ಬ್ರಿಟನ್: ಈಗೇನಿದ್ದರೂ ಇ- ಜಮಾನ. ಸಂತೋಷಕ್ಕೆ ಆನ್ಲೈನ್, ಹಸಿವಾದರೆ ಆನ್ಲೈನ್… ಹೀಗೆ ಎಲ್ಲಕ್ಕೂ ಆನ್ಲೈನ್ ಮೊರೆಹೋಗುವ ಕಾಲ ಇದು. ಈ ಮಹಿಳೆ ಮಾಡಿದ್ದೂ ಇದನ್ನೇ. ಹಸಿವಾಯ್ತೆಂದು ಆನ್ಲೈನ್ನಲ್ಲಿ ಊಟ ಬುಕ್ ಮಾಡಿ ಸ್ನಾನಕ್ಕೆ ತೆರಳಿದ್ದಾರೆ. ಆದ್ರೆ ಎಂಟು ದಿನ ಊಟವೇ ಇಲ್ಲದೆ ಆಸ್ಪತ್ರೆ ಸೇರಿದ ಪ್ರಸಂಗವಿದು.ಈ ಘಟನೆ ನಡೆದದ್ದು ಇಂಗ್ಲೆಂಡ್ನ ಲೌಬರೋ ಎಂಬಲ್ಲಿ. ತೀರಾ ಹಸಿವಾಗಿದ್ದ ಮಹಿಳೆಯೊಬ್ಬರು ವಿಲ್ಟ್ಶೈರ್ ಫಾರ್ಮ್ ಫುಡ್ಸ್ಗೆ ಕರೆಮಾಡಿ ಊಟಕ್ಕೆ ಆರ್ಡ್ರ್ ಮಾಡಿ ಸ್ನಾನಕ್ಕೆ ತೆರಳಿದ್ದಾಳೆ. ಆರ್ಡ್ರ್ ಪಡೆದ ಹೋಟೆಲ್ ಸಿಬ್ಬಂದಿ ಡಾನ್ ಜಾಕ್ಸನ್ ಊಟ ಸಿದ್ಧಗೊಳಿಸಿ ಆಕೆಗೆ ಕರೆ ಮಾಡಿದ್ದಾನೆ. ಆಕೆ ಕರೆ ಸ್ವೀಕರಿಸಿಲ್ಲ. ಆತಂಕಗೊಂಡ ಆತ ಪೊಲೀಸರಿಗೆ ಕರೆ ಮಾಡಿದ್ದಾನೆ.ಪೊಲೀಸ್ ಸಿಬ್ಬಂದಿ ಆಕೆಯ ಮನೆ ತಲುಪಿ, ಎಷ್ಟು ಕರೆದರೂ ಉತ್ತರ ಬಂದಿಲ್ಲ. ಬಾಗಿಲು ಮುರಿದು ಒಳಹೊಕ್ಕಾಗ ಆಕೆ ಬಾತ್ರೂಂನ ಟಬ್ನಲ್ಲಿ ಪ್ರಜ್ಞೆ ತಪ್ಪಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಸಿವಾಗಿದ್ದಕ್ಕೆ ಎಂಟು ದಿನದಿಂದ ಮೂರ್ಛೆ ಹೋಗಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.ನೀವೇನಾದರೂ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡಿದರೆ ಮೊಬೈಲ್ ಪಕ್ಕದಲ್ಲೇ ಇರಲಿ. ಕರೆ ಸ್ವೀಕರಿಸಲು ಮರೆಯದಿರಿ.
ಮತ್ತಷ್ಟು ಸುದ್ದಿಗಳು
2ನೇ ಮಗುವಿನ ಲಿಂಗದ ಬಗ್ಗೆ ಹೇಳಿಕೊಂಡ ಇಂಗ್ಲೆಂಡ್ ರಾಜ-ರಾಣಿ
newsics.com
ಕ್ಯಾಲಿಫೋರ್ನಿಯಾ: ರಾಜಮನೆತನದಿಂದ ಹೊರಬಂದು ಜನಸಾಮಾನ್ಯರಂತೆ ವಾಸಿಸುತ್ತಿರುವ ಇಂಗ್ಲೆಂಡ್ನ ಯುವರಾಜ ಹ್ಯಾರಿ ಮತ್ತು ಯುವರಾಣಿ ಮೇಘನ್ ಸಂದರ್ಶನದಲ್ಲಿ ಇನ್ನು ಗರ್ಭದಲ್ಲಿರುವ ಎರಡನೇ ಮಗುವಿನ ಲಿಂಗವನ್ನು ಬಹಿರಂಗಪಡಿಸಿದ್ದಾರೆ.
