ಢಾಕಾ: ಮಾರಕ ಕೊರೋನಾ ಬಾಂಗ್ಲಾದಲ್ಲಿ ರಕ್ಷಣಾ ಕಾರ್ಯದರ್ಶಿಯನ್ನು ಬಲಿಪಡೆದುಕೊಂಡಿದೆ. ಕೊರೋನಾ ಸೋಂಕಿಗೆ ತುತ್ತಾಗಿದ್ದ ರಕ್ಷಣಾ ಕಾರ್ಯದರ್ಶಿ ಅಬ್ದುಲ್ಲ ಆಲಿ ಮೊಹಸಿನ್ ಚೌಧರಿ ಇಂದು ಮುಂಜಾನೆ ಕೊನೆ ಉಸಿರೆಳೆದಿದ್ದಾರೆ. ಮೇ 29ರಂದು ಅವರಲ್ಲಿ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿತ್ತು. ಬಳಿಕ ಅವರನ್ನು ಢಾಕಾದಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಜೂನ್ 18ರಿಂದ ವೆಂಟಿಲೇಟರ್ ನಲ್ಲಿ ಅವರನ್ನು ಇರಿಸಲಾಗಿತ್ತು. ಇಂದು ಮಂಜಾನೆ 9.30ರ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೆ ಮೊಹಸಿನ್ ಚೌಧರಿ ಮರಣ ಹೊಂದಿದರು. ಬಾಂಗ್ಲಾದೇಶದಲ್ಲಿ ಕೊರೋನಾಕ್ಕೆ ಬಲಿಯಾದ ಅತ್ಯಂತ ಹಿರಿಯ ಅಧಿಕಾರಿಯಾಗಿದ್ದಾರೆ ಮೊಹಸಿನ್ ಚೌಧರಿ. ಇತ್ತೀಚಿನ ದಿನಗಳಲ್ಲಿ ಬಾಂಗ್ಲಾ ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ
ಮತ್ತಷ್ಟು ಸುದ್ದಿಗಳು
ಮ್ಯಾನ್ಮಾರ್ ನಲ್ಲಿ 70 ಪ್ರತಿಭಟನಾಕಾರರ ಹತ್ಯೆ
newsics.com
ಮ್ಯಾನ್ಮಾರ್: ಪ್ರಜಾಪ್ರಭುತ್ವ ಸರ್ಕಾರ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ಮ್ಯಾನ್ಮಾರ್ ನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಇದೇ ವೇಳೆ ಭದ್ರತಾಪಡೆ ಇದನ್ನು ಹತ್ತಿಕ್ಕಲು ದಮನಕಾರಿ ಧೋರಣೆ ಪ್ರದರ್ಶಿಸುತ್ತಿದೆ.
ಬಾಗೋ ನಗರವೊಂದರಲ್ಲಿ ಭದ್ರತಾಪಡೆ ನಡೆಸಿದ ಗೋಲಿಬಾರ್ ನಲ್ಲಿ...
ದೇಶದ್ರೋಹದ ಆರೋಪ: ಮೂವರು ಸೈನಿಕರನ್ನು ಗಲ್ಲಿಗೇರಿಸಿದ ಸೌದಿ
newsics.com
ರಿಯಾದ್: ದೇಶದ್ರೋಹದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಮೂವರು ಸೈನಿಕರಿಗೆ ಮರಣದಂಡನೆ ಶಿಕ್ಷೆ ಜಾರಿ ಮಾಡಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದೆ.
ಯಾವ ದೇಶದ್ರೋಹಿಗಳ ಜತೆ ಈ ಸೈನಿಕರು ಶಾಮೀಲಾಗಿದ್ದರು...
ಜಾವಾ ದ್ವೀಪದಲ್ಲಿ ಭೂಕಂಪ; ಆರು ಮಂದಿ ಸಾವು
newsics.comಜಕಾರ್ತ(ಇಂಡೋನೇಷ್ಯಾ): ಜಾವಾ ದ್ವೀಪದ ಸಮುದ್ರದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ.ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ಶನಿವಾರ ಈ ಮಾಹಿತಿ ನೀಡಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ...
