ನವದೆಹಲಿ: 2024ರ ವೇಳೆಗೆ ಭಾರತೀಯ ರೈಲುಗಳು ಶೇ.100 ವಿದ್ಯುದೀಕರಣಗೊಳ್ಳಲಿವೆ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
2030ರೊಳಗೆ ರೈಲುಗಳನ್ನು ಹೊಗೆರಹಿತ ಗಾಡಿಗಳನ್ನಾಗಿ ರೂಪಿಸಲಾಗುವುದು. 2024ರ ಹೊತ್ತಿಗೆ ಎಲ್ಲ ರೈಲುಗಳು ವಿದ್ಯುತ್ ಚಾಲಿತವಾಗಲಿವೆ. ಎಲ್ಲ ರೈಲುಗಳು ವಿದ್ಯುದ್ದೀಕರಣಗೊಳ್ಳುತ್ತಿರುವುದು ಭಾರತದಲ್ಲೇ ಮೊದಲು. ಈ ಯೋಜನೆಗೆ ಬ್ರೆಜಿಲ್ನ ಸಹಯೋಗ ಪಡೆಯಲು ಯೋಜಿಸಲಾಗಿದೆ ಎಂದರು.
ಅಮೆರಿಕ, ರಷ್ಯಾ ಮತ್ತು ಚೀನಾ ಹೊರತುಪಡಿಸಿ ಭಾರತ ಅತಿದೊಡ್ಡ ರೈಲು ಸೌಲಭ್ಯವುಳ್ಳ ನಾಲ್ಕನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಇದು ದೇಶಾದ್ಯಂತ 67,368 ಕಿ.ಮೀ ಉದ್ದ ಹಾಗೂ 7,300 ನಿಲ್ದಾಣಗಳನ್ನು ಹೊಂದಿದೆ. ಪ್ರತಿನಿತ್ಯ 23 ಮಿಲಿಯನ್ ಪ್ರಯಾಣಿಕರು 13 ಸಾವಿರ ರೈಲುಗಳಲ್ಲಿ ಪ್ರಯಾಣಿಸುತ್ತಾರೆ ಎಂದು ಸಚಿವ ಗೋಯಲ್ ತಿಳಿಸಿದರು.
ಮತ್ತಷ್ಟು ಸುದ್ದಿಗಳು
ಮಗನನ್ನು ಪದವಿವರೆಗೆ ಓದಿಸುವುದು ತಂದೆಯ ಕರ್ತವ್ಯ- ಸುಪ್ರೀಂ ತೀರ್ಪು
newsics.comನವದೆಹಲಿ: ತಂದೆಯಾದವನು ಪುತ್ರನಿಗೆ 18 ವರ್ಷ ವಯಸ್ಸಾಗುವವರೆಗೆ ಆತನ ಖರ್ಚನ್ನಷ್ಟೇ ನೋಡಿಕೊಂಡರೆ ಸಾಲದು. ಆತ ತನ್ನ ಮೊದಲ ಪದವಿ ಪಡೆಯುವವರೆಗೂ ಖರ್ಚನ್ನು ನಿಭಾಯಿಸಬೇಕು ಎಂದು ತೀರ್ಪು ನೀಡಿದೆ.ನ್ಯಾಯಮೂರ್ತಿಗಳಾದ ಧನಂಜಯ್ ಚಂದ್ರಚೂಡ್...
ವೇಳಾಪಟ್ಟಿ ಬದಲು; ಮೇ 4ರಿಂದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆ
newsics.comನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ( ಸಿಬಿಎಸ್ಇ ) ಸಿಬಿಎಸ್ಇ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮೇ 4 ರಿಂದ 10ನೇ ತರಗತಿ ಪರೀಕ್ಷೆಗಳು ಪ್ರಾರಂಭವಾಗಲಿವೆ.ಮೇ 14 ರಂದು...
ಪ್ರತಿ ವರ್ಷ ಪ್ರತಿ ಭಾರತೀಯನಿಂದ 50 ಕೆಜಿ ಆಹಾರ ವೇಸ್ಟ್
newsics.com ನವದೆಹಲಿ: ಒಂದು ವರ್ಷದಲ್ಲಿ ಪ್ರತಿ ಭಾರತೀಯ ಕುಟುಂಬದ ಪ್ರತಿ ವ್ಯಕ್ತಿ 50 ಕೆಜಿ ಆಹಾರವನ್ನು ವ್ಯರ್ಥ ಮಾಡುತ್ತಿದ್ದಾನೆ.ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2021 ಬಿಡುಗಡೆಯಾಗಿದ್ದು,...
ಕೋವಿಡ್’ನಿಂದ ಭಾರತೀಯ ಮಕ್ಕಳ ಮೇಲೆ ಗಂಭೀರ ಪರಿಣಾಮ- ಯುನಿಸೆಫ್
newsics.com ನವದೆಹಲಿ: ದೇಶದಲ್ಲಿ ಮಕ್ಕಳ ಆರೋಗ್ಯ ಮತ್ತು ಮಾನಸಿಕ ಸ್ವಾಸ್ಥ್ಯದ ಮೇಲೆ ಕೋವಿಡ್-19 ವೈರಸ್ ಗಾಢವಾದ ಪರಿಣಾಮ ಬೀರಿದೆ ಎಂದು ಯುನಿಸೆಫ್ (UNICEF) ಹೇಳಿದೆ.ಕೊರೋನಾ ಲಾಕ್ ಡೌನ್'ನಿಂದಾಗಿ ಶಾಲೆಗಳನ್ನು ಮುಚ್ಚಬೇಕಾಯಿತು....
