ಬೀಜಿಂಗ್: ಬಡತನ ನಿರ್ಮೂಲನೆಯಲ್ಲಿ ಚೀನಾ ದಾಖಲೆ ಬರೆದಿದೆ. ಚೀನಾದ ಜಿಂಗಾಸು ಪ್ರಾಂತ್ಯದಲ್ಲಿ ಈ ಸಾಧನೆ ಮಾಡಲಾಗಿದೆ. ಇಲ್ಲಿನ ಒಟ್ಟು ಜನಸಂಖ್ಯೆ 8 ಕೋಟಿ. ಆದರೆ ಬಡವರು ಮಾತ್ರ 17. ಉಳಿದ ಎಲ್ಲರೂ ಬಡತನ ರೇಖೆಯಿಂದ ಹೊರ ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಇಲ್ಲಿನ ಬಡವರ ಸಂಖ್ಯೆ ಇಪ್ಪತೈದು ಲಕ್ಷದ ನಲುವತ್ತು ಸಾವಿರವಾಗಿತ್ತು. ಇದು ಮಾದರಿ ಸಾಧನೆ ಎಂದಿದೆ ಚೀನಾ.
ಮತ್ತಷ್ಟು ಸುದ್ದಿಗಳು
ಅನಿಲ ಟ್ಯಾಂಕರ್ ಸ್ಫೋಟ; 3 ಮಕ್ಕಳು ಸೇರಿ ನಾಲ್ವರ ಸಾವು, 11 ಮಂದಿಗೆ ಗಾಯ
newsics.comಅಬುಜಾ (ನೈಜೀರಿಯಾ): ಅನಿಲ ತುಂಬಿದ್ದ ಟ್ಯಾಂಕರ್ ಸ್ಫೋಟಿಸಿದ ಪರಿಣಾಮ ಮೂವರು ಮಕ್ಕಳು ಹಾಗೂ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಉಳಿದಂತೆ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ನೈಜೀರಿಯಾದ ಡೆಲ್ಟಾ ರಾಜ್ಯದ...
ಪ್ರಸಿದ್ಧ ನಿರೂಪಕ ಲ್ಯಾರಿ ಕಿಂಗ್ ಇನ್ನಿಲ್ಲ
newsics.com
ಅಮೆರಿಕ: ಖ್ಯಾತ ಟಾಕ್ ಶೋ ನಿರೂಪಕ ಲ್ಯಾರಿ ಕಿಂಗ್( 87) ಇಂದು ನಿಧನರಾದರು.
ಓರಾ ಮೀಡಿಯಾದ ಲಾಸ್ ಏಂಜಲೀಸ್'ನ ಸೀಡರ್-ಸಿನಾಯ್ ವೈದ್ಯಕೀಯ ಕೇಂದ್ರದಲ್ಲಿ ಕಿಂಗ್ ನಿಧನರಾದರು. ಈ ಕುರಿತು ಲ್ಯಾರಿ ಅವರ ಟ್ವಿಟರ್ ಖಾತೆಯಲ್ಲಿ...
ಡೊನಾಲ್ಡ್ ಟ್ರಂಪ್ ಸಂಸಾರದಲ್ಲಿ ಬಿರುಗಾಳಿ?
Newsics.com
ವಾಷಿಂಗ್ಟನ್: ಅಮೆರಿಕದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಸಾರದಲ್ಲಿ ಭಾರಿ ಬಿರುಗಾಳಿ ಎದ್ದಿದೆ ಎಂದು ವರದಿಯಾಗಿದೆ. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೂಡಲೇ ಟ್ರಂಪ್ ಪತ್ನಿ ಮೆಲನಿಯಾ ಟ್ರಂಪ್, ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಶ್ವೇತ...
ಲಂಡನ್ ನಲ್ಲಿ ಆಶ್ರಯ ಕೋರಿ ವಿಜಯ ಮಲ್ಯ ಅರ್ಜಿ
Newsics.com
ಲಂಡನ್: ಭಾರತಕ್ಕೆ ಗಡೀಪಾರು ಭೀತಿ ಎದುರಿಸುತ್ತಿರುವ ದಿವಾಳಿ ಉದ್ಯಮಿ ವಿಜಯ ಮಲ್ಯ ಆಶ್ರಯ ಕೋರಿ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮಲ್ಯ ಪರ ವಕೀಲ ಫಿಲಿಪ್ ಮೈಕಲ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
ಭಾರತದ ಬ್ಯಾಂಕ್...
