ಅತ್ಯಾಧುನಿಕ ಹೆಲಿಕಾಪ್ಟರ್ನಲ್ಲೇ ಮಹಾದಂಡನಾಯಕನ ಅಂತ್ಯ
newsics.com ಭಾರತದ ಮೂರೂ ಸೇನಾ ಪಡೆಗಳ ಮೊದಲ ಮಹಾದಂಡನಾಯಕ (ಸಿಡಿಎಸ್) ಬುಧವಾರ(ಡಿ.8) ಮಧ್ಯಾಹ್ನ ತಮಿಳುನಾಡಿನ ಊಟಿ ಬಳಿಯ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದಿದ್ದಾರೆ. ರಾವತ್ ಪತ್ನಿ ಮಧುಲಿಕಾ ರಾವತ್ ಕೂಡ ಸಾವಿಗೀಡಾಗಿದ್ದಾರೆ. ಇವರಿಬ್ಬರಲ್ಲದೆ ಸೇನಾಧಿಕಾರಿಗಳೂ ಸೇರಿ 11 ಜನ ಮೃತಪಟ್ಟಿದ್ದಾರೆ. ಬಿಪಿನ್ ರಾವತ್ ಉತ್ತರಾಖಂಡನ್ನ ಪೌರಿಯಲ್ಲಿ 1958ರಲ್ಲಿ ಜನಿಸಿದ್ದರು. ತಂದೆ ಲಕ್ಷ್ಮಣ್ ಸಿಂಗ್, ನಿವೃತ್ತ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (2020ರ ಜನವರಿ1) ಭಾರತೀಯ … Continue reading ಅತ್ಯಾಧುನಿಕ ಹೆಲಿಕಾಪ್ಟರ್ನಲ್ಲೇ ಮಹಾದಂಡನಾಯಕನ ಅಂತ್ಯ
Copy and paste this URL into your WordPress site to embed
Copy and paste this code into your site to embed