ಸೋಲ್: ಮಾಜಿ ಪ್ರಧಾನಿ ಎಚ್ ಡಿ. ದೇವೇಗೌ಼ಡ ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡಿದ್ದಾರೆ. ಸೋಲ್ ಗೆ ಭೇಟಿ ನೀಡಿದ ಅವರು, ಭಾರತದ ರಾಯಭಾರಿ ಶ್ರೀ ಪ್ರಿಯಾ ರಂಗನಾಥನ್ ಅವರೊಂದಿಗೆ ಮಾತುಕತೆ ನಡೆಸಿದರು. ಮಾಜಿ ಪ್ರಧಾನಿ ದೇವೇಗೌಡ ಅವರ ಗೌರವಾರ್ಥ ರಾಯಭಾರಿ ಶ್ರೀ ಪ್ರಿಯಾ ರಂಗನಾಥನ್ ಔತಣಕೂಟ ಏರ್ಪಡಿಸಿದರು
ಮತ್ತಷ್ಟು ಸುದ್ದಿಗಳು
ಜುಲೈ 18 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ
newsics.com
ನವದೆಹಲಿ; ಜುಲೈ 18 ರಿಂದ 2022ನೇ ಸಾಲಿನ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್ 12ಕ್ಕೆ ಮುಕ್ತಾಯಗೊಳ್ಳಲಿದೆ.
ಈ ಕುರಿತು ಲೋಕಸಭೆಯ ಸಚಿವಾಲಯ ತಿಳಿಸಿದೆ, ಸಂಸತ್ತಿನ ಉಭಯ ಸದನಗಳು ಜುಲೈ 18ರಿಂದ ಸಭೆ ಸೇರುವ...
ಬ್ಯಾಕ್ಟೀರಿಯಾ ಪತ್ತೆ; ಜಗತ್ತಿನ ಅತಿ ದೊಡ್ಡ ಚಾಕೋಲೇಟ್ ಫ್ಯಾಕ್ಟರಿ ಸ್ಥಗಿತ
newsics.com
ಬ್ರಸೆಲ್ಸ್; ಬ್ಯಾಕ್ಟೀರಿಯಾ ಪತ್ತೆಯಾದ ಹಿನ್ನೆಲೆಯಲ್ಲಿ ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಸ್ಥಗಿತಗೊಂಡಿದೆ. ಸಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಬೆಲ್ಜಿಯಂನ ವೈಜ್ ನಗರದಲ್ಲಿರುವ ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ನಡೆಸುತ್ತಿರುವ ಚಾಕೋಲೇಟ್ ಫ್ಯಾಕ್ಟರಿ ಕಾರ್ಯ...
ಕೆ ಎಲ್ ರಾಹುಲ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
newsics.com
ಮ್ಯೂನಿಕ್, ಜರ್ಮನಿ: ಖ್ಯಾತ ಕ್ರಿಕೆಟ್ ಆಟಗಾರ ಕೆ ಎಲ್ ರಾಹುಲ್ ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಕೆ ಎಲ್ ರಾಹುಲ್ ತಿಳಿಸಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್...
ವಿದೇಶಿ ಉದ್ಯೋಗಿಗಳಿಗೆ ದುಬಾರಿ ಎನಿಸುವ ಭಾರತೀಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಸ್ಥಾನ
newsics.com
ಅಮೆರಿಕದ ಆಸ್ತಿ ನಿರ್ವಹಣಾ ಸಂಸ್ಥೆ ಮರ್ಸರ್ನ 2022ನೇ ಸಾಲಿನ ಜೀವನ ವೆಚ್ಚದ ಜಾಗತಿಕ ವರದಿಗಳ ಪ್ರಕಾರ, ಮುಂಬೈ ವಿದೇಶಿ ಉದ್ಯೋಗಿಗಳ ಪಾಲಿಗೆ ಅತ್ಯಂತ ದುಬಾರಿ ಭಾರತೀಯ ನಗರವಾಗಿದೆ.
ಅಂತಾರಾಷ್ಟ್ರೀಯ ಉದ್ಯೋಗಿಗಳಿಗೆ ಅತ್ಯಂತ ದುಬಾರಿ ನಗರಗಳ...
ಹಾರ್ದಿಕ್ ಪಾಂಡ್ಯ ಇರಿಸಿದ ನಂಬಿಕೆ ಉಳಿಸಿದ ಉಮ್ರಾನ್ ಮಲಿಕ್
newsics.com
ಡಬ್ಲಿನ್: ಐರ್ಲೆಂಡ್ ವಿರುದ್ಧದ ಎರಡನೆ ಟಿ- 20 ಪಂದ್ಯದಲ್ಲಿ ಭಾರತ ನಾಲ್ಕು ರನ್ ಗಳ ರೋಚಕ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 225 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.
