ಧಾರವಾಡದ ಇಟ್ಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ದುರಂತ ಸಂಭವಿಸಿದೆ. ಟಿಪ್ಪರ್ ಲಾರಿ, ಟೆಂಪೋ ಟ್ರಾವೆಲರ್ ಗೆ ಡಿಕ್ಕಿ ಹೊಡೆದ ಪರಿಣಾಮ...
ಒಂದೇ ದಿನ 16,946 ಜನರಿಗೆ ಕೊರೋನಾ ಸೋಂಕು,198 ಮಂದಿ ಸಾವು
Newsics.com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 16,946 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,05.12,093 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾ 198...
ಈಕೆ 13 ವರ್ಷದ ಬಾಲಕಿ; 12 ಕಾದಂಬರಿ ಬರೆದ ಸಾಧಕಿ!
newsics.comಕಾಸರಗೋಡು: ಈ ಬಾಲಕಿಯ ವಯಸ್ಸು 13 ವರ್ಷ. ಆಗಲೇ ಈಕೆ 12 ಕಾದಂಬರಿ ಬರೆದಿದ್ದಾಳೆ.ಅಚ್ಚರಿಯೆನಿಸುವ ಈ ಸಾಧನೆಯನ್ನು ಕಾಸರಗೋಡಿನ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಿನಾಶಾ ಸಾಧ್ಯವಾಗಿಸಿದ್ದಾಳೆ.ಮೊದಲ ತರಗತಿಯಲ್ಲಿದ್ದಾಗಲೇ...
Latest News
ರಾಜ್ಯದಲ್ಲಿ ಜ.18ರಿಂದ ಗೋ ಹತ್ಯೆ ನಿಷೇಧ ಜಾರಿ- ಸಚಿವ ಚವ್ಹಾಣ್
newsics.com ಬೆಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ಅಧ್ಯಾದೇಶ ಜ.18ರಿಂದ ರಾಜ್ಯದಲ್ಲಿ ಜಾರಿಯಾಗಲಿದೆ.ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್...
Home
ಸೈನಿಕರಿಬ್ಬರಿಂದ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ; 12 ಯೋಧರು ಸಾವು
NEWSICS -
newsics.com ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಶುಕ್ರವಾರ ಬಾಡಿಗೆ ಸೇನೆಯೊಂದರ ಇಬ್ಬರು ಸೈನಿಕರು ತಮ್ಮ ಸಹೋದ್ಯೋಗಿಗಳ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ.ಬಾಡಿಗೆ ಸೈನಿಕರ ಶಸ್ತ್ರಾಸ್ತ್ರಗಳು...
ಪ್ರಮುಖ
ದೆಹಲಿಯೂ ಸೇರಿ ದೇಶದ ಹಲವೆಡೆ ಕೊರೋನಾ ಲಸಿಕೆ ಅಡ್ಡಪರಿಣಾಮ
NEWSICS -
newsics.com ನವದೆಹಲಿ: ದೆಹಲಿಯೂ ಸೇರಿದಂತೆ ದೇಶದ ಹಲವೆಡೆ ಶನಿವಾರ (ಜ.16) ಕೊರೋನಾ ಲಸಿಕೆ ಪಡೆದ ಕೆಲವರಲ್ಲಿ ಅಡ್ಡಪರಿಣಾಮ ಕಂಡುಬಂದಿದೆ.ದೆಹಲಿಯಲ್ಲಿ ಲಸಿಕೆ ಪಡೆದ 51 ಮಂದಿಯಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ನವದೆಹಲಿಯಲ್ಲಿ ಶನಿವಾರ...