ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಮಟ್ಟದಲ್ಲಿ ಈ ಸಂಬಂಧ ಮಾತುಕತೆ ಮುಂದುವರಿದಿದೆ. ಆದರೆ ಇದುವರೆಗೂ ಭೇಟಿ ದಿನಾಂಕ ಅಂತಿಮ ಪಡಿಸಲಾಗಿಲ್ಲ. ಬಹುತೇಕ ಫೆಬ್ರವರಿ 24ರಂದು ಟ್ರಂಪ್ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ಈ ಭೇಟಿ ಸಂದರ್ಭದಲ್ಲಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲು ಉಭಯ ರಾಷ್ಟ್ರಗಳು ಸಿದ್ದತೆ ನಡೆಸಿವೆ.
ಮತ್ತಷ್ಟು ಸುದ್ದಿಗಳು
ವಿಮಾನದಲ್ಲಿ ಬೆಕ್ಕಿನ ಆಟ: ಟೇಕ್ ಆಫ್ ಆದ ಅರ್ಧ ಗಂಟೆಯಲ್ಲಿ ತುರ್ತು ಲ್ಯಾಂಡಿಂಗ್
newsics.com
ಸುಡಾನ್: ಸುಡಾನ್'ನಲ್ಲಿ ಬೆಕ್ಕೊಂದು ವಿಮಾನ ಪ್ರವೇಶಿಸಿ, ಟೇಕ್ ಆಫ್ ಆದ ವಿಮಾನ ಅರ್ಧಗಂಟೆಯಲ್ಲಿ ಹಿಂದುರುಗಿ ತುರ್ತು ಲ್ಯಾಂಡಿಂಗ್ ಆಗುವಂತೆ ಮಾಡಿದೆ.
ಸುಡಾನ್ ದೇಶದ ಖಾರ್ಟೌಮ್ ನಲ್ಲಿ ಪ್ರಯಾಣಿಕರನ್ನು ಹೊತ್ತು ವಿಮಾನ ಟೇಕ್ ಆಫ್ ಆಗಿತ್ತು....
ಅಫ್ಘಾನಿಸ್ತಾನದಲ್ಲಿ 30 ತಾಲಿಬಾನ್ ಉಗ್ರರ ಹತ್ಯೆ
newsics.com
ಅಫ್ಘಾನಿಸ್ತಾನ್: ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ 16 ವ್ಯಕ್ತಿಗಳು ಸೇರಿದಂತೆ ಸೇರಿದಂತೆ 30 ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಲಾಗಿದೆ.
ಅಫಘಾನ್ ನ ಈಶಾನ್ಯ ಪ್ರಾಂತ್ಯದ ಕಪಿಸಾದಲ್ಲಿ ರಕ್ಷಣಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ...
ಮಂಜುಗಡ್ಡೆಯಾದ ನಯಾಗರ ಜಲಪಾತ!
newsics.com
ನ್ಯೂಯಾರ್ಕ್: ಉತ್ತರ ಧ್ರುವದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಚಳಿಯಿಂದ ತಾಪಮಾನ -2 ಡಿಗ್ರಿಗೆ ತಲುಪಿದ್ದು ನ್ಯೂಯಾರ್ಕ್'ನ ಪ್ರಸಿದ್ಧ ನಯಾಗಾರ ಫಾಲ್ಸ್ ಭಾಗಶಃ ಹೆಪ್ಪುಗಟ್ಟಿದೆ. ಭೋರ್ಗರೆಯುವ ಜಲಪಾತ ಹಿಮಗಡ್ಡೆಯಾಗಿ ಮಾರ್ಪಟ್ಟಿದೆ. ಹೆಪ್ಪುಗಟ್ಟಿದ ಜಲಪಾತದ ಫೋಟೋ,...
ಮ್ಯಾನ್ಮಾರ್ ನಲ್ಲಿ ಪ್ರತಿಭಟನಾಕಾರರ ಮೇಲೆ ಗೋಲಿಬಾರ್: 18 ಮಂದಿ ಸಾವು
newsics.com
ವಾಷಿಂಗ್ಟನ್: ಮ್ಯಾನ್ಮಾರ್ ನಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸೇನೆ ಗುಂಡು ಹಾರಿಸಿದೆ.
ಪ್ರತಿಭಟನೆ ಹತ್ತಿಕ್ಕಲಾಗುವುದು ಎಂದು ಘೋಷಿಸಿದ ಬೆನ್ನ ಹಿಂದೆಯೇ ಯೋಧರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾರೆ.
ಯೋಧರು...
ಆನೆ ದಾಳಿಗೆ ಮೃತಪಟ್ಟ ಮೃಗಾಲಯ ಸಿಬ್ಬಂದಿ
newsics.com
ಮ್ಯಾಡ್ರಿಡ್: ಸ್ಪೈನ್ ನಲ್ಲಿ ಮೃಗಾಲಯದ ಸಿಬ್ಬಂದಿಯೊಬ್ಬರನ್ನು ಆನೆಯೊಂದು ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ಆನೆ ದಾಳಿಗೆ ತುತ್ತಾದ ವ್ಯಕ್ತಿಯ ತಲೆ ಗೋಡೆಗೆ ಬಡಿದ ಪರಿಣಾಮ ಅವರು ಮೃತಪಟ್ಟಿದ್ದಾರೆ.
