ಕೊರೋನಾದಿಂದ ಇಡೀ ಜಗತ್ತೇ ತತ್ತರಿಸಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ. ದೇಶದಲ್ಲಿ ಸಾವಿರಾರು ಮಂದಿ ಅಸುನೀಗಿದ್ದಾರೆ. ಲಕ್ಷಾಂತರ ಜನ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಕೊರೋನಾದಿಂದ ದೂರವಿರಲು ಸಾಧ್ಯವಾದಷ್ಟೂ ಮನೆಯಲ್ಲೇ ಇರಲು ಯತ್ನಿಸಿ....
ಶಿಕ್ಷಕರಿಗೆಲ್ಲ ನಮೋನ್ನಮಃ...
ಇಂದು ಶಿಕ್ಷಕರ ದಿನ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣೆಯಲ್ಲಿ ಇಡೀ ಶಿಕ್ಷಕ ವೃಂದಕ್ಕೆ ವಂದನೆ ಸಲ್ಲಿಸುವ ದಿನ. ಕೊರೋನಾ ಕಾರಣದಿಂದ ಈ ಬಾರಿ ಶಿಕ್ಷಕರ ದಿನದಂದು ವಿದ್ಯಾರ್ಥಿ-ಶಿಕ್ಷಕರ ಮಿಲನವಿಲ್ಲದಂತಾಗಿದೆ....
ಕೊರೋನಾದಿಂದ ಇಡೀ ಜಗತ್ತೇ ತತ್ತರಿಸಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ. ದೇಶದಲ್ಲಿ ಸಾವಿರಾರು ಮಂದಿ ಅಸುನೀಗಿದ್ದಾರೆ. ಲಕ್ಷಾಂತರ ಜನ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಕೊರೋನಾದಿಂದ ದೂರವಿರಲು ಸಾಧ್ಯವಾದಷ್ಟೂ ಮನೆಯಲ್ಲೇ ಇರಲು ಯತ್ನಿಸಿ....
ವಿಘ್ನನಿವಾರಕ ಸಕಲರಿಗೂ ಒಳಿತನ್ನೇ ಮಾಡಲಿ.
ಗ ಣೇಶನ ಹುಟ್ಟು, ಮಾತೃಪ್ರೇಮ, ಪಿತೃಭಕ್ತಿ ಎಲ್ಲವುಗಳ ಬಗ್ಗೆಯೂ ಆಸಕ್ತಿದಾಯಕ ಪೌರಾಣಿಕ ಹಿನ್ನೆಲೆಗಳಿವೆ. ಯಾವುದೇ ಧಾರ್ಮಿಕ ಅಥವಾ ವೈದಿಕ ಆಚರಣೆಗಳಿರಲಿ ಗಣೇಶನಿಗೆ ಪ್ರಥಮ ಪೂಜೆ ಸಲ್ಲುತ್ತದೆ....
ಯುಗದ ಆದಿ ಯುಗಾದಿ ಅಥವಾ ಉಗಾದಿ. ವಸಂತ ಬಂದ ಋತುಗಳ ರಾಜ... ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ... ಇದು ಪ್ರಕೃತಿ ನಿಯಮ. ಯುಗಾದಿಯೆಂದರೆ ಪೃಕೃತಿಯ ಮೆರವಣಿಗೆ, ಚಿಗುರೆಲೆಗಳ ತೋರಣ. ಹಸಿರಿನ...
ಒಬ್ಬರ ಮನೆಯೊಳಗೆ ಹೋಗಿಯೋ ಇನ್ನೆಲ್ಲೋ ಒಬ್ಬರ ಬಾಯಿಗೆ ಹಿಡಿದ ಮೈಕನ್ನೇ ಮತ್ತೊಬ್ಬರ, ಮಗದೊಬ್ಬರ ಬಾಯಿಗೆ ಹಿಡಿದು ಅವರ ಅಭಿಪ್ರಾಯ ಕೇಳಬೇಡಿ. ಜನ ತಮ್ಮ ಎಲ್ಲಾ ಕೆಲಸ ಬಿಟ್ಟು ಸ್ವಯಂ ಕರ್ಫ಼್ಯೂ ಹಾಕಿಕೊಂಡು ಮನೆಯಲ್ಲಿ...
Newsics.com
ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.
newsics.com
ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಜಾರಿಗೊಳಿಸಿದ ಬೆನ್ನಲ್ಲೇ ಮದ್ಯದ ಬೆಲೆಯನ್ನು ದುಪ್ಪಟ್ಟು ಮಾಡಿ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಕರೆಂಟ್ ಬಿಲ್ ದರ ಏರಿಕೆ ಬಳಿಕ...