‘ಒಪೆಕ್’ನಿಂದ ಉತ್ಪಾದನೆ ಕಡಿತ ಮುಂದುವರಿಕೆ: ತೈಲ ಬೆಲೆ ಏರಿಕೆ
newsics.com ನವದೆಹಲಿ: ತೈಲ ರಫ್ತು ರಾಷ್ಟ್ರಗಳ ಒಕ್ಕೂಟ(ಒಪೆಕ್) ತೈಲ ಉತ್ಪಾದನೆ ಕಡಿತವನ್ನು ಮುಂದುವರೆಸಿದ್ದು, ತೈಲ ಬೆಲೆ ಮತ್ತೆ ಏರಿಕೆಯಾಗಿದೆ.ಏಪ್ರಿಲ್'ನಲ್ಲಿ ತೈಲ ಉತ್ಪಾದನೆ ಪ್ರಮಾಣವನ್ನು ಕಡಿಮೆ ಮಾಡಲು ಒಪೆಕ್ ಹಾಗೂ ಒಪೆಕ್...
ಬೆಂಕಿಗೆ ಹಾರಿ ರಮೇಶ್ ಜಾರಕಿಹೊಳಿ ಬೆಂಬಲಿಗನಿಂದ ಆತ್ಮಹತ್ಯೆಗೆ ಯತ್ನ
newsics.com
ಬೆಳಗಾವಿ: ಬೆಳಗಾವಿಯ ಗೋಕಾಕ್ ನಗರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ ತೀವ್ರಗೊಂಡಿದೆ. ಮಾರುಕಟ್ಟೆ ಮುಚ್ಚಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಲಾಗಿದೆ
ಇದೇ ವೇಳೆ ರಮೇಶ್ ಜಾರಕಿಹೊಳಿ ಬೆಂಬಲಿಗನೊಬ್ಬ ಟೈರ್...
ಒಂದೇ ದಿನ 16838 ಮಂದಿಗೆ ಕೊರೋನಾ ಸೋಂಕು, 113 ಜನರ ಬಲಿ
newsics.com
ನವದೆಹಲಿ: ದೇಶದಲ್ಲಿ ಕೊರೋನಾ ಹಾವಳಿ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 16838 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ, 1,11,73,761 ಕ್ಕೆ ತಲುಪಿದೆ.
ಕಳೆದ 24 ಗಂಟೆಯಲ್ಲಿ ಕೊರೋನಾದಿಂದ...
1-5ನೇ ತರಗತಿ ಮಕ್ಕಳಿಗೆ ಆಫ್’ಲೈನ್ ಕ್ಲಾಸ್ ಇಲ್ಲ; ಪರೀಕ್ಷೆ ನಡೆಸದೆ ಪಾಸ್ ಮಾಡಲು ಚಿಂತನೆ
newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಭೀತಿಯಿಂದಾಗಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಆಫ್ ಲೈನ್ ಕ್ಲಾಸ್ ಆರಂಭಿಸದಿರಲು ನಿರ್ಧರಿಸಿರುವ ಸರ್ಕಾರ, ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಉತ್ತೀರ್ಣಗೊಳಿಸಲು...
Latest News
ರಾಜ್ಯದಲ್ಲಿ 677 ಜನರಿಗೆ ಸೋಂಕು; ನಾಲ್ವರ ಸಾವು
newsics.comಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ(ಮಾ.5) ಹೊಸದಾಗಿ 677 ಜನರಿಗೆ ಕೊರೋನಾ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,53,813 ಕ್ಕೆ ಏರಿಕೆಯಾಗಿದೆ.ನಾಲ್ವರು ಸೋಂಕಿತರು ಮೃತಪಟ್ಟಿದ್ದು,...
Home
ಮೂರು ತಿಂಗಳಲ್ಲಿ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸಿ: ಹೈಕೋರ್ಟ್
NEWSICS -
newsics.comಬೆಂಗಳೂರು: ಇನ್ನು ಮೂರು ತಿಂಗಳಲ್ಲಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.ಶುಕ್ರವಾರ(ಮಾ.5) ಈ ಆದೇಶ ನೀಡಿದೆ. ಸಂಘಕ್ಕೆ ಚುನಾವಣೆ ನಡೆಸಲು ಆದೇಶಿಸುವಂತೆ ಕೋರಿ ಕೃಷ್ಣೇಗೌಡ...
ಪ್ರಮುಖ
ಮಗನನ್ನು ಪದವಿವರೆಗೆ ಓದಿಸುವುದು ತಂದೆಯ ಕರ್ತವ್ಯ- ಸುಪ್ರೀಂ ತೀರ್ಪು
NEWSICS -
newsics.comನವದೆಹಲಿ: ತಂದೆಯಾದವನು ಪುತ್ರನಿಗೆ 18 ವರ್ಷ ವಯಸ್ಸಾಗುವವರೆಗೆ ಆತನ ಖರ್ಚನ್ನಷ್ಟೇ ನೋಡಿಕೊಂಡರೆ ಸಾಲದು. ಆತ ತನ್ನ ಮೊದಲ ಪದವಿ ಪಡೆಯುವವರೆಗೂ ಖರ್ಚನ್ನು ನಿಭಾಯಿಸಬೇಕು ಎಂದು ತೀರ್ಪು ನೀಡಿದೆ.ನ್ಯಾಯಮೂರ್ತಿಗಳಾದ ಧನಂಜಯ್ ಚಂದ್ರಚೂಡ್...