ನವದೆಹಲಿ: 71ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶದ ಬಹುತ್ವ, ಉಡುಗೆಯ ವೈವಿಧ್ಯ, ಸಾಂಸ್ಕೃತಿಕ ಪರಂಪರೆ ಮತ್ತು ಸುಂದರ ಜೀವವೈವಿಧ್ಯವನ್ನು ಗೂಗಲ್ ಡೂಡಲ್ನಲ್ಲಿ ಹಿಡಿದಿಟ್ಟಿದೆ.
ವರ್ಣರಂಜಿತ ಡೂಡಲ್ನಲ್ಲಿ ಸಂಗೀತ ವಾದ್ಯಗಳು, ಸಾಂಸ್ಕೃತಿಕ ಕಲೆಗಳು, ಸ್ಮಾರಕಗಳು, ಆಧುನಿಕತೆಯ ಸಂಕೇತಗಳಾದ ಮೆಟ್ರೋ ರೈಲುಗಳ ಚಿತ್ರಗಳು ಕಂಡುಬಂದವು. ಗೂಗಲ್ನ ‘ಒ’ವನ್ನು ರಾಷ್ಟ್ರಪಕ್ಷಿ ನವಿಲಿನ ಆಕೃತಿಯಲ್ಲಿ, ಮತ್ತೂಂದು ‘ಒ’ ಅನ್ನು ಕಥಕ್ಕಳಿ ನೃತ್ಯಗಾರನ ಮಾದರಿ, ‘ಎಲ್’ ಅವನ್ನು ಸಿತಾರ್ ಆಕೃತಿಯಲ್ಲಿ ಚಿತ್ರಿಸಲಾಗಿತ್ತು.
ಮತ್ತಷ್ಟು ಸುದ್ದಿಗಳು
ವಿಶ್ವದ 60 ದೇಶಗಳಿಗೆ ಭಾರತದ ಲಸಿಕೆ; ಪ್ರಧಾನಿ ಮೋದಿ ಹೊಗಳಿದ ವಿಶ್ವ ಆರೋಗ್ಯ ಸಂಸ್ಥೆ
newsics.com ಜೆನೆವಾ: ವಿಶ್ವದ 60ಕ್ಕೂ ಹೆಚ್ಚು ದೇಶಗಳೊಂದಿಗೆ ಭಾರತದ ಕೋವಿಡ್-19 ಲಸಿಕೆ ಹಂಚಿಕೊಳ್ಳುತ್ತಿರುವ ಭಾರತದತ್ತ ನಡೆ ಈಗ ಶ್ಲಾಘನೆಗೆ ಪಾತ್ರವಾಗಿದೆ.ದೇಶಕ್ಕಷ್ಟೇ ಲಸಿಕೆಯನ್ನು ಸೀಮಿತ ಮಾಡದೇ ಇಡೀ ವಿಶ್ವಕ್ಕೆ ಅದನ್ನು ಹಂಚುವ...
ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ; ಫೆ.9ರಿಂದ 14 ಬಾರಿ ಬೆಲೆ ಏರಿಕೆ!
newsics.com ನವದೆಹಲಿ: ಶನಿವಾರವೂ (ಫೆ.27) ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು...
ಇಳಿಕೆಯ ಹಾದಿ ಹಿಡಿದ ಬೆಳ್ಳಿ; ಚಿನ್ನ ಮತ್ತಷ್ಟು ಅಗ್ಗ
newsics.com ಮುಂಬೈ: ಆಭರಣಪ್ರಿಯರಿಗೆ ಮತ್ತೆ ಸಿಹಿಸುದ್ದಿ ಸಿಕ್ಕಿದೆ. ಇಂದೂ(ಫೆ.27) ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 47,350 ರೂ. ಇದ್ದದ್ದು, ಇಂದು...
ಅಕ್ಕನ ಚಿಕಿತ್ಸೆಗಾಗಿ 10 ಸಾವಿರ ರೂ.ಗೆ ತಂಗಿಯ ಮಾರಾಟ! ಖರೀದಿಸಿದವ ಮದುವೆಯಾಗಿಬಿಟ್ಟ!
newsics.com ನೆಲ್ಲೂರ್(ಆಂಧ್ರಪ್ರದೇಶ): ಕಷ್ಟ ಎನ್ನುವುದು ಹಾಗೆಯೇ. ಬಂಧಗಳನ್ನು ಉಳಿಸಿಕೊಳ್ಳಲು ಎಷ್ಟೇ ಯತ್ನಿಸಿದರೂ ಸಾಧ್ಯವಾಗುವುದೇ ಇಲ್ಲ. ಈ ಪ್ರಕರಣದಲ್ಲಿ ಆದದ್ದೂ ಅದೇ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿರಿಯ ಮಗಳ ಚಿಕಿತ್ಸೆಗಾಗಿ 12...