ಸ್ಪೈನ್ ನ ಕಾಬರ್ಸೇನೋ ರಾಷ್ಟ್ರೀಯ ಉದ್ಯಾನವನದಲ್ಲಿ ಈ...
ನ್ಯೂಜಿಲ್ಯಾಂಡ್ ನಲ್ಲಿ ಮತ್ತೆ ಲಾಕ್ ಡೌನ್ ಜಾರಿ
newsics.com
ಆಕ್ಲಂಡ್: ಕೊರೋನಾ ಹೆಚ್ಚಾದ ಹಿನ್ನೆಲೆಯಲ್ಲಿ ನ್ಯೂಜಿಲ್ಯಾಂಡ್ ನ ಅತೀ ದೊಡ್ಡ ನಗರ ಆಕ್ಲಂಡ್ ನಲ್ಲಿ ಮತ್ತೆ ಲಾಕ್ ಡೌನ್ ಘೋಷಿಸಲಾಗಿದೆ. ಆಕ್ಲಂಡ್ ನ ಜನಸಂಖ್ಯೆ 17 ಲಕ್ಷ ವಾಗಿದೆ. ಕಳೆದ ಒಂದು ವಾರದಿಂದ...
ಮಾತುಕತೆ ಮೂಲಕ ಗಡಿ ವಿವಾದ ಇತ್ಯರ್ಥ ಮಾಡಲು ಪಾಕ್ ಸಿದ್ಧ: ಇಮ್ರಾನ್ ಖಾನ್
newsics.com
ಇಸ್ಲಾಮಾಬಾದ್: ಮಾತುಕತೆ ಮೂಲಕ ಗಡಿ ವಿವಾದ ಇತ್ಯರ್ಥ ಮಾಡಲು ಪಾಕಿಸ್ತಾನ ಸಿದ್ಧ, ನಾವು ಶಾಂತಿ ಕಾಪಾಡಲು ಬದ್ಧರಾಗಿದ್ದೇವೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಉಭಯ ದೇಶಗಳ ನಡುವೆ ಮತ್ತಷ್ಟು ಸೌಹಾರ್ದಯುತ ಕ್ರಮಗಳನ್ನು...
ನೈಜೀರಿಯಾ: ಸರ್ಕಾರಿ ಶಾಲೆಯ 317 ಬಾಲಕಿಯರ ಅಪಹರಣ
newsics.com
ನೈಜಿರಿಯಾ: ವಾಯುವ್ಯ ನೈಜೀರಿಯಾದ ಬೋರ್ಡಿಂಗ್ ಶಾಲೆಯಿಂದ ಬಂದೂಕುಧಾರಿಗಳು 317 ಬಾಲಕಿಯರನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಜಿರಿಯಾದ ಜಮ್ಫರಾ ರಾಜ್ಯದ ಜಂಗೆಬೆ ಎಂಬ ಸರ್ಕಾರಿ ಬಾಲಕಿಯರ ಮಾಧ್ಯಮಿಕ ಶಾಲೆಗೆ ಶಸ್ತ್ರಸಜ್ಜಿತ ಉಗ್ರರು ನುಗ್ಗಿ 317...
Latest News
ಇಂದು ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
newsics.com
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ನಡೆಯಲಿದೆ, ಪಿಂಚಣಿ ಯೋಜನೆ ಸೇರಿದಂತೆ ಹಲವು ಸವಲತ್ತು ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ...
Home
ಖಾಕಿ ಬಟ್ಟೆ ಧರಿಸಲು ಸಜ್ಜಾಗುತ್ತಿದ್ದಾರೆ 15 ಮಂಗಳಮುಖಿಯರು!
NEWSICS -
newsics.comರಾಯ್'ಪುರ(ಛತ್ತೀಸ್ಗಢ): 15 ತೃತೀಯ ಲಿಂಗಿಗಳು ಕಾನ್ಸ್ಟೇಬಲ್ ಹುದ್ದೆಯ ಪರೀಕ್ಷೆ ಪಾಸ್ ಮಾಡಿದ್ದು, ಖಾಕಿ ಬಟ್ಟೆ ಹಾಕಲು ಸಿದ್ಧತೆ ನಡೆಸುತ್ತಿದ್ದಾರೆ.ದೈಹಿಕ ಪರೀಕ್ಷೆಯ ಫಲಿತಾಂಶ ಇಂದು(ಮಾ.1) ಬಿಡುಗಡೆಯಾಗಿದ್ದು, ಇದರಲ್ಲಿ 15 ತೃತೀಯ ಲಿಂಗಿಗಳು...
ಪ್ರಮುಖ
ಗೃಹಸಾಲದ ಮೇಲಿನ ಆರಂಭಿಕ ಬಡ್ಡಿದರ ಇಳಿಸಿದ ಎಸ್’ಬಿಐ
NEWSICS -
newsics.comನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ನ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಶೇ. 6.70ಕ್ಕೆ ಇಳಿಕೆಯಾಗಿದೆ.75 ಲಕ್ಷ ರೂ.ಗಳವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರ ಶೇ. 6.70ರಷ್ಟಿರಲಿದ್ದು,...