ಜೋ ಬೈಡನ್ ಅಧಿಕಾರ ಸ್ವೀಕಾರ: 200 ಯೋಧರಿಗೆ ಕೊರೋನಾ ಸೋಂಕು
Newsics.com
ವಾಷಿಂಗ್ಟನ್: ಜನವರಿ 20ರಂದು ನಡೆದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಮಾಣ ವಚನ ಸಮಾರಂಭದ ವೇಳೆ ಕರ್ತವ್ಯದಲ್ಲಿದ್ದ ಸುಮಾರು 200 ಯೋಧರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ನಿರ್ಗಮನ ಅಧ್ಯಕ್ಷ ಟ್ರಂಪ್ ಬೆಂಬಲಿಗರ ಹಿಂಸಾಚಾರದ ಭೀತಿ...
ಮಾಲೀಕನಿಗಾಗಿ ಆಸ್ಪತ್ರೆ ಹೊರಗೆ ದಿನಗಟ್ಟಲೆ ಕಾವಲು ನಿಂತ ನಾಯಿ
newsics.com
ಟರ್ಕಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಲೀಕ ಬರುವಿಕೆಗಾಗಿ ನಾಯಿಯೊಂದು ದಿನಗಟ್ಟಲೆ ಆಸ್ಪತ್ರೆಯ ಹೊರಗೆ ಕಾಯುತ್ತಿತ್ತು. ತನ್ನ ಮಾಲೀಕನಿಗಾಗಿ ಕಾಯುತ್ತಿರುವ ನಾಯಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ನಡೆದಿದ್ದು ದೂರದ ಟರ್ಕಿ ದೇಶದಲ್ಲಿ....
ಶ್ರೀಲಂಕಾಕ್ಕೆ ಪ್ರವಾಸಿಗರ ಭೇಟಿಗೆ ಹಸಿರು ನಿಶಾನೆ
Newsics.com
ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ಪ್ರವಾಸಿಗರ ಭೇಟಿಗೆ ಅನುಮತಿ ನೀಡಿದೆ. ದೇಶಕ್ಕೆ ಆಗಮಿಸುವ ಪ್ರವಾಸಿಗರಿಗೆ ಕ್ವಾರಂಟೈನ್ ಅಗತ್ಯ ಇಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ನಿಯಮಗಳನ್ನು ಪಾಲಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಶ್ರೀಲಂಕಾ ಸರ್ಕಾರ...
ಫೈಝರ್ ಲಸಿಕೆ ಪಡೆದ ಇಸ್ರೇಲ್’ನ 12 ಸಾವಿರ ಮಂದಿಗೆ ಕೊರೋನಾ!
newsics.com ಜೆರುಸಲೇಂ: ಇಸ್ರೇಲ್ ನಲ್ಲಿ ಫೈಝರ್/ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆ ಪಡೆದಿರುವ 12,000ಕ್ಕೂಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಫೈಝರ್ ಕೋವಿಡ್ ಲಸಿಕೆಯನ್ನು ಪಡೆದ ಬಳಿಕ...
Latest News
ದೆಹಲಿ ಆಕಾಶವಾಣಿಯಲ್ಲಿ ಅಗ್ನಿ ಆಕಸ್ಮಿಕ
newsics.com
ನವದೆಹಲಿ: ದೆಹಲಿಯ ಆಕಾಶವಾಣಿ ಭವನದಲ್ಲಿ ( ಜ.24) ಇಂದು ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಸಂಸದ್ ಮಾರ್ಗ್ ನಲ್ಲಿ ಅವಘಡ ಸಂಭವಿಸಿದೆ ಎಂದು ದೆಹಲಿ ಫೈರ್...
ಪ್ರಮುಖ
ಒಂದೇ ದಿನ 14,849 ಜನರಿಗೆ ಕೊರೋನಾ ಸೋಂಕು,155 ಮಂದಿ ಸಾವು
Newsics -
Newsics.com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 14, 849 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.54,533 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ...
Home
ಚಿರತೆಯ ಹತ್ಯೆ ಮಾಡಿ ಮಾಂಸ ತಿಂದ ಐವರ ಬಂಧನ
Newsics -
Newsics.com
ಇಡುಕ್ಕಿ: ಕೇರಳದ ಇಡುಕ್ಕಿಯಲ್ಲಿ ಚಿರತೆಯನ್ನು ಕೊಂದು ಅದರ ಮಾಂಸ ತಿಂದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇಡುಕ್ಕಿಯ ಅರಣ್ಯ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರು ಈ ಹಿಂದೆ ಕೂಡ ಇದೇ ಕೃತ್ಯ ಎಸಗಿದ್ದಾರೆ...