74ಮಿಲಿಯನ್ ವರ್ಷಗಳ ಹಿಂದೆ ವಾಸಿಸುತ್ತಿದ್ದ ಸಸ್ತನಿಯ ಪಳೆಯುಳಿಕೆ ಪತ್ತೆ!
newsics.com
ಚಿಲಿ: 74 ಮಿಲಿಯನ್ ವರ್ಷಗಳ ಹಿಂದೆ ವಾಸವಾಗಿದ್ದ ಸಸ್ತನಿಯೊಂದರ ಪಳೆಯುಳಿಕೆ ಪತ್ತೆಯಾಗಿದೆ. ಡೈನೋಸಾರ್ಗಳ ಯುಗದಲ್ಲಿ ವಾಸಿಸುತ್ತಿದ್ದ ಸ್ಕಂಕ್ ತರಹದ ಸಸ್ತನಿಯೊಂದರ ಪಳೆಯುಳಿಕೆ ಎಂದು ಹೇಳಲಾಗಿದೆ.
ಚಿಲಿಯ ಟೊರೆಸ್ ಡೆಲ್ ಪೈನ್ ರಾಷ್ಟ್ರೀಯ ಉದ್ಯಾನವನದ ಬಳಿ...
ತೈಲ ಸೋರಿಕೆ ಪ್ರಕರಣ: 130 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ
newsics.com
ಕೊಲಂಬೋ: ತೈಲ ಟ್ಯಾಂಕರ್ ನಿಂದ ತೈಲ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 130 ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಬೇಕು ಎಂದು ಶ್ರೀಲಂಕಾ ಸರ್ಕಾರ ಸೂಚಿಸಿದೆ. ಗ್ರೀಕ್ ಮಾಲಿಕತ್ವದ ತೈಲ ಟ್ಯಾಂಕರ್ ಗೆ ಈ...
ಉತ್ತರ ಕೊರಿಯಾ ಗಂಭೀರ ಸವಾಲು ಎದುರಿಸುತ್ತಿದೆ: ಕಿಮ್ ಜಾಂಗ್
newsics.com
ಸೋಲ್: ಉತ್ತರ ಕೊರಿಯಾ ನಾಗರಿಕರು ಕಠಿಣ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಬೇಕು ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಕರೆ ನೀಡಿದ್ದಾರೆ.
ದೇಶ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಇದು ಉತ್ತರ ಕೊರಿಯಾ 1990ರಲ್ಲಿ...
ಕೊರೋನಾ ಮಾರ್ಗಸೂಚಿ ಉಲ್ಲಂಘನೆ: ಪ್ರಧಾನಿಗೆ ದಂಡ
newsics.com
ನಾರ್ವೆ: ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಯೊಬ್ಬರಿಗೆ ದಂಡ ವಿಧಿಸಲಾಗಿದೆ. ನಾರ್ವೆ ಪ್ರಧಾನಿ ಎರ್ನಾ ಸೋಲ್ಬರ್ಗ್ ಗೆ ದಂಡ ಪಾವತಿಸುವಂತೆ ಸೂಚಿಸಲಾಗಿದೆ.
ತಮ್ಮ 60ನೇ ಹುಟ್ಟುಹಬ್ಬದ ಅಂಗವಾಗಿ ನಾರ್ವೆ ಪ್ರಧಾನಿ ಎರ್ನಾ...
3 ಸಾವಿರ ವರ್ಷ ಹಳೆಯ ನಗರ ಪತ್ತೆ!
newsics.com
ಈಜಿಪ್ಟ್: ದಕ್ಷಿಣ ಈಜಿಪ್ಟ್ ಬಳಿ 3 ಸಾವಿರ ವರ್ಷ ಹಳೆಯ ನಗರವನ್ನು ಪತ್ತೆಮಾಡಲಾಗಿದೆ.
ಪತ್ತೆಯಾದ ನಗರವು 18 ನೇ ರಾಜವಂಶದ ಒಂಬತ್ತನೇ ರಾಜ ಕಿಂಗ್ ಅಮೆನ್ಹೋಟೆಪ್-3 ಆಳ್ವಿಕೆ ನಡೆಸಿದ್ದರು. ಇವರು ಈಜಿಪ್ಟ್ ಅನ್ನು 1391...
Latest News
4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್
newsics.com
ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...
Home
ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು
NEWSICS -
newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ಮುಂಬೈ ವಿಶೇಷ ನ್ಯಾಯಾಲಯ...
Home
ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ
NEWSICS -
newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...