ತ್ರಿಶೂರ್: ಸಿಎಎ ಬೇಡದಿದ್ದರೆ ಪಾಕಿಸ್ತಾನಕ್ಕೆ ಹೋಗು ಎಂದು ವಿದ್ಯಾರ್ಥಿನಿಗೆ ಹೇಳಿದ ಶಿಕ್ಷಕನನ್ನು ಕೇರಳ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.
ಕೇರಳದ ತ್ರಿಶೂರ್ನ ಕೊಡುಂಗಲ್ಲೂರ್ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯ ಹಿಂದಿ ಶಿಕ್ಷಕ ಕಲೇಶನ್ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ. ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ದೂರು ನೀಡಿದ್ದರು.
ಮತ್ತಷ್ಟು ಸುದ್ದಿಗಳು
ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ: ಕಿಚ್ಚ ಸುದೀಪ್ ಮುಖ್ಯ ಅತಿಥಿ
newsics.com
ಗೋವಾ: ಗೋವಾದಲ್ಲಿ 51ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (IFFI) ಜ.16ರಿಂದ ಆರಂಭವಾಗಿದೆ. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ. ಬೇರೆ ಬೇರೆ ದೇಶ, ಭಾಷೆಗಳ ಸಿನಿಮಾ ಪ್ರಿಯರು ನೆರೆದಿದ್ದ...
ದೆಹಲಿಯಲ್ಲಿ ಹಕ್ಕಿಜ್ವರದ ಮೊದಲ ಕೇಸ್ ಪತ್ತೆ
newsics.com
ನವದೆಹಲಿ: ದೆಹಲಿ ಮೃಗಾಲಯದಲ್ಲಿ ಮರಣಹೊಂದಿದ ಗೂಬೆ ಪಕ್ಷಿ ಜ್ವರಕ್ಕೆ ತುತ್ತಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಶನಿವಾರ (ಜ.16) ತಿಳಿಸಿದ್ದಾರೆ.
ಭೋಪಾಲ್ನ ಐಸಿಎಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್ಐಎಚ್ಎಸ್ಎಡಿ) ಶುಕ್ರವಾರ ನಡೆಸಿದ...
ಲಸಿಕೆಯಿಂದ ಅಡ್ಡಪರಿಣಾಮವಾದರೆ ಪರಿಹಾರ ನೀಡುತ್ತೇವೆ- ಭಾರತ್ ಬಯೋಟೆಕ್
newsics.com
ಹೈದ್ರಾಬಾದ್: ದೇಶೀಯವಾಗಿ ತಯಾರಿಸಿದ ಭಾರತ್ ಬಯೋಟೆಕ್ ಲಸಿಕೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಭಾರತ್ ಬಯೋಟೆಕ್ ಕಂಪನಿ ಲಸಿಕೆ ಪಡೆದವರಿಗೆ ಅಡ್ಡಪರಿಣಾಮಗಳು ಉಂಟಾದರೆ ಪರಿಹಾರ ನೀಡುವುದಾಗಿ ಶನಿವಾರ (ಜ.16) ಹೇಳಿದೆ.
ಕೊವಾಕ್ಸಿನ್'ನ 55...
ಗುಜರಿ ಅಂಗಡಿಯಲ್ಲಿ ಬೆಂಕಿ: ಮಗು ಸಹಿತ ಮೂವರ ಸಜೀವ ದಹನ
Newsics.com
ನವದೆಹಲಿ: ಪಶ್ಚಿಮ ದೆಹಲಿಯ ಗುಜರಿ ಅಂಗಡಿಯಲ್ಲಿ ಸಂಭವಿಸಿದ ಆಗ್ನಿ ಆಕಸ್ಮಿಕದಲ್ಲಿ ಮಗು ಸಹಿತ ಮೂವರು ಜೀವಂತ ಸಮಾಧಿಯಾಗಿದ್ದಾರೆ.
ಕೀರ್ತಿ ನಗರದಲ್ಲಿ ಈ ಅಗ್ನಿ ಆಕಸ್ಮಿಕ ಸಂಭವಿಸಿದೆ. ಮೃತಪಟ್ಟವರಲ್ಲಿ ಓರ್ವನ ಗುರುತು ಪತ್ತೆ ಹಚ್ಚಲಾಗಿದೆ. ಮೃತಪಟ್ಟವರನ್ನು...