ದೇಶದಲ್ಲಿ 16488 ಮಂದಿಗೆ ಕೊರೋನಾ ಸೋಂಕು, 113 ಜನ ಸಾವು
newsics.com ನವದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ವೈರಸ್ ಅಬ್ಬರ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 16,488 ಮಂದಿಗೆ ಹೊಸ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,10,79,979 ಕ್ಕೆ ಏರಿಕೆಯಾಗಿದೆ...
ಏಪ್ರಿಲ್’ನಲ್ಲಿ ಪಂಚ ರಾಜ್ಯ ಚುನಾವಣೆ, ಮೇನಲ್ಲಿ ಫಲಿತಾಂಶ
newsics.comನವದೆಹಲಿ: ಭಾರತದ ಚುನಾವಣಾ ಆಯೋಗವು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣಾ ದಿನಾಂಕಗಳನ್ನು ಇಂದು (ಫೆ.26) ಪ್ರಕಟಿಸಿದೆ.ಏಪ್ರಿಲ್'ನಲ್ಲಿ ಪಂಚ ರಾಜ್ಯ ಚುನಾವಣೆ ನಡೆಯಲಿದೆ. ಮೇ ಮೇ 2ರಂದು...
ಎಲ್ಲಾ ಮಾದರಿಯ ಕ್ರಿಕೆಟ್’ಗೆ ಯೂಸುಫ್ ಪಠಾಣ್ ವಿದಾಯ
newsics.com ನವದೆಹಲಿ: ಭಾರತದ ಮಾಜಿ ಆಲ್ ರೌಂಡರ್ ಯೂಸುಫ್ ಪಠಾಣ್ ಶುಕ್ರವಾರ(ಫೆ.26) ಎಲ್ಲಾ ಮಾದರಿಯ ಕ್ರಿಕೆಟ್'ಗೆ ವಿದಾಯ ಹೇಳಿದ್ದಾರೆ.ಭಾರತದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಹಿರಿಯ ಸಹೋದರ...
ಪಂಚರಾಜ್ಯ ಚುನಾವಣೆ: ಇಂದು ದಿನಾಂಕ ಘೋಷಣೆ ಸಂಭವ
newsics.com ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಇಂದು ಘೋಷಣೆಯಾಗುವ ಸಾಧ್ಯತೆಯಿದೆ. ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ದಿನಾಂಕ ನಿಗದಿಯಾಗಲಿದೆ.
ಪುದುಚೇರಿಯಲ್ಲಿ ಚುನಾವಣೆ ನಡೆಯಬೇಕಿದ್ದರೂ ಇಂದು ದಿನಾಂಕ...
Latest News
ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ಶಂಕಿತ ಆರೋಪಿ ಗುರುತು ಪತ್ತೆ
newsics.com
ಮುಂಬೈ: ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಪೋಲಿಸರು ಗುರುತಿಸಿದ್ದಾರೆ.
ಮುಂಬೈ ಅಪರಾಧ ವಿಭಾಗ ಪೋಲೀಸರು...
Home
ಉಜಿರೆ ಬಳಿ ಮಂಗನ ಕಾಯಿಲೆ ಭೀತಿ, ಎರಡು ಕೋತಿಗಳ ಸಾವು
Newsics -
newsics.com
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಬಳಿ ಮಂಗನ ಕಾಯಿಲೆ ಭೀತಿ ಎದುರಾಗಿದೆ. ಉಜಿರೆ ಸಮೀಪದ ಓಡಲ ಎಂಬಲ್ಲಿ ಇದೀಗ ಮೃತಪಟ್ಟ ಕೋತಿಗಳ ಸಂಖ್ಯೆ ಎರಡಕ್ಕೆ ಏರಿದೆ.
ಈ ಹಿಂದೆ ಒಂದು ಕೋತಿ ಮೃತಪಟ್ಟಿತ್ತು....
Home
ನೈಜೀರಿಯಾ: ಸರ್ಕಾರಿ ಶಾಲೆಯ 317 ಬಾಲಕಿಯರ ಅಪಹರಣ
newsics.com
ನೈಜಿರಿಯಾ: ವಾಯುವ್ಯ ನೈಜೀರಿಯಾದ ಬೋರ್ಡಿಂಗ್ ಶಾಲೆಯಿಂದ ಬಂದೂಕುಧಾರಿಗಳು 317 ಬಾಲಕಿಯರನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಜಿರಿಯಾದ ಜಮ್ಫರಾ ರಾಜ್ಯದ ಜಂಗೆಬೆ ಎಂಬ ಸರ್ಕಾರಿ ಬಾಲಕಿಯರ ಮಾಧ್ಯಮಿಕ ಶಾಲೆಗೆ ಶಸ್ತ್ರಸಜ್ಜಿತ ಉಗ್ರರು ನುಗ್ಗಿ 317...