Thursday, June 1, 2023

ಹಿಂದೂ ಮಹಾ ಸಾಗರದ ಮೇಲೆ ಹದ್ದಿನ ಕಣ್ಣು: ದಕ್ಷಿಣ ಭಾರತದಲ್ಲಿ ಮೊದಲ ಸುಖೋಯ್ ನೆಲೆ

Follow Us

ನವದೆಹಲಿ:   ಹಿಂದೂ ಮಹಾ ಸಾಗರದಲ್ಲಿ ತನ್ನ ಹಿಡಿತ ಬಲಗೊಳಿಸುವತ್ತ ಚೀನಾ ಪ್ರಯತ್ನಿಸುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಭಾರತ ಕೂಡ ವ್ಯೂಹಾತ್ಮಕ ನೆಲೆಗಳ ಅಭಿವೃದ್ದಿಗೆ ಚಾಲನೆ ನೀಡಿದೆ. ಇದರ ಮೊದಲ ಭಾಗವಾಗಿ ದಕ್ಷಿಣ ಭಾರತದ ತಂಜಾವೂರಿನಲ್ಲಿ ಅತ್ಯಾಧುನಿಕ ಸುಖೋಯ್ ವಿಮಾನಗಳ ನೆಲೆ ಸ್ಥಾಪಿಸಲಾಗಿದ್ದು, ಇಂದು ಅಧಿಕೃತವಾಗಿ ಆರಂಭವಾಗಲಿದೆ. ಟೈಗರ್ ಶಾರ್ಕ್ಸ್ ಎಂದು ಈ ವೈಮಾನಿಕ ದಳಕ್ಕೆ ಹೆಸರಿಡಲಾಗಿದೆ. ಆರಂಭದಲ್ಲಿ ಅತ್ಯಾಧುನಿಕ 6 ಸುಖೋಯ್ ಯುದ್ದ ವಿಮಾನಗಳು ಇಲ್ಲಿ ತಂಗಲಿವೆ. ಬ್ರಹ್ಮೋಸ್ ಕ್ಷಿಪಣಿಯಿಂದ ಸಜ್ಜಿತವಾಗಿರುವ ಈ ಯುದ್ದ ವಿಮಾನಗಳು  1500 ಕಿಲೋ ಮೀಟರ್ ವರೆಗೆ   ಮಧ್ಯದಲ್ಲಿಇಂಧನ ತುಂಬಿಸದೇ ಹಾರಾಟ ನಡೆಸಬಲ್ಲ ಸಾಮಾರ್ಥ್ಯ ಹೊಂದಿವೆ. ವರ್ಷದ ಅಂತ್ಯದಲ್ಲಿ ತಂಜಾವೂರಿಗೆ  18 ಸುಖೋಯ್ ವಿಮಾನಗಳು  ಆಗಮಿಸಲಿವೆ.

ಮತ್ತಷ್ಟು ಸುದ್ದಿಗಳು

vertical

Latest News

ಅವಳಿ ಮಕ್ಕಳನ್ನು ಕಾರಿನಲ್ಲಿ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ತಂದೆ

newsics.com ದಾವಣಗೆರೆ: ಪಾಪಿ ತಂದೆಯೊಬ್ಬ ತನ್ನ ಅವಳಿಗೆ ಘಟನೆ ಉಸಿರುಗಟ್ಟಿಸಿ ಕೊಲೆಗೈದ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಅದ್ವೈತ್ (04) ಹಾಗೂ ಅನ್ವೀತ್ (04) ಮೃತಪಟ್ಟ ಮಕ್ಕಳು. ಅಮರ ಕಿತ್ತೂರು...

ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ ಎಂದು ಗೆಳೆಯನಿಗೆ ಚಾಕು ಇರಿದ ಯುವಕ

newsics.com ಮೈಸೂರು: ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದನೆಂದು ಯುವಕನೊಬ್ಬ ತನ್ನ ರೂಮೇಟ್‌ಗೆ ಚಾಕು ಇರಿದ ಪ್ರಸಂಗವೊಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. ಗಾಯಾಳುವನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ, ಈತನಿಗೆ ಸ್ನೇಹಿತ ಶ್ರೇಯಸ್ ಎಂಬಾತ ಚಾಕು...

ಉತ್ತರಾಖಂಡದಲ್ಲಿ ಭೂಕುಸಿತ: 300 ಮಂದಿ ಪ್ರಯಾಣಿಕರ ಪರದಾಟ

newsics.com ಡೆಹ್ರಾಡೂನ್: ಉತ್ತರಾಖಂಡದ ಪಿಥೋರಗಢದಲ್ಲಿ ಭೂಕುಸಿತ ಉಂಟಾದ ಪರಿಣಾಮ ರಸ್ತೆ ಕೊಚ್ಚಿಹೋಗಿದ್ದು, 300 ಮಂದಿ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಲಖನ್‌ಪುರ ಬಳಿಯ ಧಾರ್ಚುಲದಿಂದ 45 ಕಿಮೀ ಎತ್ತರದ ಲಿಪುಲೇಖ್ – ತವಾಘಾಟ್ ರಸ್ತೆಗೆ ಬೆಟ್ಟ ಕುಸಿದು...
- Advertisement -
error: Content is protected !!