ಇದರಿಂದಾಗಿ ಸುಲಭ...
ಶ್ರೀಲಂಕಾದಲ್ಲಿ ಇಂಧನ ಪೂರೈಕೆ ಸ್ಥಗಿತ : ಮನೆಯಲ್ಲೇ ಇರುವಂತೆ ಜನತೆಗೆ ಸೂಚನೆ
newsics.com
ಶ್ರೀಲಂಕಾ : ಶ್ರೀಲಂಕಾದಲ್ಲಿ ಇಂಧನ ಸರಬರಾಜನ್ನು ದಿಢೀರ್ ನಿರ್ಬಂಧಿಸಲಾಗಿದ್ದು ಜನತೆಗೆ ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಕಳೆದ ಕೆಲವು ತಿಂಗಳಿನಿಂದ ದೇಶದಲ್ಲಿ ಸಾಲದ ಬಿಕ್ಕಟ್ಟು ಹೆಚ್ಚಿದ್ದು ಜನತೆಗೆ ಅಗತ್ಯ ವಸ್ತುಗಳನ್ನು ಪೂರೈಸಲು ಸರ್ಕಾರವು...
ಈಜುತ್ತಿದ್ದಾಗ ಆಯತಪ್ಪಿ ಖ್ಯಾತ ಹಿರಿಯ ನಟಿ ಸಾವು
newsics.com
ಅಮೆರಿಕ : ನಟಿ ಮೇರಿ ಮಾರಾ ಅಮೆರಿಕದ ಕೇಪ್ ವಿನ್ಸೆಂಟ್ ಪಟ್ಟಣದಲ್ಲಿ ನದಿಯಲ್ಲಿ ಈಜುತ್ತಿದ್ದ ಸಂದರ್ಭದಲ್ಲಿ ಮುಳುಗಿ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮೇರಿ ಮೃತದೇಹದಲ್ಲಿ ಯಾವುದೇ...
ಟೀಂ ಇಂಡಿಯಾ ಆಟಗಾರರನ್ನು ತರಾಟೆಗೆ ತೆಗೆದುಕೊಂಡ ಬಿಸಿಸಿಐ
newsics.com
ಕೋವಿಡ್ 19 ಆತಂಕದ ನಡುವೆಯೂ ಬ್ರಿಟನ್ನಲ್ಲಿ ಸಾರ್ವಜನಿಕವಾಗಿ ಸುತ್ತಾಡಿದ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ತರಾಟೆಗೆ ತೆಗೆದುಕೊಂಡಿದೆ.
ಕೆಲವು ಆಟಗಾರರು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಮಾತ್ರವಲ್ಲದೇ ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿದ್ದಾರೆ. ಇದು ಅಪಾಯಕಾರಿಯಾಗಿದೆ. ಜಾಗರೂಕರಾಗಿರಿ ಎಂದು...
vertical
Latest News
ಹೊಸದಾಗಿ 17,070 ಕೊರೋನಾ ಸೋಂಕು ಪ್ರಕರಣ, 23 ಜನರ ಸಾವು
newsics.com
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 17,070 ಕೊರೋನಾ ಪ್ರಕರಣ ವರದಿಯಾಗಿದೆ. ಕೊರೋನಾ ಸೋಂಕಿತರಾಗಿದ್ದ...
Home
ವಾಣಿಜ್ಯ ಬಳಕೆಯ ಸಿಲಿಂಡರ್ ದರ 198 ರೂಪಾಯಿ ಇಳಿಕೆ
Newsics -
newsics.com
ನವದೆಹಲಿ: ಹೋಟೆಲ್ ಮಾಲಿಕರಿಗೆ ಸಿಹಿ ಸುದ್ದಿ. ಇದು ಬಳಕೆದಾರರಿಗೂ ಸ್ವೀಟ್ ನ್ಯೂಸ್. ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ತೈಲ ಸಂಸ್ಥೆಗಳು 198 ರೂಪಾಯಿ ಕಡಿತ ಮಾಡಿವೆ. ಇಂದಿನಿಂದ...
Home
ಶನಿವಾರ ಏಕನಾಥ್ ಶಿಂಧೆ ವಿಶ್ವಾಸ ಮತ ಯಾಚನೆ
Newsics -
newsics.com
ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶನಿವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದ್ದಾರೆ. ಬಿಜೆಪಿ ಬೆಂಬಲಪಡೆದು ಏಕನಾಥ್ ಶಿಂಧೆ ಸರ್ಕಾರ ರಚಿಸಿದ್ದಾರೆ. ಶಿಂಧೆ ಬಣದಲ್ಲಿ 40ಕ್ಕೂ ಹೆಚ್ಚು ಶಾಸಕರು ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ...