ಟೆಹರಾನ್: 180 ಪ್ರಯಾಣಿಕರಿದ್ದ ಉಕ್ರೇನ್ ವಿಮಾನ ಪತನ ಕುರಿತಂತೆ ಸಂಶಯ ಮುಂದುವರಿದಿದೆ. ಈ ಮಧ್ಯೆ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲು ಇರಾನ್ ನಿರ್ಧರಿಸಿದೆ. ವಿಮಾನ ಪತನದ ಕಾರಣವನ್ನು ಶನಿವಾರ ಬಹಿರಂಗಪಡಿಸುವುದಾಗಿ ಇರಾನ್ ಹೇಳಿದೆ. ವಿಮಾನ ಪತನಕ್ಕೆ ಇರಾನ್ ನೇರ ಹೊಣೆ ಎಂದು ಕೆನಡಾ ಸೇರಿದಂತೆ ಹಲವು ದೇಶಗಳು ಗಂಭೀರ ಆರೋಪ ಮಾಡಿವೆ.
ಮತ್ತಷ್ಟು ಸುದ್ದಿಗಳು
ರಷ್ಯಾದೊಂದಿಗೆ ನೇರ ಮಾತುಕತೆ ನಡೆಸಲು ಮುಂದಾದ ಉಕ್ರೇನ್
newsics.com
ಬರ್ನ್: ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಧ್ಯವರ್ತಿಗಳ ಬದಲು ನೇರವಾಗಿ ಮಾತನಾಡಲು ಸಿದ್ಧನಿದ್ದೇನೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ ಎಲ್ಲಾ ಪ್ರದೇಶಗಳು ಯುದ್ಧದ ಪರಿಣಾಮದಿಂದಾಗಿ ಚೇತರಿಸುವ...
ಟೆಕ್ಸಾಸ್ನಲ್ಲಿ ಗುಂಡಿನ ದಾಳಿಗೂ ಮುನ್ನ ಇನ್ಸ್ಟಾದಲ್ಲಿ ಬಂದೂಕಿನ ಫೋಟೋ ಶೇರ್ ಮಾಡಿದ್ದ ಶಂಕಿತ
newsics.com
ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ 19 ಮಂದಿ ಶಾಲಾ ಮಕ್ಕಳು ಹಾಗೂ ಇಬ್ಬರು ವಯಸ್ಕರನ್ನು ಕೊಂದ 18 ವರ್ಷದ ಶಂಕಿತ ಆರೋಪಿಯು ಈ ಕೃತ್ಯವನ್ನು ಎಸಗುವ ಮುನ್ನ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಎಆರ್ 15...
ಅಕ್ರಮವಾಗಿ ಶ್ರೀಲಂಕಾದಿಂದ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದ 67 ಮಂದಿಯ ಬಂಧನ
newsics.com
ಕೊಲಂಬೊ: ಅಕ್ರಮವಾಗಿ ಸಮುದ್ರ ಮಾರ್ಗದ ಮೂಲಕ ಶ್ರೀಲಂಕಾದಿಂದ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದ 67 ಜನರನ್ನು ಬಂಧಿಸಲಾಗಿದೆ.
ಮೀನುಗಾರಿಕಾ ದೋಣಿಯ ಮೂಲಕ ಪ್ರಯಾಣಿಸುತ್ತಿದ್ದ 55 ಮಂದಿಯನ್ನು ಮತ್ತು ಟ್ರಿಂಕೋಮಲಿ ಪಟ್ಟಣದ ಬಂದರಿನಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ.ಮಾನವ ಕಳ್ಳಸಾಗಣೆಯ...
ಆಸ್ಟ್ರೇಲಿಯಾ ನೂತನ ಪ್ರಧಾನಿ ಪ್ರಮಾಣ ವಚನ ಸ್ವೀಕಾರ
newsics.com
ಆಸ್ಟ್ರೇಲಿಯಾ: ನೂತನ ಪ್ರಧಾನಿಯಾಗಿ ಆ್ಯಂಟನಿ ಆಲ್ಬನೀಸ್ ಇಂದು ಪ್ರಮಾಣವಚನ ಸ್ವೀಕರಿಸಿದರು.
ಅದಾದ ಬಳಿಕ ಅಲ್ಬನೀಸ್ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ನ ಟೋಕಿಯೋಗೆ ತೆರಳಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ವಿಪಕ್ಷ ಲೇಬರ್ ಪಾರ್ಟಿ ಈಗಾಗಲೇ...
ಚೀನಾದ ಬೀಜಿಂಗ್ ನಲ್ಲಿ ವರ್ಕ್ ಫ್ರಮ್ ಹೋಂ ವಿಸ್ತರಣೆ
newsics.com
ಚೀನಾ: ಬೀಜಿಂಗ್ ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ವರ್ಕ್ ಪ್ರಮ್ ಹೋಮ್ ಆದೇಶವನ್ನು ಮತ್ತೆ ವಿಸ್ತರಿಸಿದೆ.
