ಜಿನೇವಾ: ಮಾರಕ ಕೊರೋನಾ ವೈರಸ್ ಗೆ ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತ ಹೆಸರು ಪ್ರಕಟಿಸಿದೆ. ಕೋವಿದ್ -19 ಎಂದು ಈ ಮಾರಕ ವೈರಸ್ ಗೆ ಹೆಸರಿಡಲಾಗಿದೆ. ಈ ಮಧ್ಯೆ ಜಾಗತಿಕವಾಗಿ ರೋಗ ಹರಡುವುದನ್ನು ತಡೆಗಟ್ಟಲು ಎಲ್ಲ ಸದಸ್ಯ ರಾಷ್ಟ್ರಗಳು ನಿಕಟ ಸಹಕಾರದಿಂದ ಕೆಲಸ ನಿರ್ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಮನವಿ ಮಾಡಿದೆ. ಚೀನಾಕ್ಕೆ ಅಗತ್ಯ ನೆರವಿನ ಭರವಸೆಯನ್ನು ಕೂಡ ನೀಡಿದೆ.
ಮತ್ತಷ್ಟು ಸುದ್ದಿಗಳು
ಕೋವಿಡ್ ನಿಯಮ ಉಲ್ಲಂಘನೆ; ಭಾರತ ಮೂಲದ ಮಹಿಳೆ, ಪತಿಗೆ ಜೈಲು ಶಿಕ್ಷೆ
newsics.com ಸಿಂಗಪುರ: ಕೊರೋನಾ ಸುರಕ್ಷಿತ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಭಾರತ ಮೂಲದ ಮಹಿಳೆ ಹಾಗೂ ಆಕೆಯ ಪತಿ ಸಿಂಗಾಪುರದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾರೆ.ಭಾರತ ಮೂಲದ ಅಗಾಥಾ ಮಾಘೇಶ್ ಇಯಾಮಲೈ ಎಂಬುವರಿಗೆ...
ಬಂಡುಕೋರರಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಪಹರಣ
newsics.com ಝಮ್ಫಾರ(ನೈಜೀರಿಯಾ): ಶಸ್ತ್ರಸಜ್ಜಿತ ಬಂಡುಕೋರರು ನೂರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳನ್ನು ಅಪಹರಣ ಮಾಡಿದ್ದಾರೆ.ವಾಯವ್ಯ ನೈಜೀರಿಯಾದ ಝಮ್ಫಾರ ರಾಜ್ಯದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ರಾಜ್ಯಪಾಲರ ವಕ್ತಾರರು ಘಟನೆಯನ್ನು ಖಚಿತಪಡಿಸಿದ್ದಾರೆ.ಎಷ್ಟು ವಿದ್ಯಾರ್ಥಿಗಳನ್ನು...
ಅತಿಯಾದ ಮದ್ಯ ಸೇವನೆಯಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್
newsics.com ಕ್ಯಾಲಿಪೋರ್ನಿಯಾ: ಅತಿಯಾದ ಮದ್ಯಪಾನ ಮಾಡುವ ಮಹಿಳೆಯರು ಸ್ತನ ಕ್ಯಾನ್ಸರ್'ಗೆ ತುತ್ತಾಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.ಕ್ಯಾಲಿಪೋರ್ನಿಯಾದ 'ಆಲ್ಕೋಹಾಲ್ ಸಂಶೋಧನಾ ಸಂಸ್ಥೆ' ನಡೆಸಿದ ಅಧ್ಯಯನದಲ್ಲಿ ಈ ಆತಂಕಕಾರಿ ಮಾಹಿತಿ...
ನಾಯಿ ಹುಡುಕಿಕೊಟ್ಟರೆ 3.65 ಕೋಟಿ ರೂಪಾಯಿ ಬಹುಮಾನ
newsics.com
ಲಾಸ್ ಏಂಜಲೀಸ್: ನಿಮ್ಮಗೆ ದಿಢೀರ್ ಶ್ರೀಮಂತರಾಗಬೇಕೇ.. ಇಲ್ಲಿದೆ ಒಂದು ಮಾರ್ಗ. ನೀವು ಮಾಡಬೇಕಾದದ್ದು ಇಷ್ಟೇ.. ಎರಡು ನಾಯಿ ಮರಿಗಳು ಕಾಣೆಯಾಗಿವೆ. ನಾಪತ್ತೆಯಾಗಿವೆ.
ದುಷ್ಕರ್ಮಿಗಳು ಈ ನಾಯಿ ಮರಿಗಳನ್ನು ಅಪಹರಿಸಿದ್ದಾರೆ.
ಈ ನಾಯಿ ಮರಿಗಳು ವಿಶ್ವದ ಖ್ಯಾತ...
