ಸ್ಟಾಕ್ ಹೋಂ; ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸ್ಟಾಕ್ ಹೋಂ ನಲ್ಲಿ ಪುರಸ್ಕಾರ ಸ್ವೀಕಾರ ಸಮಾರಂಭದಲ್ಲಿ ಭಾರತೀಯ ಸಂಪ್ರದಾಯವನ್ನು ಅನಾವರಣಗೊಳಿಸಿ ವೈಶಿಷ್ಟ್ಯ ಮೆರೆದರು.
ಬಂಗಾಳ ಶೈಲಿಯಲ್ಲಿ ದೋತಿ, ಕೋಟು ಧರಿಸಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅಭಿಜಿತ್ ಪಾತ್ರರಾಗಿದ್ದಾರೆ. ಅವರ ಪತ್ನಿ ಎಸ್ತರ್ ಡುಫ್ಲೋ ಕೂಡ ನೀಲಿ ಹಸಿರು ಮಿಶ್ರಿತ ಸೀರೆ ಧರಿಸಿ ನೊಬೆಲ್ ಸ್ವೀಕರಿಸಿದರು.
ಮತ್ತಷ್ಟು ಸುದ್ದಿಗಳು
ಅನಿಲ ಟ್ಯಾಂಕರ್ ಸ್ಫೋಟ; 3 ಮಕ್ಕಳು ಸೇರಿ ನಾಲ್ವರ ಸಾವು, 11 ಮಂದಿಗೆ ಗಾಯ
newsics.comಅಬುಜಾ (ನೈಜೀರಿಯಾ): ಅನಿಲ ತುಂಬಿದ್ದ ಟ್ಯಾಂಕರ್ ಸ್ಫೋಟಿಸಿದ ಪರಿಣಾಮ ಮೂವರು ಮಕ್ಕಳು ಹಾಗೂ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಉಳಿದಂತೆ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ನೈಜೀರಿಯಾದ ಡೆಲ್ಟಾ ರಾಜ್ಯದ...
ಪ್ರಸಿದ್ಧ ನಿರೂಪಕ ಲ್ಯಾರಿ ಕಿಂಗ್ ಇನ್ನಿಲ್ಲ
newsics.com
ಅಮೆರಿಕ: ಖ್ಯಾತ ಟಾಕ್ ಶೋ ನಿರೂಪಕ ಲ್ಯಾರಿ ಕಿಂಗ್( 87) ಇಂದು ನಿಧನರಾದರು.
ಓರಾ ಮೀಡಿಯಾದ ಲಾಸ್ ಏಂಜಲೀಸ್'ನ ಸೀಡರ್-ಸಿನಾಯ್ ವೈದ್ಯಕೀಯ ಕೇಂದ್ರದಲ್ಲಿ ಕಿಂಗ್ ನಿಧನರಾದರು. ಈ ಕುರಿತು ಲ್ಯಾರಿ ಅವರ ಟ್ವಿಟರ್ ಖಾತೆಯಲ್ಲಿ...
ಡೊನಾಲ್ಡ್ ಟ್ರಂಪ್ ಸಂಸಾರದಲ್ಲಿ ಬಿರುಗಾಳಿ?
Newsics.com
ವಾಷಿಂಗ್ಟನ್: ಅಮೆರಿಕದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಸಾರದಲ್ಲಿ ಭಾರಿ ಬಿರುಗಾಳಿ ಎದ್ದಿದೆ ಎಂದು ವರದಿಯಾಗಿದೆ. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೂಡಲೇ ಟ್ರಂಪ್ ಪತ್ನಿ ಮೆಲನಿಯಾ ಟ್ರಂಪ್, ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಶ್ವೇತ...
ಲಂಡನ್ ನಲ್ಲಿ ಆಶ್ರಯ ಕೋರಿ ವಿಜಯ ಮಲ್ಯ ಅರ್ಜಿ
Newsics.com
ಲಂಡನ್: ಭಾರತಕ್ಕೆ ಗಡೀಪಾರು ಭೀತಿ ಎದುರಿಸುತ್ತಿರುವ ದಿವಾಳಿ ಉದ್ಯಮಿ ವಿಜಯ ಮಲ್ಯ ಆಶ್ರಯ ಕೋರಿ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮಲ್ಯ ಪರ ವಕೀಲ ಫಿಲಿಪ್ ಮೈಕಲ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
ಭಾರತದ ಬ್ಯಾಂಕ್...
ಜೋ ಬೈಡನ್ ಅಧಿಕಾರ ಸ್ವೀಕಾರ: 200 ಯೋಧರಿಗೆ ಕೊರೋನಾ ಸೋಂಕು
Newsics.com
ವಾಷಿಂಗ್ಟನ್: ಜನವರಿ 20ರಂದು ನಡೆದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಮಾಣ ವಚನ ಸಮಾರಂಭದ ವೇಳೆ ಕರ್ತವ್ಯದಲ್ಲಿದ್ದ ಸುಮಾರು 200 ಯೋಧರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ನಿರ್ಗಮನ ಅಧ್ಯಕ್ಷ ಟ್ರಂಪ್ ಬೆಂಬಲಿಗರ ಹಿಂಸಾಚಾರದ ಭೀತಿ...
