ಕೊರೋನಾದಿಂದ ಇಡೀ ಜಗತ್ತೇ ತತ್ತರಿಸಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ. ದೇಶದಲ್ಲಿ ಸಾವಿರಾರು ಮಂದಿ ಅಸುನೀಗಿದ್ದಾರೆ. ಲಕ್ಷಾಂತರ ಜನ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಕೊರೋನಾದಿಂದ ದೂರವಿರಲು ಸಾಧ್ಯವಾದಷ್ಟೂ ಮನೆಯಲ್ಲೇ ಇರಲು ಯತ್ನಿಸಿ....
ಶಿಕ್ಷಕರಿಗೆಲ್ಲ ನಮೋನ್ನಮಃ...
ಇಂದು ಶಿಕ್ಷಕರ ದಿನ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣೆಯಲ್ಲಿ ಇಡೀ ಶಿಕ್ಷಕ ವೃಂದಕ್ಕೆ ವಂದನೆ ಸಲ್ಲಿಸುವ ದಿನ. ಕೊರೋನಾ ಕಾರಣದಿಂದ ಈ ಬಾರಿ ಶಿಕ್ಷಕರ ದಿನದಂದು ವಿದ್ಯಾರ್ಥಿ-ಶಿಕ್ಷಕರ ಮಿಲನವಿಲ್ಲದಂತಾಗಿದೆ....
ಕೊರೋನಾದಿಂದ ಇಡೀ ಜಗತ್ತೇ ತತ್ತರಿಸಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ. ದೇಶದಲ್ಲಿ ಸಾವಿರಾರು ಮಂದಿ ಅಸುನೀಗಿದ್ದಾರೆ. ಲಕ್ಷಾಂತರ ಜನ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಕೊರೋನಾದಿಂದ ದೂರವಿರಲು ಸಾಧ್ಯವಾದಷ್ಟೂ ಮನೆಯಲ್ಲೇ ಇರಲು ಯತ್ನಿಸಿ....
ವಿಘ್ನನಿವಾರಕ ಸಕಲರಿಗೂ ಒಳಿತನ್ನೇ ಮಾಡಲಿ.
ಗ ಣೇಶನ ಹುಟ್ಟು, ಮಾತೃಪ್ರೇಮ, ಪಿತೃಭಕ್ತಿ ಎಲ್ಲವುಗಳ ಬಗ್ಗೆಯೂ ಆಸಕ್ತಿದಾಯಕ ಪೌರಾಣಿಕ ಹಿನ್ನೆಲೆಗಳಿವೆ. ಯಾವುದೇ ಧಾರ್ಮಿಕ ಅಥವಾ ವೈದಿಕ ಆಚರಣೆಗಳಿರಲಿ ಗಣೇಶನಿಗೆ ಪ್ರಥಮ ಪೂಜೆ ಸಲ್ಲುತ್ತದೆ....
ಯುಗದ ಆದಿ ಯುಗಾದಿ ಅಥವಾ ಉಗಾದಿ. ವಸಂತ ಬಂದ ಋತುಗಳ ರಾಜ... ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ... ಇದು ಪ್ರಕೃತಿ ನಿಯಮ. ಯುಗಾದಿಯೆಂದರೆ ಪೃಕೃತಿಯ ಮೆರವಣಿಗೆ, ಚಿಗುರೆಲೆಗಳ ತೋರಣ. ಹಸಿರಿನ...
ಒಬ್ಬರ ಮನೆಯೊಳಗೆ ಹೋಗಿಯೋ ಇನ್ನೆಲ್ಲೋ ಒಬ್ಬರ ಬಾಯಿಗೆ ಹಿಡಿದ ಮೈಕನ್ನೇ ಮತ್ತೊಬ್ಬರ, ಮಗದೊಬ್ಬರ ಬಾಯಿಗೆ ಹಿಡಿದು ಅವರ ಅಭಿಪ್ರಾಯ ಕೇಳಬೇಡಿ. ಜನ ತಮ್ಮ ಎಲ್ಲಾ ಕೆಲಸ ಬಿಟ್ಟು ಸ್ವಯಂ ಕರ್ಫ಼್ಯೂ ಹಾಕಿಕೊಂಡು ಮನೆಯಲ್ಲಿ...
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಮುಖಭಂಗ ಉಂಟಾಗಿದೆ.
ಪ್ರಧಾನಿ ಮೋದಿ ಡಿಗ್ರಿ ಸರ್ಟಿಫಿಕೇಟ್ಗಳನ್ನು ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಗುಜರಾತ್...
newsics.com
ನವದೆಹಲಿ: ಕೆಲಸದ ನಡುವೆ ಧಮ್ ಎಳೆಯಲು ಬ್ರೇಕ್ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.ನೀವೂ ಹೀಗೆ ಮಾಡುತ್ತಿದ್ದರೆ ಎಚ್ಚರವಾಗಿರುವುದು ಒಳಿತು. ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡವನ್ನು ಕಂಪನಿ...
newsics.com
ಬೆಂಗಳೂರು: ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗುತ್ತಿದೆ.
ರಾಜ್ಯ ರಾಜಧಾನಿಯಲ್ಲಿ ಏಪ್ರಿಲ್ 2, 10, 17, 26 ಮೇ 21 ರಂದು ಐಪಿಎಲ್ ಪಂದ್ಯವಿರುವ...