ಸಿವಿಟವೆಚಿಯ: ಇಟಲಿಯಲ್ಲಿ ಪ್ರವಾಸಿ ಹಡಗೊಂದರಲ್ಲಿ ಎರಡು ಶಂಕಿತ ಕೊರೊನ ವೈರಸ್ ಪ್ರಕರಣ ಪತ್ತೆಯಾದ್ದರಿಂದ ಹಡಗಿಗೆ ಬೀಗಮುದ್ರೆ ಹಾಕಲಾಗಿದ್ದು, 7,000ಕ್ಕೂ ಅಧಿಕ ಪ್ರವಾಸಿಗರು ಹಡಗಿನಲ್ಲೇ ಬಂದಿಯಾಗಿದ್ದರೆ.
ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಸಿವಿಟವೆಚಿಯ ಬಂದರಿನಲ್ಲಿರುವ ‘ಕೋಸ್ಟ್ ಕ್ರೋಶಿಯರ್’ ಹಡಗಿನ ಒಳಗೆ ಮೂವರು ವೈದ್ಯರು ಮತ್ತು ಓರ್ವ ನರ್ಸ್ ತೆರಳಿದ್ದಾರೆ. ಚೀನಿ ದಂಪತಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಮಕಾವುನ 54 ವರ್ಷದ ಮಹಿಳೆ ಮತ್ತು ಅವರ ಸಂಗಾತಿಯನ್ನು ಹಡಗಿನಲ್ಲಿರುವ ಆಸ್ಪತ್ರೆಯ ಪ್ರತ್ಯೇಕ ಸ್ಥಳದಲ್ಲಿ ಇರಿಸಲಾಗಿದೆ ಎಂದು ಹಡಗು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿಗಳು
ಹುಣಸೋಡು ಕಲ್ಲು ಕ್ವಾರಿ ಸ್ಫೋಟ ಪುಲ್ವಾಮಾ ದಾಳಿಗಿಂತ ಹತ್ತು ಪಟ್ಟು ಪ್ರಬಲ!
newsics.c com ಶಿವಮೊಗ್ಗ: ಇಲ್ಲಿನ ಹುಣಸೋಡು ಕಲ್ಲು ಕ್ವಾರಿ ಸ್ಫೋಟ ಪುಲ್ವಾಮಾ ದಾಳಿಗಿಂತ ಹತ್ತು ಪಟ್ಟು ಪ್ರಬಲವಾಗಿತ್ತು.ಪುಲ್ವಾಮ ದಾಳಿಗೆ ಉಗ್ರರು ಬಳಸಿದ್ದ ಸ್ಫೋಟಕಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಸ್ಪೋಟಕ ಸಾಮಗ್ರಿಗಳನ್ನು...
ಕ್ಷೀಣಿಸಿದ ಲಾಲೂ ಆರೋಗ್ಯ; ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು
newsics.com ರಾಂಚಿ(ಬಿಹಾರ): ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಮತ್ತಷ್ಟು ವಿಷಮಿಸಿದ ಹಿನ್ನೆಲೆಯಲ್ಲಿ ಅವರನ್ನು ದೆಹಲಿ ಏಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ಶ್ವಾಸಕೋಶದ ಸೋಂಕಿಗೆ ತುತ್ತಾಗಿರುವ ಅವರು...
ಲಾಲೂ ಆರೋಗ್ಯ ಮತ್ತಷ್ಟು ಗಂಭೀರ; ಏಮ್ಸ್’ಗೆ ದಾಖಲು ಸಾಧ್ಯತೆ
newsics.com ರಾಂಚಿ(ಬಿಹಾರ): ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಕ್ಷೀಣಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಅವರನ್ನು ಏಮ್ಸ್ ಗೆ ದಾಖಲು ಮಾಡುವ ಸಾಧ್ಯತೆ...
60 ರಾಷ್ಟ್ರಗಳಲ್ಲಿ ಹೊಸ ಕೊರೋನಾ; 93 ಸಾವಿರ ಮಂದಿ ಸಾವು
newsics.com ಜಿನೆವಾ: ಬ್ರಿಟನ್ನಲ್ಲಿ ಪತ್ತೆಯಾದ ರೂಪಾಂತರಿ ಕೊರೋನಾ ವೈರಸ್ ಜಗತ್ತಿನ 60 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ...