ಗೆಳತಿಯನ್ನು ಕೊಂದು ಮನೆಯ ಗೋಡೆಯ ಒಳಗಡೆ ಇರಿಸಿದ್ದ ಪ್ರಿಯಕರನ ಸೆರೆ
Newsics.com
ಮುಂಬೈ: ಇಬ್ಬರ ಮಧ್ಯೆ ಐದು ವರ್ಷಗಳ ಪರಿಚಯ. ಅದು ಪ್ರೇಮಕ್ಕೆ ತಿರುಗಿತ್ತು. ಮದುವೆಯಾಗುವಂತೆ ಯುವತಿ ಪ್ರಿಯಕರನನ್ನು ಒತ್ತಾಯಿಸುತ್ತಿದ್ದಳು. ಇದಕ್ಕೆ ಒಪ್ಪದ ಪ್ರಿಯಕರ ಆಕೆಯ ಹತ್ಯೆ ಮಾಡಿ ಶವವನ್ನು ಮನೆಯ ಗೋಡೆಯ ಮಧ್ಯೆ ಅಡಗಿಸಿ...
ದೆಹಲಿಯಲ್ಲಿ ದಟ್ಟ ಮಂಜು: 50ಕ್ಕೂ ಹೆಚ್ಚು ವಿಮಾನ ವಿಳಂಬ
Newsics.com
ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ದಟ್ಟ ಮಂಜು ಆವರಿಸಿದೆ. ಇದರಿಂದಾಗಿ ವಿಮಾನ ಹಾರಾಟಕ್ಕೆ ತೀವ್ರ ತೊಂದರೆಯಾಗಿದೆ. ವೀಕ್ಷಣೆ ಮಟ್ಟ ಶೂನ್ಯಕ್ಕೆ ಇಳಿದಿದೆ.
ಡಿಸೆಂಬರ್ 8, ಜನವರಿ 1ರಂದು ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಮಾನ ಇಳಿಯಲು...
ರಾಜನಾಥ್ ಸಿಂಗ್ ಭೇಟಿ ಮಾಡಿದ ನೇಪಾಳ ವಿದೇಶಾಂಗ ಸಚಿವ
Newsics.com
ನವದೆಹಲಿ: ಭಾರತ ಪ್ರವಾಸದಲ್ಲಿರುವ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ , ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ನೇಪಾಳದಲ್ಲಿ ಸಂಸತ್ ವಿಸರ್ಜನೆ ಮಾಡಲಾಗಿದ್ದು,...
ಒಂದೇ ದಿನ 15, 158 ಜನರಿಗೆ ಕೊರೋನಾ ಸೋಂಕು, 175 ಮಂದಿ ಸಾವು
Newsics.com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 15, 158 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,05.42,841 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾ...
Latest News
ರಾಜ್ಯದಲ್ಲಿ ಜ.18ರಿಂದ ಗೋ ಹತ್ಯೆ ನಿಷೇಧ ಜಾರಿ- ಸಚಿವ ಚವ್ಹಾಣ್
newsics.com ಬೆಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ಅಧ್ಯಾದೇಶ ಜ.18ರಿಂದ ರಾಜ್ಯದಲ್ಲಿ ಜಾರಿಯಾಗಲಿದೆ.ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್...
Home
ಸೈನಿಕರಿಬ್ಬರಿಂದ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ; 12 ಯೋಧರು ಸಾವು
NEWSICS -
newsics.com ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಶುಕ್ರವಾರ ಬಾಡಿಗೆ ಸೇನೆಯೊಂದರ ಇಬ್ಬರು ಸೈನಿಕರು ತಮ್ಮ ಸಹೋದ್ಯೋಗಿಗಳ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ.ಬಾಡಿಗೆ ಸೈನಿಕರ ಶಸ್ತ್ರಾಸ್ತ್ರಗಳು...
ಪ್ರಮುಖ
ದೆಹಲಿಯೂ ಸೇರಿ ದೇಶದ ಹಲವೆಡೆ ಕೊರೋನಾ ಲಸಿಕೆ ಅಡ್ಡಪರಿಣಾಮ
NEWSICS -
newsics.com ನವದೆಹಲಿ: ದೆಹಲಿಯೂ ಸೇರಿದಂತೆ ದೇಶದ ಹಲವೆಡೆ ಶನಿವಾರ (ಜ.16) ಕೊರೋನಾ ಲಸಿಕೆ ಪಡೆದ ಕೆಲವರಲ್ಲಿ ಅಡ್ಡಪರಿಣಾಮ ಕಂಡುಬಂದಿದೆ.ದೆಹಲಿಯಲ್ಲಿ ಲಸಿಕೆ ಪಡೆದ 51 ಮಂದಿಯಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ನವದೆಹಲಿಯಲ್ಲಿ ಶನಿವಾರ...