ವಾಷಿಂಗ್ಟನ್: ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿಯನ್ನು ಅಮೆರಿಕ ಸೇನಾಪಡೆ ಹತ್ಯೆಗೈದಿದೆ.
ಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಅಮೆರಿಕ ಸೇನಾಪಡೆ, ಅರೇಬಿಯನ್ ಪೆನಿನ್ಸುಲಾದಲ್ಲಿ ರಿಮಿಯನ್ನು ಹತ್ಯೆ ಮಾಡಿದೆ.
ಅಲ್ ಖೈದಾ ಮುಖ್ಯಸ್ಥ ರಿಮಿ ಹತ್ಯೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ಅಮೆರಿಕದ ನೌಕಾ ನೆಲೆ ಮೇಲಿನ ದಾಳಿ ಹೊಣೆಯನ್ನು ಅಲ್ ಖೈದಾ ಹೊತ್ತ ಹಿನ್ನೆಲೆಯಲ್ಲಿ ಅಮೆರಿಕ ಈ ಕಾರ್ಯಾಚರಣೆ ನಡೆಸಿದೆ.
ಅಮೆರಿಕದ ಫ್ಲೋರಿಡಾ ನೌಕಾ ನೆಲೆ ಮೇಲೆ ಡಿ.6 ರಂದು ಅಲ್ ಖೈದಾ ನಡೆಸಿದ ದಾಳಿಯಲ್ಲಿ ವಾಯುದಳದ ಅಧಿಕಾರಿ ಸೇರಿ ಅಮೆರಿಕದ ಮೂವರು ನಾಯಕರನ್ನು ಹತ್ಯೆಗೈದಿದ್ದ.
ಮತ್ತಷ್ಟು ಸುದ್ದಿಗಳು
1-5ನೇ ತರಗತಿ ಮಕ್ಕಳಿಗೆ ಆಫ್’ಲೈನ್ ಕ್ಲಾಸ್ ಇಲ್ಲ; ಪರೀಕ್ಷೆ ನಡೆಸದೆ ಪಾಸ್ ಮಾಡಲು ಚಿಂತನೆ
newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಭೀತಿಯಿಂದಾಗಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಆಫ್ ಲೈನ್ ಕ್ಲಾಸ್ ಆರಂಭಿಸದಿರಲು ನಿರ್ಧರಿಸಿರುವ ಸರ್ಕಾರ, ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಉತ್ತೀರ್ಣಗೊಳಿಸಲು...
ಭವಿಷ್ಯ ನಿಧಿ ಠೇವಣಿಗೆ ಶೇ.8.5ರ ಬಡ್ಡಿ ದರ: ಇಪಿಎಫ್ಒ ಘೋಷಣೆ
newsics.com ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಶೇ.8.5ರ ಬಡ್ಡಿ ದರವನ್ನು ಉಳಿಸಿಕೊಳ್ಳಲು ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ನಿರ್ಧರಿಸಿದೆ.ಶ್ರೀನಗರದಲ್ಲಿ ಗುರುವಾರ (ಮಾ.4) ನಡೆದ ಇಪಿಎಫ್ಒನ...
‘ಮೆಟ್ರೋ ಮ್ಯಾನ್’ ಶ್ರೀಧರನ್ ಕೇರಳ ಬಿಜೆಪಿ ಸಿಎಂ ಅಭ್ಯರ್ಥಿ
newsics.com ತಿರುವನಂತಪುರಂ: ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ 'ಮೆಟ್ರೋ ಮ್ಯಾನ್' ಇ.ಶ್ರೀಧರನ್ ಅವರ ಹೆಸರನ್ನು ಭಾರತೀಯ ಜನತಾ ಪಕ್ಷ ಘೋಷಿಸಿದೆ.ಶ್ರೀಧರನ್ ಫೆಬ್ರವರಿಯಲ್ಲಿ ಬಿಜೆಪಿ ಸೇರಿದ್ದರು. ಮುಖ್ಯಮಂತ್ರಿ ಹುದ್ದೆಗೆ...
10 ತಿಂಗಳಲ್ಲಿ ಇಂದು ಕನಿಷ್ಟ ಮಟ್ಟಕ್ಕೆ ಕುಸಿದ ಚಿನ್ನದ ದರ
newsics.com
ನವದೆಹಲಿ: ದೇಶದಲ್ಲಿ ಚಿನ್ನದ ದರ ದಾಖಲೆ ಮಟ್ಟಕ್ಕೆ ಕುಸಿದಿದೆ. 10 ತಿಂಗಳಲ್ಲಿ ಅತೀ ಕಡಿಮೆ ದರಕ್ಕೆ ಚಿನ್ನ ಕುಸಿದಿದೆ. ಇಂದು 10 ಗ್ರಾಂ ಚಿನ್ನದ ದರ 44,712 ರೂಪಾಯಿಗಳಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ...