ಅಮೆರಿಕದ ಸಂದರ್ಶಕಿ ಓಪ್ರಾ ವಿನ್ಫ್ರೆ ಅವರ ಕಾರ್ಯಕ್ರಮದಲ್ಲಿ ಒಬ್ಬ...
ಈಕ್ವೇಟರ್ ಗಯಾನದಲ್ಲಿ ಬಾಂಬ್ ಸ್ಫೋಟ: 17 ಜನರ ಸಾವು, 400 ಮಂದಿಗೆ ಗಾಯ
newsics.com
ಲಂಡನ್: ಈಕ್ವೇಟರ್ ಗಯಾನ ಬಳಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಟ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ದುರಂತದಲ್ಲಿ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.
ಬಂಡುಕೋರರು...
ಹಣ್ಣುಗಳಿಂದ ತಯಾರಾಯ್ತು ಫ್ರೂಟ್ಸ್ ಲೂಪ್ಸ್ ಪಿಜ್ಜಾ!
newsics.com
ಯುಎಸ್ : ಪಿಜ್ಜಾ ಎಂದರೆ ಸ್ಪೈಸಿ ಎಂದು ಎಲ್ಲರಿಗೂ ಗೊತ್ತು. ಆದರೆ ಇಲ್ಲಿ ಬೆಳಗಿನ ತಿಂಡಿಗೆಂದು ಹಣ್ಣುಗಳಿಂದ ಸಿಹಿ ಪಿಜ್ಜಾ ತಯಾರಿಸಲಾಗಿದೆ. ಇದನ್ನು ಯುಎಸ್ ನಲ್ಲಿ ತಯಾರಿಸಲಾಗಿದೆ. ಇದಕ್ಕೆ ಫ್ರೂಟ್ ಲೂಪ್ಸ್ ಪಿಜ್ಜಾ...
ಭಾರತೀಯರಿಗಾಗಿ ರೆಸ್ಟೋರೆಂಟ್ ಆರಂಭಿಸಿದ ಪ್ರಿಯಾಂಕಾ ಚೋಪ್ರಾ
newsics.com
ನ್ಯೂಯಾರ್ಕ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್ ನಲ್ಲಿ ರೆಸ್ಟೋರೆಂಟ್ ಪ್ರಾರಂಭ ಮಾಡಿದ್ದಾರೆ. ಮಿಸ್ ವರ್ಲ್ಡ್ ನಿಂದ ಹಾಲಿವುಡ್ ಪಯಣಿಸಿ ಹೆಸರು ಗಳಿಸಿ, ಅಮೆರಿಕದ ಪಾಪ್ ಗಾಯಕ ನಿಕ್ ಜೊನಸ್ ರನ್ನು ಮದುವೆಯಾದ...
ಟ್ರಕ್- ಬಸ್ ಡಿಕ್ಕಿ: 20 ಮಂದಿ ಸಾವು
newsics.comಕೈರೋ (ಈಜಿಪ್ಟ್): ಇಲ್ಲಿನ ಗಿಝಾ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 20 ಮಂದಿ ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.ಟ್ರಕ್ನ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡ ಚಾಲಕ ಎದುರಿನಿಂದ...
ಪಾಕ್’ನಲ್ಲಿ ಹಿಂದೂ ಕುಟುಂಬದ ಐವರ ಕೊಲೆ
newsics.comಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಕುಟುಂಬವೊಂದರ ಐವರು ಸದಸ್ಯರನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ.ಹರಿತವಾದ ಆಯುಧದಿಂದ ಕತ್ತು ಸೀಳಲಾಗಿದೆ. ಪಾಕ್ ನಗರ ರಹೀಮ್ ಯಾರ್ ಖಾನ್ನಿಂದ 15 ಕಿ.ಮೀ. ದೂರವಿರುವ ಅಬುದಾಬಿ ಕಾಲೊನಿಯಲ್ಲಿನ...
ಅಮೆರಿಕ ರಕ್ಷಣಾ ಸಚಿವ ಆಸ್ಟಿನ್ ಶೀಘ್ರ ಭಾರತ ಭೇಟಿ
newsics.com
ವಾಷಿಂಗ್ಟನ್: ಅಮೆರಿಕದ ರಕ್ಷಣಾ ಸಚಿವ ಲೈಡ್ ಆಸ್ಟಿನ್ ಈ ತಿಂಗಳ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಇದು ಅಮೆರಿಕದಲ್ಲಿ ಜೋ ಬೈಡನ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಉಭಯ ರಾಷ್ಟ್ರಗಳ...
ಭಾರತೀಯ ಪ್ರಯಾಣಿಕನ ರಂಪಾಟ: ಏರ್’ಫ್ರಾನ್ಸ್ ವಿಮಾನ ತುರ್ತು ಭೂಸ್ಪರ್ಶ
newsics.comಸೋಫಿಯಾ(ಬಲ್ಗೇರಿಯಾ): ಭಾರತೀಯ ಪ್ರಯಾಣಿಕನ ರಂಪಾಟದಿಂದ ಏರ್ ಫ್ರಾನ್ಸ್ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.ಪ್ಯಾರಿಸ್ನಿಂದ ದೆಹಲಿಗೆ ಹೊರಟಿದ್ದ ಏರ್ಫ್ರಾನ್ಸ್ ವಿಮಾನ ಬಲ್ಗೇರಿಯಾದ ಸೋಫಿಯಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.ಪ್ಯಾರಿಸ್ನಿಂದ ವಿಮಾನ...
Latest News
2ನೇ ಮಗುವಿನ ಲಿಂಗದ ಬಗ್ಗೆ ಹೇಳಿಕೊಂಡ ಇಂಗ್ಲೆಂಡ್ ರಾಜ-ರಾಣಿ
newsics.com
ಕ್ಯಾಲಿಫೋರ್ನಿಯಾ: ರಾಜಮನೆತನದಿಂದ ಹೊರಬಂದು ಜನಸಾಮಾನ್ಯರಂತೆ ವಾಸಿಸುತ್ತಿರುವ ಇಂಗ್ಲೆಂಡ್ನ ಯುವರಾಜ ಹ್ಯಾರಿ ಮತ್ತು ಯುವರಾಣಿ ಮೇಘನ್ ಸಂದರ್ಶನದಲ್ಲಿ ಇನ್ನು ಗರ್ಭದಲ್ಲಿರುವ ಎರಡನೇ ಮಗುವಿನ ಲಿಂಗವನ್ನು ಬಹಿರಂಗಪಡಿಸಿದ್ದಾರೆ.
ಅಮೆರಿಕದ ಸಂದರ್ಶಕಿ...
Home
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಶಿಫ್ಟ್
NEWSICS -
newsics.com ನವದೆಹಲಿ: ಲಂಡನ್ʼನ ಲಾರ್ಡ್ಸ್ʼನಲ್ಲಿ ನಡೆಯಬೇಕಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಸ್ಥಳಾಂತರವಾಗಿದೆ.ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ (ಮಾ.8) ಈ ಮಾಹಿತಿ ನೀಡಿದ್ದಾರೆ....
Home
ಗುಜರಾತ್, ರಾಜಸ್ಥಾನದ ಮಾಜಿ ರಾಜ್ಯಪಾಲ ಅನ್ಶುಮಾನ್ ಸಿಂಗ್ ನಿಧನ
newsics.com
ಲಕ್ನೋ: ರಾಜಸ್ಥಾನ ಮತ್ತು ಗುಜರಾತಿನ ಮಾಜಿ ರಾಜ್ಯಪಾಲ, ರಾಜಸ್ಥಾನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅನ್ಶುಮಾನ್ ಸಿಂಗ್ (85) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ (ಮಾ.8) ಲಕ್ನೋದಲ್ಲಿ ಕೊನೆಯುಸಿರೆಳೆದರು.
1999-2003ರ ನಡುವೆ...