ನಗರದ ನಿವಾಸಿಗಳು ಮನೆಯಿಂದ ಹೊರ ಬಾರದಂತೆ ತಡೆಗೋಡೆಗಳನ್ನು ದಾಟದಂತೆ ನಿರ್ಬಂಧ ಹೇರಲಾಗಿದೆ. ಎಲ್ಲ ಕ್ಷೇತ್ರದ ನೌಕರರಿಗೆ...
ಉಕ್ರೇನ್ ನಾಗರಿಕನ ಹತ್ಯೆ; ರಷ್ಯಾ ಯೋಧನಿಗೆ ಗಲ್ಲುಶಿಕ್ಷೆ
newsics.com
ಕೀವ್: ರಷ್ಯಾದ ಯೋಧನೋರ್ವ ಉಕ್ರೇನ್ ನ ನಾಗರಿಕರನನ್ನು ಕೊಂದ ಕಾರಣಕ್ಕಾಗಿ ಆತನಿಗೆ ಅಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಉಕ್ರೇನ್ ನ ಸುಮಿ ಪ್ರಾಂತ್ಯದ ಹಳ್ಳಿಗನ ತಲೆಗೆ ರಷ್ಯಾ ಯೋಧ ವದೀಮ್ ಶಿಶಿಮರೀನ್ ಗುಂಡಿಕ್ಕಿದ್ದು,...
ಪ್ರಧಾನಿ ಮೋದಿಯೊಂದಿಗೆ ಹಿಂದಿಯಲ್ಲಿ ಮಾತನಾಡಿದ ಜಪಾನಿ ಹುಡುಗ:ಮೆಚ್ಚುಗೆ ಸೂಚಿಸಿದ ‘ನಮೋ’
newsics.com
ಜಪಾನ್ನಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿಗೆ ಟೋಕಿಯೋದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಈ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿದಿದ್ದ ಜಪಾನಿ ಬಾಲಕನೊಬ್ಬ ಪ್ರಧಾನಿಯೊಂದಿಗೆ ಮೂರು ಹಿಂದಿ ವಾಕ್ಯಗಳಲ್ಲಿ...
15 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ
newsics.com
ರಿಯಾದ್: ಕೊರೊನಾ ಹೆಚ್ಚಳದ ಹಿನ್ನೆಲೆ ಸೌದಿ ಅರೇಬಿಯಾವು 15 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.
ಭಾರತ ಸೇರಿದಂತೆ ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯ, ಇಥಿಯೋಪಿಯಾ, ಕಾಂಗೋ, ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಮ್, ಅರ್ಮೇನಿಯ,ಬೆಲಾರಸ್,ವೆನೆಜುವೆಲಾ,...
Latest News
ಹೊಸ ಪಠ್ಯ ಕೈಬಿಟ್ಟು, ಹಳೆಯ ಪಠ್ಯವನ್ನೇ ಮಕ್ಕಳಿಗೆ ಕೊಡಿ : ನಾಡೋಜ ಹಂಪನಾ
newsics.com
ಬೆಂಗಳೂರು: ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು, ಪಠ್ಯಪುಸ್ತಕ ಸಮಿತಿ ಸಿದ್ಧಪಡಿಸಿರುವ ಹೊಸ ಪಠ್ಯಪುಸ್ತಕವನ್ನು ತಡೆಹಿಡಿದು ಹಿಂದಿನ ಪಠ್ಯವನ್ನೇ ಮುಂದುವರೆಸುವಂತೆ ರಾಜ್ಯ ಮುಖ್ಯಮಂತ್ರಿಗೆ ನಾಡೋಜ ಹಂಪನಾ ಮನವಿ ಮಾಡಿದ್ದಾರೆ.
ಪಠ್ಯಪುಸ್ತಕ...
Home
ರಷ್ಯಾದೊಂದಿಗೆ ನೇರ ಮಾತುಕತೆ ನಡೆಸಲು ಮುಂದಾದ ಉಕ್ರೇನ್
newsics.com
ಬರ್ನ್: ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಧ್ಯವರ್ತಿಗಳ ಬದಲು ನೇರವಾಗಿ ಮಾತನಾಡಲು ಸಿದ್ಧನಿದ್ದೇನೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ ಎಲ್ಲಾ ಪ್ರದೇಶಗಳು ಯುದ್ಧದ ಪರಿಣಾಮದಿಂದಾಗಿ ಚೇತರಿಸುವ...
Home
10 ನೇ ತರಗತಿ ಕನ್ನಡ ಪಠ್ಯದಲ್ಲಿ ಸ್ತ್ರೀ ಚಾರಿತ್ರ್ಯಹರಣ : ಮಹಿಳಾ ಸಂಘಟನೆಯಿಂದ ಆಕ್ಷೇಪ
newsics.com
ಬೆಂಗಳೂರು: ಹತ್ತನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಶುಕನಾಸ ನ ಉಪದೇಶ ಪಾಠವೊಂದು ಸ್ತ್ರೀ ದ್ವೇಷ ಚಿಂತನೆಯನ್ನು ಮೂಡಿಸುತ್ತದೆ ಎಂದು ಮಹಿಳಾ ಸಂಘಟನೆಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿವೆ.
ಈ ಪಠ್ಯದಲ್ಲಿ ಹೆಣ್ಣನ್ನು...