ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ದಾಳಿಯಿಂದ ಬಚಾವಾಗಲು ಬೆಳ್ಳುಳ್ಳಿ ಸೇವನೆ ಪರಿಹಾರ ಎಂಬ ವದಂತಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಇದು ಆಧಾರ ರಹಿತ ವರದಿ ಎಂದು ಹೇಳಿದೆ. ಬೆಳ್ಳುಳ್ಳಿ ಸೇವನೆಯಿಂದ ರೋಗ ನಿವಾರಣೆಯಾಗದು. ಇದನ್ನು ಎಲ್ಲರೂ ಗಮನದಲ್ಲಿರಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.
ಮತ್ತಷ್ಟು ಸುದ್ದಿಗಳು
ಬೈಕ್ ಸ್ಟಂಟ್ ಪ್ರದರ್ಶನ: ಮೂವರ ಬಂಧನ
newsics.com
ನೋಯ್ಡಾ : ಬೈಕ್ ಮೇಲೆ ಶಕ್ತಿಮಾನ್ ರೀತಿಯಲ್ಲಿ ಸ್ಟಂಟ್ ಮಾಡಲು ಪ್ರಯತ್ನಿಸಿದಕ್ಕಾಗಿ ಪೋಲಿಸರು ಮೂವರನ್ನು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ರೀತಿ ಅಜಯ್ ದೇವಗನ್ ಅವರಿಂದ ಪ್ರೇರಿತರಾಗಿ ಕಾರ್ ಸ್ಟಂಟ್ ಪ್ರದರ್ಶನ ನಡೆಸಿದಕ್ಕಾಗಿ...
22 ಪ್ರಯಾಣಿಕರನ್ನು ಹೊತ್ತ ನೇಪಾಳ ವಿಮಾನ ನಾಪತ್ತೆ
newsics.com
ಕಠ್ಮಂಡು: ನೇಪಾಳದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯು ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ನಾಲ್ವರು ಭಾರತೀಯರು ಸೇರಿದಂತೆ 22 ಜನರೊಂದಿಗೆ ಇಂದು ನಾಪತ್ತೆಯಾಗಿದೆ ಎಂದು ಏರ್ಲೈನ್ ಅಧಿಕಾರಿಗಳು ತಿಳಿಸಿದ್ದಾರೆ.
ತಾರಾ ಏರ್ 9 NAET ಅವಳಿ-ಎಂಜಿನ್...
Cannes ಚಲನಚಿತ್ರೋತ್ಸವದ ಕೊನೆಯ ದಿನದಂದು ದೇಸಿ ಲುಕ್ ನಲ್ಲಿ ಮಿಂಚಿದ ದೀಪಿಕಾ
newsics.com
ಫ್ರಾನ್ಸ್ : ಮೇ 17 ರಿಂದ 28ರವರೆಗೆ ಪ್ರಾನ್ಸ್ ನಲ್ಲಿ ನಡೆದ ಪ್ರತಿಷ್ಠಿತ Cannes ಚಲನಚಿತ್ರೋತ್ಸವದಲ್ಲಿ ವಿವಿಧ ದೇಶದ ತಾರೆಯರು ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜ್ಯೂರಿ ಆಗಿ ಸ್ಥಾನ...
ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ಬಳಿಕ ಸ್ಮರಣ ಶಕ್ತಿಯನ್ನೇ ಕಳೆದುಕೊಂಡ ಪತಿ!
newsics.com
ಐರಿಷ್ : ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 10 ನಿಮಿಷದ ಬಳಿಕ ವ್ಯಕ್ತಿಯು ನೆನಪಿನ ಶಕ್ತಿ ಕಳೆದುಕೊಂಡ ವಿಚಿತ್ರ ಘಟನೆಯು ಐರಿಷ್ನಲ್ಲಿ ನಡೆದಿದೆ.
ಇದೊಂದು ಅಲ್ಪಾವಧಿ ಸ್ಮರಣ ಶಕ್ತಿ ಸಮಸ್ಯೆಯಾಗಿದ್ದು ವೈದ್ಯಕೀಯ ಭಾಷೆಯಲ್ಲಿ ಇದನ್ನು...
ತನ್ನ ಆಯಸ್ಸಿನ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿದೆ ಈ ಶ್ವಾನ!
newsics.com
ಶ್ವಾನಗಳು ಅಬ್ಬಬ್ಬಾ ಅಂದ್ರೆ 8- 10 ವರ್ಷ ಬದುಕುತ್ತದೆ. ಕೆಲವೊಂದು ನಾಯಿಗಳು 15 ವರ್ಷಗಳ ಕಾಲ ಬದುಕಿದ ಇತಿಹಾಸ ಕೂಡ ಇದೆ.
ಆದರೆ ಪೆಬ್ಲಸ್ ಹೆಸರಿನ ಟಾಯ್ ಫ್ಯಾಕ್ಸ್ ಟೆರಿಯರ್ ಜಾತಿಗೆ ಸೇರಿದ ನಾಯಿಯೊಂದು...
