ವಾಷಿಂಗ್ಟನ್- ಶಿರ್ವ ಮೂಲದ ಪ್ರಸಕ್ತ ಮೈಸೂರಿನ ಕುವೆಂಪು ನಗರದಲ್ಲಿ ವಾಸಿಸುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಅಮೆರಿಕದಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಹತ್ಯೆಗೀಡಾದ ವಿದ್ಯಾರ್ಥಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಒಂದುವರೆ ವರ್ಷದ ಹಿಂದೆ ಎಂಜಿನಿಯೆರಿಂಗ್ ಉನ್ನತ ಶಿಕ್ಷಣಕ್ಕೆ ಅಭಿಷೇಕ್ ಅಮೆರಿಕಕ್ಕೆ ತೆರಳಿದ್ದರು. ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾಡ್ ಡಿನೋ ಕಾಲೇಜಿನಲ್ಲಿ ಎಂಜಿನಿಯರಿಂಗ್ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದರು. ವಾರಾಂತ್ಯದಲ್ಲಿ ಅಭಿಷೇಕ್ ಹೊಟೇಲೊಂದರಲ್ಲಿ ಪಾರ್ಟ್ ಟೈಮ್ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಗ್ರಾಹಕನೊಬ್ಬ ಅಭಿಷೇಕ್ ಜೊತೆ ವಾಗ್ವಾದಕ್ಕಿಳಿದು ಬಳಿಕ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ. ಅಭಿಷೇಕ್ ತಂದೆ ಮೈಸೂರಿನಲ್ಲಿ ಯೋಗ ಶಿಕ್ಷಕರಾಗಿದ್ದಾರೆ.
ಮತ್ತಷ್ಟು ಸುದ್ದಿಗಳು
50 ವರ್ಷಗಳಿಂದ ಅನ್ನ ಮುಟ್ಟದ ಅಜ್ಜಿ ಕೇವಲ ನೀರಿನಿಂದ ಬದುಕಿದ್ದಾಳೆ..
newsics.com
ನವದೆಹಲಿ: ದೇಹವನ್ನು ಆರೋಗ್ಯವಾಗಿಡಲು ಪ್ರತಿ ದಿನ ಪೌಷ್ಟಿಕ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಮನುಷ್ಯ ಆರೋಗ್ಯವಾಗಿರಲು ತಿನ್ನಬೇಕು. ಆದರೆ ಊಟ, ನೀರು ಕುಡಿಯದೇ ಬದುಕುತ್ತಿರುವ ವ್ಯಕ್ತಿಯನ್ನು ನೀವು ಎಂದಾದರೂ ನೋಡಿದ್ದೀರಾ.. ಹೌದು. ಬರೀ ನೀರು, ತಂಪು...
84 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ತೋಟ ಕಾಯುವ ಹಮಾಲಿಗೆ ಧಾರೆ ಎರೆಯಲು ನಿರ್ಧರಿಸಿದ ಶ್ರೀಮಂತ!
newsics.com
ಫ್ರಾನ್ಸ್: ಫ್ರಾನ್ಸ್ ದೇಶದ ಶ್ರೀಮಂತ 80 ವರ್ಷದ ನಿಕೋಲಾಸ್ ಪ್ಯೂಕ್ ಅವರು ತಮ್ಮ ಎಲ್ಲಾ ಸಂಪತ್ತನ್ನು ತೋಟದ ಹಮಾಲಿಗೆ ಬರೆದಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪ್ಯೂಕ್ ಅವರ ಆಸ್ತಿಯ ವಾರಸುದಾರ ಆಗುತ್ತಿರುವ ಹಮಾಲಿಯ ವಯಸ್ಸು...
ಭುಸುಗುಡುವ ಹಾವಿನಿಂದ ಕಿಕ್ಕೇರುವ ವಿಸ್ಕಿ
newsics.com
ನವದೆಹಲಿ: ಕೊಳೆತ ಹಣ್ಣುಗಳ ಜೊತೆ ಚರಂಡಿ ನೀರಿನಿಂದಲೂ ವೈನ್ ತಯಾರಿಸುವ ವಿಚಾರ ನಿಮಗೆ ತಿಳಿದಿರಬಹುದು. ಆದರೆ ಭುಸುಗುಡುವ Snakeನ ದೇಹದಿಂದ Whiskey ತಯಾರಿಸುತ್ತಾರೆ. ಜಪಾನ್ನಲ್ಲಿ ಈ ಹಾವಿನ ವಿಸ್ಕಿಯನ್ನು ತಯಾರಿಸಲಾಗುತ್ತದೆ.
ಹಬುಶು ಎಂದು...
ದೇಶದ ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದಿ: ಕಣ್ಣೀರಿಟ್ಟು ಕಿಮ್ ಜಾಂಗ್ ಉನ್ ಮನವಿ
newsics.com
ಪ್ಯೊಂಗ್ಯಾಂಗ್: ತನ್ನ ದೇಶದಲ್ಲಿನ ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಎಂದು ಮನವಿ ಮಾಡಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಕಣ್ಣೀರಿಟ್ಟಿದ್ದಾರೆ.
ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ಕಿಮ್ ಜಾಂಗ್ ಉನ್ ಕಣ್ಣೀರಿಟ್ಟಿದ್ದು,...
ಚೀನಾದಲ್ಲಿ 764 ಅಡಿ ಎತ್ತರದಿಂದ ಬಂಜೀ ಜಂಪ್ ಮಾಡಿದ ವ್ಯಕ್ತಿ ಸಾವು
newsics.com
ಬೀಜಿಂಗ್: ವಿಶ್ವದಲ್ಲೇ ಅತಿ 764 ಅಡಿ ಎತ್ತರದ ಮಕಾವು ಗೋಪುರದಲ್ಲಿ 56 ವರ್ಷದ ವ್ಯಕ್ತಿ ಬಂಜಿ ಜಂಪ್ ಮಾಡಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಆ ಪ್ರವಾಸಿಗ ಪ್ರಜ್ಞಾಹೀನ ಸ್ಥಿತಿಗೆ ತಲುಪಿ ನಂತರ ಸಾವನ್ನಪ್ಪಿದ...
ದಕ್ಷಿಣ ಫಿಲಿಪೈನ್ಸ್ ನಲ್ಲಿ 7.5 ತೀವ್ರತೆಯ ಭೂಕಂಪ
Newsics.com
ಫಿಲಿಪೈನ್ಸ್ : ದಕ್ಷಿಣ ಫಿಲಿಪೈನ್ಸ್ ನ ಮಿಂಡಾನಾವೊ ದ್ವೀಪದಲ್ಲಿ ಶನಿವಾರ (ಡಿ.2) ತೀವ್ರ ಭೂಕಂಪ ಸಂಭವಿಸಿದ್ದು, ರಿಕ್ಟಾರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ.
ಯುಎಸ್ ಸುನಾಮಿ...
ಡೀಪ್ ಫೇಕ್ ಭಯದ ಬೆನ್ನಲ್ಲೇ ಬಂತು ಕ್ಲಿಯರ್ ಫೇಕ್: ಅವಾಂತರದ ಆತಂಕ
newsics.com
ನವದೆಹಲಿ: ಡೀಪ್ ಫೇಕ್ ತಂತ್ರಜ್ಞಾನದಿಂದ ಕಂಗಾಲಾಗಿರುವ ಸಂದರ್ಭದಲ್ಲೇ ಡೀಪ್ ಫೇಕ್ ತಂತ್ರಜ್ಞಾನಕ್ಕಿಂತ ಅಪಾಯಕಾರಿಯಾಗಿರುವ ಕ್ಲಿಯರ್ ಫೇಕ್ ಇನ್ನಷ್ಟು ಅನಾಹುತ ಸೃಷ್ಟಿಸುವ ಆತಂಕ ಹುಟ್ಟುಹಾಕಿದೆ.
ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಬಳಿಕ ಈಗ ಡೀಪ್ ಫೇಕ್ ಬಗ್ಗೆ...
ಹಿಂದೂ ಸಂಪ್ರದಾಯದ ಪ್ರಕಾರ ವಿದೇಶಿ ಯುವತಿ ಜೊತೆ ಮದುವೆಯಾದ ಯುವಕ
Newsics.com
ಉತ್ತರ ಪ್ರದೇಶ : ಉತ್ತರ ಪ್ರದೇಶ ಮೂಲದ ಯುವಕನೊಬ್ಬ ನೆದರ್ಲ್ಯಾಂಡ್ ಯುವತಿಯನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿರುವಂತಹ ಘಟನೆ ವರದಿಯಾಗಿದೆ. ಫತೇಪುರದ ಜಿಲ್ಲೆಯ ಹಳ್ಳಿಯೊಂದರ ಹಾರ್ದಿಕ್ ವರ್ಮಾ (32) ಕೆಲಸದ ನಿಮಿತ್ತ ನೆದರ್ಲ್ಯಾಂಡ್ಗೆ...
vertical
Latest News
ಹಸುಗಳ ಮೇಲೆ ಆ್ಯಸಿಡ್ ಎರಚಿದ ಬೆಂಗಳೂರಿನ ವೃದ್ಧೆ
newsics.com
ನೆಲಮಂಗಲ: ಮನೆ ಬಳಿ ಮೇಯಲು ಬಂದ ಹಸುಗಳ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
ಜೋಸೆಫ್ ಗ್ರೇಸ್...
Home
ಆಸ್ತಿಗಾಗಿ ತಂದೆ-ತಾಯಿಯನ್ನೇ ಕೊಲೆಗೈದಿದ್ದ ಮಗ ಅರೆಸ್ಟ್
newsics.com
ದೇವನಹಳ್ಳಿ: ಆಸ್ತಿಗಾಗಿ ಹೆತ್ತ ತಂದೆ-ತಾಯಿಯನ್ನೇ ಕೊಲೆಗೈದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಮಗ ನರಸಿಂಹಮೂರ್ತಿ ತಪ್ಪೊಪ್ಪಿಕೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ವೃದ್ಧ ದಂಪತಿ ಯನ್ನು ಕೊಲೆಗೈದಿದ್ದ ಮಗನನ್ನು ಪೊಲೀಸರು...
Home
50 ವರ್ಷಗಳಿಂದ ಅನ್ನ ಮುಟ್ಟದ ಅಜ್ಜಿ ಕೇವಲ ನೀರಿನಿಂದ ಬದುಕಿದ್ದಾಳೆ..
newsics.com
ನವದೆಹಲಿ: ದೇಹವನ್ನು ಆರೋಗ್ಯವಾಗಿಡಲು ಪ್ರತಿ ದಿನ ಪೌಷ್ಟಿಕ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಮನುಷ್ಯ ಆರೋಗ್ಯವಾಗಿರಲು ತಿನ್ನಬೇಕು. ಆದರೆ ಊಟ, ನೀರು ಕುಡಿಯದೇ ಬದುಕುತ್ತಿರುವ ವ್ಯಕ್ತಿಯನ್ನು ನೀವು ಎಂದಾದರೂ ನೋಡಿದ್ದೀರಾ.. ಹೌದು. ಬರೀ ನೀರು, ತಂಪು...