ಒಂದೇ ದಿನ 14,256 ಜನರಿಗೆ ಕೊರೋನಾ ಸೋಂಕು,152 ಮಂದಿ ಸಾವು
Newsics.com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 14, 256 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.39,684 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾ...
ಮಲೆನಾಡನ್ನು ನಡುಗಿಸಿದ ಸ್ಫೋಟ: ಮೃತರ ಕುಟಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ
Newsics.com
ಶಿವಮೊಗ್ಗ: ಮಲೆನಾಡು ಶಿವಮೊಗ್ಗದಲ್ಲಿ ಸಂಭವಿಸಿದ ಜಿಲೆಟಿನ್ ಕಡ್ಡಿ ಸ್ಫೋಟದಿಂದ ಇಡೀ ಮಲೆನಾಡು ತತ್ತರಿಸಿದೆ. ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಕೂಡ ಸದ್ದು ಮಾಡುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ...
ಕ್ಯಾತೆ ತೆಗೆದ ಸಚಿವರ ಖಾತೆ ಮತ್ತೆ ಬದಲಾವಣೆ
Newsics.com
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ನಾಲ್ಕು ಸಚಿವರ ಖಾತೆ ಬದಲಾವಣೆ ಮಾಡಿದ್ದಾರೆ. ಈ ಮೂಲಕ ಮುನಿಸಿಕೊಂಡಿದ್ದ ಸಚಿವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.
ಎಂ ಟಿ ಬಿ ನಾಗರಾಜ್ ಅವರಿಗೆ ಸಕ್ಕರೆ ಮತ್ತು ಪೌರಾಡಳಿತ ಖಾತೆ ನೀಡಲಾಗಿದೆ....
ನೂರು ರೂಪಾಯಿ ಹಳೆ ನೋಟು ಹಿಂಪಡೆಯಲು ಆರ್ ಬಿ ಐ ತೀರ್ಮಾನ
Newsics.com
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ನೂರು ರೂಪಾಯಿಯ ಹಳೆ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ತೀರ್ಮಾನಿಸಿದೆ. ಈಗಾಗಲೇ ನೂರು ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿದೆ.
ನಿಮ್ಮ ಬಳಿ...
Latest News
ಹುಣಸೋಡು ಕಲ್ಲು ಕ್ವಾರಿ ಸ್ಫೋಟ ಪುಲ್ವಾಮಾ ದಾಳಿಗಿಂತ ಹತ್ತು ಪಟ್ಟು ಪ್ರಬಲ!
newsics.c com ಶಿವಮೊಗ್ಗ: ಇಲ್ಲಿನ ಹುಣಸೋಡು ಕಲ್ಲು ಕ್ವಾರಿ ಸ್ಫೋಟ ಪುಲ್ವಾಮಾ ದಾಳಿಗಿಂತ ಹತ್ತು ಪಟ್ಟು ಪ್ರಬಲವಾಗಿತ್ತು.ಪುಲ್ವಾಮ ದಾಳಿಗೆ ಉಗ್ರರು ಬಳಸಿದ್ದ ಸ್ಫೋಟಕಕ್ಕಿಂತಲೂ...
Home
400 ಅಡಿ ಆಳಕ್ಕೆ ಉರುಳಿದ ವಾಹನ; 6 ಮಂದಿ ಸಾವು, 18 ಜನರಿಗೆ ಗಾಯ
NEWSICS -
newsics.com ಮುಂಬೈ: ಮಹಾರಾಷ್ಟ್ರದ ನಂದರ್ಬಾರ್ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನವೊಂದು 400 ಅಡಿ ಆಳದ ಕಮರಿಗೆ ಉರುಳಿದ್ದರಿಂದ 6 ಮಂದಿ ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ.ಗಾಯಾಳುಗಳ ಪೈಕಿ 7 ಮಂದಿಯ ಸ್ಥಿತಿ...
ಪ್ರಮುಖ
ಕ್ಷೀಣಿಸಿದ ಲಾಲೂ ಆರೋಗ್ಯ; ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು
NEWSICS -
newsics.com ರಾಂಚಿ(ಬಿಹಾರ): ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಮತ್ತಷ್ಟು ವಿಷಮಿಸಿದ ಹಿನ್ನೆಲೆಯಲ್ಲಿ ಅವರನ್ನು ದೆಹಲಿ ಏಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ಶ್ವಾಸಕೋಶದ ಸೋಂಕಿಗೆ ತುತ್ತಾಗಿರುವ ಅವರು...