ಜೈಲ್ ಬ್ರೇಕ್ ವೇಳೆ ಗುಂಡಿನ ಚಕಮಕಿ; ಬಂದೀಖಾನೆ ನಿರ್ದೇಶಕ ಸೇರಿ 8 ಮಂದಿ ಸಾವು
newsics.com ಕ್ರೊಯಿಕ್ಸ್-ಡೆಸ್-ಬೊಕೆಟ್ಸ್: ಹೈಟಿ ದೇಶದ ಪೋರ್ಟ್ ಔ ಪ್ರಿನ್ಸ್ನ ಈಶಾನ್ಯ ಭಾಗದಲ್ಲಿರುವ ಕ್ರೊಯಿಕ್-ಡೆಸ್-ಬೊಕೆಟ್ಸ್ನ ಜೈಲಿನಿಂದ ಹಲವು ಕೈದಿಗಳು ತಪ್ಪಿಸಿಕೊಳ್ಳುವ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಬಂದೀಖಾನೆ ನಿರ್ದೇಶಕ ಸೇರಿದಂತೆ ಎಂಟು...
ಕಳೆದುಹೋಗಿದ್ದ ಕುರಿಯಿಂದ ಸಿಕ್ತು 35ಕೆಜಿ ಉಣ್ಣೆ!
newsics.com
ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಕಾಡೊಂದರಲ್ಲಿ ಕುರಿಯೊಂದನ್ನು ಸ್ಥಳೀಯರು ರಕ್ಷಿಸಿದ್ದು, ಅದರ ಮೈಯಿಂದ 35 ಕೆಜಿ ಉಣ್ಣೆ ತೆಗೆಯಲಾಗಿದೆ.
ಈ ಕುರಿಗೆ ಬರಾಕ್ ಎಂದು ಹೆಸರಿಡಲಾಗಿದೆ.
ಕುರಿಯ ಕಿವಿಯ ಮೇಲಿನ ಟ್ಯಾಗ್ ನೋಡಿ ಸಾಕಿದ ಕುರಿ...
ಕಾಶ್ಮೀರ ಸಮಸ್ಯೆ: ಭಾರತ ಸ್ಪಂದಿಸುತ್ತಿಲ್ಲವೆಂದ ಇಮ್ರಾನ್
newsics.com ಕೊಲಂಬೊ: ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.ಶ್ರೀಲಂಕಾ ಪ್ರವಾಸದಲ್ಲಿರುವ ಅವರು, ಬುಧವಾರ ಕೊಲಂಬೋದಲ್ಲಿ ಆಯೋಜಿಸಲಾಗಿದ್ದ ವ್ಯಾಪಾರ ಮತ್ತು ಹೂಡಿಕೆದಾರರ ಸಮಾವೇಶದಲ್ಲಿ...
ಸೌದೀಕರಣ ನೀತಿ: ಭಾರತೀಯರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ
newsics.com
ಸೌದಿ ಅರೇಬಿಯಾ: ಸ್ವದೇಶಿಕರಣಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಸೌದೀಕರಣ ಎನ್ನುವ ಹೊಸ ಉದ್ಯೋಗ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಹೀಗಾಗಿ ಸೌದಿಯಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಭಾರತೀಯರೇ...
Latest News
ಗ್ಯಾಸ್ ಟ್ಯಾಂಕರ್- ಡೀಸೆಲ್ ಟ್ಯಾಂಕರ್ ಡಿಕ್ಕಿ: ತಪ್ಪಿದ ಅನಾಹುತ
newsics.com
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಹೊಸ ಮಜಲು ಎಂಬಲ್ಲಿ ಅನಿಲ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅನಿಲ...
Home
ಸಹೋದರಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚೂರಿಯಿಂದ ಇರಿತ
Newsics -
Newsics.com
ನವದೆಹಲಿ: ಸಹೋದರಿಗೆ ಕಿರುಕುಳ ನೀಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ 17 ವರ್ಷ ಪ್ರಾಯದ ಹುಡುಗನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಗಂಭೀರ ಹಲ್ಲೆ ನಡೆಸಿದ್ದಾರೆ.
ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಬಾಲಕನ ಸ್ಥಿತಿ ಅತ್ಯಂತ...
Home
20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕ ಅಮಾನತು
Newsics -
newsics.com
ಕೊಚ್ಚಿ: ಕೇರಳದ ದೇವಸ್ಥಾನವೊಂದರಲ್ಲಿ 20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕರೊಬ್ಬರನ್ನು ಅಮಾನತು ಮಾಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿಯ ನೀತಿಗೆ ವಿರುದ್ದವಾಗಿ ಅರ್ಚಕರು ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಕೊಚ್ಚಿ ಸಮೀಪದ ಮಾಚಾಡ್ ತಿರುವಣ್ಣಿಕಾವ್ ದೇವಸ್ಥಾನದಲ್ಲಿ...