ಸಿ ಡಿ ಹಗರಣ : ವಿಚಾರಣೆಗೆ ಹಾಜರಾಗದ ದಿನೇಶ್ ಕಲ್ಲಹಳ್ಳಿ
newsics.com
ಬೆಂಗಳೂರು: ರಮೇಶ್ ಜಾರಕಿಹೊಳಿ ತಲೆದಂಡಕ್ಕೆ ಕಾರಣವಾಗಿರುವ ಸಿ ಡಿ ಹಗರಣಕ್ಕೆ ಸಂಬಂಧಿಸಿದಂತೆ ದೂರು ದಾರ ದಿನೇಶ್ ಕಲ್ಲಹಳ್ಳಿ ಇಂದು ವಿಚಾರಣೆಗೆ ಹಾಜರಾಗಿಲ್ಲ. ನನಗೆ ಜೀವ ಬೆದರಿಕೆ ಇದೆ. ಸೂಕ್ತ ಭದ್ರತೆ ನೀಡಲಾಗಿಲ್ಲ. ಈ...
ಒಂದೇ ದಿನ 17,407 ಮಂದಿಗೆ ಕೊರೋನಾ ಸೋಂಕು, 89 ಜನ ಬಲಿ
newsics.com
ನವದೆಹಲಿ: ದೇಶದಲ್ಲಿ ಕೊರೋನಾ ಹಾವಳಿ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 17,407 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,11,56,923 ತಲುಪಿದೆ.
ಕಳೆದ 24 ಗಂಟೆಯಲ್ಲಿ ಕೊರೋನಾದಿಂದ 89...
ಕಬಿನಿ ಹಿನ್ನೀರು ಪ್ರದೇಶದ ಅರಣ್ಯದಲ್ಲಿ ಭಾರೀ ಬೆಂಕಿ
newsics.comಮೈಸೂರು: ಕಬಿನಿ ಹಿನ್ನೀರು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ವಿಶಾಲವಾದ ಕಾಡು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ.ಜಿಲ್ಲೆಯ ನಾಗರಹೊಳೆ ಅಭಯಾರಣ್ಯದ ಕಬಿನಿ ಜಲಾಶಯದಲ್ಲಿ ಕಬಿನಿ ಹಿನ್ನೀರು ವ್ಯಾಪ್ತಿಯ...
ಹೆಂಡತಿ ಗಂಡನ ಗುಲಾಮಳಲ್ಲ- ಸುಪ್ರೀಂ ಕೋರ್ಟ್
newsics.com ನವದೆಹಲಿ: ಗಂಡನೊಂದಿಗೆ ಬಲವಂತವಾಗಿ ಇರಲು ಹೆಂಡತಿ ಗುಲಾಮಳಲ್ಲ ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಹೆಂಡತಿ ಮತ್ತೆ ತನ್ನೊಂದಿಗೆ ಇರುವಂತೆ ಆದೇಶಿಸಬೇಕು ಎಂದು ವ್ಯಕ್ತಿಯೊಬ್ಬ ನ್ಯಾಯಾಲಯದ ಆದೇಶ ಕೋರಿದ ಅರ್ಜಿ...
Latest News
ನೀವಿನ್ನು ರೈಲಲ್ಲಿ ನಿಮ್ಮಿಷ್ಟದ ಸಂಗೀತ, ಸಿನೆಮಾ ಸವಿಯಬಹುದು!
newsics.comನವದೆಹಲಿ: ನೀವಿನ್ನು ರೈಲಿನಲ್ಲಿ ಪ್ರಯಾಣಿಸುವಾಗಲೂ ನಿಮಗೆ ಬೇಕಾದ ಸಂಗೀತ ಕೇಳುತ್ತಾ, ಸಿನಿಮಾ, ವಿಡಿಯೋಗಳನ್ನು ನೋಡುತ್ತಾ ಖುಷಿಪಡಬಹುದು.ತನ್ನ ಪ್ರಯಾಣಿಕರಿಗೆ ಇಂತಹದೊಂದು ಹೆಚ್ಚುವರಿ ಸೇವೆ ಒದಗಿಸಲು...
Home
ರಸ್ತೆ ಮಧ್ಯೆ ನಿಂತ ಗಜರಾಜ: ಟ್ರಾಫಿಕ್ ಜಾಮ್, ಜನ ಹೈರಾಣ
NEWSICS -
newsics.comಹಾಸನ: ಪ್ರತಿಭಟನಾಕಾರರು ರಸ್ತೆ ತಡೆ ನಡೆಸುವುದು, ಟ್ರಾಫಿಕ್ ಜಾಮ್ ಆಗುವುದೆಲ್ಲ ಸಹಜ.ಆದರೆ, ಈ ರಸ್ತೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಲು ಪ್ರತಿಭಟನಾಕಾರರು ಖಂಡಿತ ಕಾರಣರಲ್ಲ. ಈ ರಸ್ತೆ ತಡೆಗೆ...
Home
ಬೆಂಗಳೂರಲ್ಲಿ 385, ರಾಜ್ಯದಲ್ಲಿ 571 ಮಂದಿಗೆ ಸೋಂಕು, ನಾಲ್ವರ ಸಾವು
NEWSICS -
newsics.comಬೆಂಗಳೂರು: ರಾಜ್ಯದಲ್ಲಿ ಗುರುವಾರ (ಮಾ.4) ಹೊಸದಾಗಿ 571 ಮಂದಿಗೆ ಕೊರೋನಾ ಸೋಂಕು ತಗುಲಿದೆ. ನಾಲ್ವರು ಮೃತಪಟ್ಟಿದ್ದಾರೆ.ಇಂದು 496 ಮಂದಿ ಗುಣಮುಖರಾಗಿದ್ದು, 6,128 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 9,34,639 ಮಂದಿ...