ಇಂಡೋನೇಷ್ಯಾ ಕರಾವಳಿಯಲ್ಲಿ ಮುಳುಗಿದ ದೋಣಿ: 26 ಮಂದಿ ಕಣ್ಮರೆ
newsics.com
ಇಂಡೋನೇಷ್ಯಾದ ಕರಾವಳಿ ತೀರದಲ್ಲಿ ಇಂಧನ ಖಾಲಿಯಾಗಿ ದೋಣಿಯು ಮುಳುಗಿದ ಪರಿಣಾಮ 26 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಸುಲವೆಸಿ ಹಾಗೂ ಬೋರ್ನಿಯಾ ದ್ವೀಪಗಳನ್ನು ಬೇರ್ಪಡಿಸುವ ಮಕಾಸ್ಸರ್ ಜಲಸಂಧಿಯಲ್ಲಿ ಈ ಘಟನೆ ಸಂಭವಿಸಿದೆ. ಈ ದೋಣಿಯಲ್ಲಿ...
ಕೊರೊನಾ ಸೋಂಕಿಗೆ ಒಳಗಾದವರ ಮೂಳೆಗೆ ಹಾನಿ : ಅಧ್ಯಯನ
newsics.com
ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಮೂಳೆಗೆ ತೀವ್ರ ಹಾನಿ ಉಂಟಾಗಬಹುದು ಎಂದು ಹೊಸ ಅಧ್ಯಯನವು ಹೇಳಿದೆ. ಈ ಸಮಸ್ಯೆಯು ಸೋಂಕಿನ ಅವಧಿ ಮಾತ್ರವಲ್ಲದೇ ಸೋಂಕಿನಿಂದ ಗುಣವಾದ ಮೇಲೂ ಕಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಹಾಂಕಾಂಗ್ ವಿಶ್ವ...
ಏರ್ಪೋರ್ಟ್ನ ಪರದೆಗಳ ಮೇಲೆ ನೀಲಿ ಚಿತ್ರ ಪ್ರದರ್ಶಿಸಿದ ಹ್ಯಾಕರ್ಸ್!
newsics.com
ಬ್ರೆಜಿಲ್ನ ರಿಯೋ ಡಿ ಜನೈರೋದಲ್ಲಿರುವ ವಿಮಾನ ನಿಲ್ದಾಣವನ್ನು ಹ್ಯಾಕ್ ಮಾಡಿದ ಕಿಡಿಗೇಡಿಗಳು ವಿಮಾನ ನಿಲ್ದಾಣದ ಪರದೆಗಳ ಮೇಲೆ ಪೋರ್ನ್ ವಿಡಿಯೋಗಳನ್ನು ಪ್ರದರ್ಶಿಸಿದ್ದಾರೆ.
ಬ್ರೆಜಿಲ್ನ ಏರ್ಪೋರ್ಟ್ ಆಪರೇಟರ್ ಆಗಿರುವ ಇನ್ಫ್ರಾರೋ ಮಾನಿಟರ್ಗಳಲ್ಲಿ ಖಾಸಗಿ ಕಂಪನಿಗಳ ಜಾಹೀರಾತುಗಳನ್ನು...
Latest News
ಬೈಕ್ ಸ್ಟಂಟ್ ಪ್ರದರ್ಶನ: ಮೂವರ ಬಂಧನ
newsics.com
ನೋಯ್ಡಾ : ಬೈಕ್ ಮೇಲೆ ಶಕ್ತಿಮಾನ್ ರೀತಿಯಲ್ಲಿ ಸ್ಟಂಟ್ ಮಾಡಲು ಪ್ರಯತ್ನಿಸಿದಕ್ಕಾಗಿ ಪೋಲಿಸರು ಮೂವರನ್ನು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ರೀತಿ ಅಜಯ್ ದೇವಗನ್ ಅವರಿಂದ...
Home
ಆಧಾರ್ ಕಾರ್ಡ್ನ ಕೊನೆಯ 4 ಅಂಕೆ ಮಾತ್ರ ಬಳಕೆಗೆ ಕೇಂದ್ರ ಸೂಚನೆ
newsics.com
ನವದೆಹಲಿ: ಆಧಾರ್ ಕಾರ್ಡ್ನ ದುರ್ಬಳಕೆಯನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಅದುವೇ ಮುಖವಾಡದ ಆಧಾರ್ ಕಾರ್ಡ್.
ಅಂದರೆ ಸಾಮಾನ್ಯವಾಗಿ ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿಗಳನ್ನು ನೀಡುವಾಗ ಆಧಾರ್ ಕಾರ್ಡ್ನಲ್ಲಿರುವ 12...
Home
22 ಪ್ರಯಾಣಿಕರನ್ನು ಹೊತ್ತ ನೇಪಾಳ ವಿಮಾನ ನಾಪತ್ತೆ
newsics.com
ಕಠ್ಮಂಡು: ನೇಪಾಳದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯು ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ನಾಲ್ವರು ಭಾರತೀಯರು ಸೇರಿದಂತೆ 22 ಜನರೊಂದಿಗೆ ಇಂದು ನಾಪತ್ತೆಯಾಗಿದೆ ಎಂದು ಏರ್ಲೈನ್ ಅಧಿಕಾರಿಗಳು ತಿಳಿಸಿದ್ದಾರೆ.
ತಾರಾ ಏರ್ 9 NAET ಅವಳಿ-ಎಂಜಿನ್...