ಮಾಲೀಕನಿಗಾಗಿ ಆಸ್ಪತ್ರೆ ಹೊರಗೆ ದಿನಗಟ್ಟಲೆ ಕಾವಲು ನಿಂತ ನಾಯಿ
newsics.com
ಟರ್ಕಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಲೀಕ ಬರುವಿಕೆಗಾಗಿ ನಾಯಿಯೊಂದು ದಿನಗಟ್ಟಲೆ ಆಸ್ಪತ್ರೆಯ ಹೊರಗೆ ಕಾಯುತ್ತಿತ್ತು. ತನ್ನ ಮಾಲೀಕನಿಗಾಗಿ ಕಾಯುತ್ತಿರುವ ನಾಯಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ನಡೆದಿದ್ದು ದೂರದ ಟರ್ಕಿ ದೇಶದಲ್ಲಿ....
ಶ್ರೀಲಂಕಾಕ್ಕೆ ಪ್ರವಾಸಿಗರ ಭೇಟಿಗೆ ಹಸಿರು ನಿಶಾನೆ
Newsics.com
ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ಪ್ರವಾಸಿಗರ ಭೇಟಿಗೆ ಅನುಮತಿ ನೀಡಿದೆ. ದೇಶಕ್ಕೆ ಆಗಮಿಸುವ ಪ್ರವಾಸಿಗರಿಗೆ ಕ್ವಾರಂಟೈನ್ ಅಗತ್ಯ ಇಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ನಿಯಮಗಳನ್ನು ಪಾಲಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಶ್ರೀಲಂಕಾ ಸರ್ಕಾರ...
ಫೈಝರ್ ಲಸಿಕೆ ಪಡೆದ ಇಸ್ರೇಲ್’ನ 12 ಸಾವಿರ ಮಂದಿಗೆ ಕೊರೋನಾ!
newsics.com ಜೆರುಸಲೇಂ: ಇಸ್ರೇಲ್ ನಲ್ಲಿ ಫೈಝರ್/ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆ ಪಡೆದಿರುವ 12,000ಕ್ಕೂಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಫೈಝರ್ ಕೋವಿಡ್ ಲಸಿಕೆಯನ್ನು ಪಡೆದ ಬಳಿಕ...
Latest News
ಮಧ್ಯಾಹ್ನದ ನಿದ್ದೆಗೆ ಅಡ್ಡಿ: ಬಾಲಕನಿಗೆ ಥಳಿಸಿದ ಮಹಿಳೆ
Newsics.com
ವಾಸ್ಕೋ: ಮಧ್ಯಾಹ್ನ ಊಟ ಮಾಡಿ ನಿದ್ದೆ ಮಾಡುತ್ತಿದ್ದ ಮಹಿಳೆಯೊಬ್ಬಳು ನಿದ್ದೆಗೆ ಅಡ್ಡಿಪಡಿಸಿದ್ದಕ್ಕಾಗಿ ಬಾಲಕನ ಮೇಲೆ ಬೆತ್ತದಿಂದ ಹಲ್ಲೆ ನಡೆಸಿದ್ದಾಳೆ. ಮಹಿಳೆ ಸಿಟ್ಟಿನಿಂದ ಬಾಲಕನ ಬೆನ್ನ ಮೇಲೆ...
Home
ಗಣಿಗಾರಿಕೆಗೆ ಸ್ಫೋಟಕ ವಸ್ತು ಬಳಕೆ; ನಾಳೆ ಹೊಸ ಮಾರ್ಗಸೂಚಿ
NEWSICS -
newsics.comಬೆಂಗಳೂರು: ಗಣಿಗಾರಿಕೆಯಲ್ಲಿ ಸ್ಫೋಟಕ ವಸ್ತುಗಳ ಬಳಕೆ ಕುರಿತು ಹೊಸ ಮಾರ್ಗಸೂಚಿ ಪ್ರಕಟಿಸಲಾಗುವುದು' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಮಾಧ್ಯಮದವರ ಜತೆ ಮಾತನಾಡಿದ ಅವರು, ಸ್ಫೋಟಕ ವಸ್ತುಗಳಿಗೆ ಅನುಮತಿ ನೀಡುವ...
ಪ್ರಮುಖ
ಹಳೆಯ 5, 10 ರೂ. ನೋಟುಗಳೂ ಚಲಾವಣೆಯಿಂದ ದೂರ-RBI ಮಾಹಿತಿ
NEWSICS -
newsics.com ಮಂಗಳೂರು: ಮಾರ್ಚ್-ಏಪ್ರಿಲ್ ವೇಳೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್'ಬಿಐ) ಹಳೆಯ ನೂರು ರೂ. ನೋಟಿನ ಜತೆ ಹಳೆಯ ಹತ್ತು, ಐದು ರೂ.ಗಳ ನೋಟನ್ನೂ ಚಲಾವಣೆಯಿಂದ ಹಿಂಪಡೆಯಲು ಚಿಂತನೆ ನಡೆಸಿದೆ.ಹೀಗಾಗಿ...