ಗ ಣೇಶನ ಹುಟ್ಟು, ಮಾತೃಪ್ರೇಮ, ಪಿತೃಭಕ್ತಿ ಎಲ್ಲವುಗಳ ಬಗ್ಗೆಯೂ ಆಸಕ್ತಿದಾಯಕ ಪೌರಾಣಿಕ ಹಿನ್ನೆಲೆಗಳಿವೆ. ಯಾವುದೇ ಧಾರ್ಮಿಕ ಅಥವಾ ವೈದಿಕ ಆಚರಣೆಗಳಿರಲಿ ಗಣೇಶನಿಗೆ ಪ್ರಥಮ ಪೂಜೆ ಸಲ್ಲುತ್ತದೆ. ಧಾರ್ಮಿಕ ಆಚರಣೆಗಳಿಗೆ, ಪೂಜೆ-ಪುರಸ್ಕಾರಗಳಿಗೆ ವಿಘ್ನ ಉಂಟಾಗದಂತೆ ರಕ್ಷಿಸುವ ದೇವರು ಎನ್ನುವ ನಂಬಿಕೆಯ ಆಧಾರದ ಮೇಲೆ ಸಕಲರಿಂದಲೂ, ಸಕಲ ಕಾಲದಲ್ಲೂ ಪೂಜಿಸಲ್ಪಡುವ ಗಣೇಶನ ಹಬ್ಬವೆಂದರೆ ಅದೊಂದು ಬೇರೆಯದೇ ಆದ ಸಂಭ್ರಮ. ಈ ವಿಶೇಷ ಸಂಭ್ರಮ ಸಡಗರ ನಿಮ್ಮದಾಗಲಿ.
ಕೊರೋನಾದಿಂದ ಇಡೀ ಜಗತ್ತೇ ತತ್ತರಿಸಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ. ದೇಶದಲ್ಲಿ ಸಾವಿರಾರು ಮಂದಿ ಅಸುನೀಗಿದ್ದಾರೆ. ಲಕ್ಷಾಂತರ ಜನ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಕೊರೋನಾದಿಂದ ದೂರವಿರಲು ಸಾಧ್ಯವಾದಷ್ಟೂ ಮನೆಯಲ್ಲೇ ಇರಲು ಯತ್ನಿಸಿ....
ಶಿಕ್ಷಕರಿಗೆಲ್ಲ ನಮೋನ್ನಮಃ...
ಇಂದು ಶಿಕ್ಷಕರ ದಿನ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣೆಯಲ್ಲಿ ಇಡೀ ಶಿಕ್ಷಕ ವೃಂದಕ್ಕೆ ವಂದನೆ ಸಲ್ಲಿಸುವ ದಿನ. ಕೊರೋನಾ ಕಾರಣದಿಂದ ಈ ಬಾರಿ ಶಿಕ್ಷಕರ ದಿನದಂದು ವಿದ್ಯಾರ್ಥಿ-ಶಿಕ್ಷಕರ ಮಿಲನವಿಲ್ಲದಂತಾಗಿದೆ....
ಕೊರೋನಾದಿಂದ ಇಡೀ ಜಗತ್ತೇ ತತ್ತರಿಸಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ. ದೇಶದಲ್ಲಿ ಸಾವಿರಾರು ಮಂದಿ ಅಸುನೀಗಿದ್ದಾರೆ. ಲಕ್ಷಾಂತರ ಜನ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಕೊರೋನಾದಿಂದ ದೂರವಿರಲು ಸಾಧ್ಯವಾದಷ್ಟೂ ಮನೆಯಲ್ಲೇ ಇರಲು ಯತ್ನಿಸಿ....
ಯುಗದ ಆದಿ ಯುಗಾದಿ ಅಥವಾ ಉಗಾದಿ. ವಸಂತ ಬಂದ ಋತುಗಳ ರಾಜ... ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ... ಇದು ಪ್ರಕೃತಿ ನಿಯಮ. ಯುಗಾದಿಯೆಂದರೆ ಪೃಕೃತಿಯ ಮೆರವಣಿಗೆ, ಚಿಗುರೆಲೆಗಳ ತೋರಣ. ಹಸಿರಿನ...
ಒಬ್ಬರ ಮನೆಯೊಳಗೆ ಹೋಗಿಯೋ ಇನ್ನೆಲ್ಲೋ ಒಬ್ಬರ ಬಾಯಿಗೆ ಹಿಡಿದ ಮೈಕನ್ನೇ ಮತ್ತೊಬ್ಬರ, ಮಗದೊಬ್ಬರ ಬಾಯಿಗೆ ಹಿಡಿದು ಅವರ ಅಭಿಪ್ರಾಯ ಕೇಳಬೇಡಿ. ಜನ ತಮ್ಮ ಎಲ್ಲಾ ಕೆಲಸ ಬಿಟ್ಟು ಸ್ವಯಂ ಕರ್ಫ಼್ಯೂ ಹಾಕಿಕೊಂಡು ಮನೆಯಲ್ಲಿ...
newsics.com
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಭಾರೀ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಸಾರಡ್ಕದಲ್ಲಿ ಗುಡ್ಡ ಕುಸಿತ ಸಂಭವಿಸಿದೆ.
ರಸ್ತೆಗೆ ಮಣ್ಣಿನ ರಾಶಿ...
newsics.com
ಬೆಂಗಳೂರು: ಅಕ್ರಮಗಳ ಅಡ್ಡೆ ಎಂಬ ಕುಖ್ಯಾತಿಗೆ ಒಳಗಾಗಿರುವ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ಅವರನ್ನು ವರ್ಗಾ ಮಾಡಲಾಗಿದೆ.
ರಂಗನಾಥ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಇದೀಗ ಕಲಬುರ್ಗಿ ಜೈಲಿಗೆ ವರ್ಗಾಯಿಸಲಾಗಿದೆ.
ಶಿವಮೊಗ್ಗದ...
newsics.com
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ.
ದೆಹಲಿಯ ಅಶೋಕ್ ರಸ್ತೆಯಲ್ಲಿರುವ ಸಂಸದ ತೇಜಸ್ವಿ...